‘ಶೀಘ್ರದಲ್ಲೇ ನಾನು ಆಲಿಯಾ ಕಪೂರ್ ಆಗ್ತೀನಿ’: ರಣಬೀರ್ ಪತ್ನಿ ಹೀಗೆ ಹೇಳಿದ್ದೇಕೆ?

ಮದುವೆ ಆಗಿ ಕಪೂರ್ ಕುಟುಂಬಕ್ಕೆ ಸೇರಿದ ನಂತರದಲ್ಲೂ ಆಲಿಯಾ ತಮ್ಮ ಸರ್​ನೇಮ್ ಬದಲಿಸಿಕೊಂಡಿಲ್ಲ. ಎಲ್ಲಾ ದಾಖಲೆಗಳಲ್ಲಿ ಅವರು ಹೆಸರು ಭಟ್ ಎಂದೇ ಇದೆ. ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ.

| Updated By: ರಾಜೇಶ್ ದುಗ್ಗುಮನೆ

Updated on: Aug 24, 2022 | 6:35 PM

ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಪ್ರೆಗ್ನೆಂಟ್ ಆದ ವಿಚಾರ ಘೋಷಿಸಿದರು. ಈಗ ಆಲಿಯಾ ಕಡೆಯಿಂದ ಮತ್ತೊಂದು ಘೋಷಣೆ ಆಗಿದೆ.

ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಪ್ರೆಗ್ನೆಂಟ್ ಆದ ವಿಚಾರ ಘೋಷಿಸಿದರು. ಈಗ ಆಲಿಯಾ ಕಡೆಯಿಂದ ಮತ್ತೊಂದು ಘೋಷಣೆ ಆಗಿದೆ.

1 / 5
ಮದುವೆ ಆಗಿ ಕಪೂರ್ ಕುಟುಂಬಕ್ಕೆ ಸೇರಿದ ನಂತರದಲ್ಲೂ ಆಲಿಯಾ ತಮ್ಮ ಸರ್​ನೇಮ್ ಬದಲಿಸಿಕೊಂಡಿಲ್ಲ. ಎಲ್ಲಾ ದಾಖಲೆಗಳಲ್ಲಿ ಅವರು ಹೆಸರು ಭಟ್ ಎಂದೇ ಇದೆ. ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ.

ಮದುವೆ ಆಗಿ ಕಪೂರ್ ಕುಟುಂಬಕ್ಕೆ ಸೇರಿದ ನಂತರದಲ್ಲೂ ಆಲಿಯಾ ತಮ್ಮ ಸರ್​ನೇಮ್ ಬದಲಿಸಿಕೊಂಡಿಲ್ಲ. ಎಲ್ಲಾ ದಾಖಲೆಗಳಲ್ಲಿ ಅವರು ಹೆಸರು ಭಟ್ ಎಂದೇ ಇದೆ. ಈ ಬಗ್ಗೆ ಆಲಿಯಾ ಮಾತನಾಡಿದ್ದಾರೆ.

2 / 5
‘ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಕಪೂರ್ ಸರ್​ನೇಮ್​ ಅನ್ನು ನನ್ನ ದಾಖಲೆಗಳಿಗೆ ಸೇರಿಸಿಕೊಳ್ಳಲು ಆಗಿರಲಿಲ್ಲ. ಶೀಘ್ರದಲ್ಲೇ ಆ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಆಲಿಯಾ. ಈ ಮೂಲಕ ಅವರು ಆಲಿಯಾ ಕಪೂರ್ ಆಗಲಿದ್ದಾರೆ.

‘ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಕಪೂರ್ ಸರ್​ನೇಮ್​ ಅನ್ನು ನನ್ನ ದಾಖಲೆಗಳಿಗೆ ಸೇರಿಸಿಕೊಳ್ಳಲು ಆಗಿರಲಿಲ್ಲ. ಶೀಘ್ರದಲ್ಲೇ ಆ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಆಲಿಯಾ. ಈ ಮೂಲಕ ಅವರು ಆಲಿಯಾ ಕಪೂರ್ ಆಗಲಿದ್ದಾರೆ.

3 / 5
‘ನಾನು ರಣಬೀರ್ ಒಟ್ಟಿಗೆ ತೆರಳುವಾಗ ದಾಖಲೆಗಳಲ್ಲಿ ನನ್ನ ಸರ್​​ನೇಮ್​ ಭಟ್ ಎಂದಿರುತ್ತದೆ, ರಣಬೀರ್ ಅವರದ್ದು ಕಪೂರ್ ಎಂದಿರುತ್ತದೆ. ಇಬ್ಬರ ಸರ್​ನೇಮ್ ಕಪೂರ್ ಎಂದಿರಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ಆಲಿಯಾ.

‘ನಾನು ರಣಬೀರ್ ಒಟ್ಟಿಗೆ ತೆರಳುವಾಗ ದಾಖಲೆಗಳಲ್ಲಿ ನನ್ನ ಸರ್​​ನೇಮ್​ ಭಟ್ ಎಂದಿರುತ್ತದೆ, ರಣಬೀರ್ ಅವರದ್ದು ಕಪೂರ್ ಎಂದಿರುತ್ತದೆ. ಇಬ್ಬರ ಸರ್​ನೇಮ್ ಕಪೂರ್ ಎಂದಿರಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ಆಲಿಯಾ.

4 / 5
ಹಾಗಂತ ಆಲಿಯಾ ಎಲ್ಲ ಕಡೆಗಳಲ್ಲೂ ಆಲಿಯಾ ಕಪೂರ್ ಎಂದು ಮಾಡಿಕೊಳ್ಳುವುದಿಲ್ಲ. ಕೇವಲ ದಾಖಲೆಗಳಲ್ಲಿ ಆಲಿಯಾ ಕಪೂರ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಈಗಿರುವ ಹೆಸರೇ ಬಳಕೆಯಲ್ಲಿ ಇರಲಿದೆ.

ಹಾಗಂತ ಆಲಿಯಾ ಎಲ್ಲ ಕಡೆಗಳಲ್ಲೂ ಆಲಿಯಾ ಕಪೂರ್ ಎಂದು ಮಾಡಿಕೊಳ್ಳುವುದಿಲ್ಲ. ಕೇವಲ ದಾಖಲೆಗಳಲ್ಲಿ ಆಲಿಯಾ ಕಪೂರ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಈಗಿರುವ ಹೆಸರೇ ಬಳಕೆಯಲ್ಲಿ ಇರಲಿದೆ.

5 / 5
Follow us
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?