AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಕಣ್ಣಿಗೆ ಕಾಡಿಗೆ ಹಚ್ಚುತ್ತೀರಾ? ಹಾಗಿದ್ದರೆ ಈ ಟಿಪ್ಸ್​​​ ಫಾಲೋ ಮಾಡಿ

ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

ಅಕ್ಷತಾ ವರ್ಕಾಡಿ
|

Updated on:Jun 15, 2023 | 11:46 AM

Share
ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

1 / 6
ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್‌ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್‌ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

2 / 6
ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

3 / 6
ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು  ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

4 / 6
ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

5 / 6
ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್​​ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ​​​​ತೆಳುವಾಗಿ ಪೌಡರ್‌ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.

ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್​​ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ​​​​ತೆಳುವಾಗಿ ಪೌಡರ್‌ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.

6 / 6

Published On - 11:41 am, Thu, 15 June 23

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!