AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss House: ಈ ಬಾರಿ ಹೇಗಿದೆ ಬಿಗ್​​ಬಾಸ್ ಮನೆ, ಇಲ್ಲಿವೆ ಚಿತ್ರಗಳು

Bigg Boss Kannada season 12 house: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆಗಿದ್ದು ಸುದೀಪ್ ಅವರು ಬಿಗ್​​ಬಾಸ್ ಮನೆಯನ್ನು ವೀಕ್ಷಕರಿಗೆ ಪರಿಚಯ ಮಾಡಿಸಿದ್ದಾರೆ. ಈ ಬಾರಿ ಬಹಳ ಅದ್ಧೂರಿಯಾಗಿ, ಜೊತೆಗೆ ಭಿನ್ನವಾಗಿ ಮನೆಯನ್ನು ವಿನ್ಯಾಸ ಮಾಡಿದ್ದಾರೆ. ಕರ್ನಾಟಕದ ಎಲ್ಲ ಭಾಗಗಳನ್ನು ಪ್ರತಿನಿಧಿಸು ರೀತಿಯಲ್ಲಿ ಬಿಗ್​​ಬಾಸ್ ಮನೆಯಲ್ಲಿ ವಿನ್ಯಾಸ ಮಾಡಿದ್ದಾರೆ ಆಯೋಜಕರು.

ಮಂಜುನಾಥ ಸಿ.
|

Updated on:Sep 29, 2025 | 1:10 AM

Share
ಬಿಗ್​​ಬಾಸ್ ಕನ್ನಡ 12 ಪ್ರಾರಂಭ ಆಗಿದ್ದು ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಸ್ವಾಗತಿಸುವ ಮುಂಚೆ ಪ್ರತಿ ಬಾರಿಯಂತೆ ವೀಕ್ಷಕರಿಗೆ ಬಿಗ್​​ಬಾಸ್ ಮನೆಯನ್ನು ತೋರಿಸಿದ್ದಾರೆ. ಈ ಬಾರಿ ಮನೆ ಅರಮನೆಯಂತಿದೆ.

ಬಿಗ್​​ಬಾಸ್ ಕನ್ನಡ 12 ಪ್ರಾರಂಭ ಆಗಿದ್ದು ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಸ್ವಾಗತಿಸುವ ಮುಂಚೆ ಪ್ರತಿ ಬಾರಿಯಂತೆ ವೀಕ್ಷಕರಿಗೆ ಬಿಗ್​​ಬಾಸ್ ಮನೆಯನ್ನು ತೋರಿಸಿದ್ದಾರೆ. ಈ ಬಾರಿ ಮನೆ ಅರಮನೆಯಂತಿದೆ.

1 / 9
ಕರ್ನಾಟಕವನ್ನು ಪ್ರತಿನಿಧಿಸುವ ಹಲವು ಚಿತ್ರಗಳು, ಮೂರ್ತಿಗಳನ್ನು ಬಿಗ್​​ಬಾಸ್ ಮನೆಯಲ್ಲಿ ಇರಿಸಲಾಗಿದೆ. ಮೈಸೂರು ಅರಮನೆ, ಹೊಯ್ಸಳ ಸಾಮ್ರಾಜ್ಯ ಸೇರಿದಂತೆ ಹಲವು ವಿಶೇಷಗಳು ಈ ಬಾರಿ ಬಿಗ್​​ಬಾಸ್ ಮನೆಯಲ್ಲಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸುವ ಹಲವು ಚಿತ್ರಗಳು, ಮೂರ್ತಿಗಳನ್ನು ಬಿಗ್​​ಬಾಸ್ ಮನೆಯಲ್ಲಿ ಇರಿಸಲಾಗಿದೆ. ಮೈಸೂರು ಅರಮನೆ, ಹೊಯ್ಸಳ ಸಾಮ್ರಾಜ್ಯ ಸೇರಿದಂತೆ ಹಲವು ವಿಶೇಷಗಳು ಈ ಬಾರಿ ಬಿಗ್​​ಬಾಸ್ ಮನೆಯಲ್ಲಿದ್ದಾರೆ.

2 / 9
ಇಷ್ಟು ವರ್ಷ ಬಿಗ್​​ಬಾಸ್ ಶೋ ಅನ್ನು ಪ್ರೀತಿಸಿದ ಕರ್ನಾಟಕದ ಜನರಿಗೆ ಈ ಬಾರಿ ಬಿಗ್​​ಬಾಸ್ ಮನೆಯ ವಿನ್ಯಾಸವನ್ನು ಡೆಡಿಕೇಟ್ ಮಾಡಿದ್ದಾರಂತೆ ಬಿಗ್​​ಬಾಸ್.

ಇಷ್ಟು ವರ್ಷ ಬಿಗ್​​ಬಾಸ್ ಶೋ ಅನ್ನು ಪ್ರೀತಿಸಿದ ಕರ್ನಾಟಕದ ಜನರಿಗೆ ಈ ಬಾರಿ ಬಿಗ್​​ಬಾಸ್ ಮನೆಯ ವಿನ್ಯಾಸವನ್ನು ಡೆಡಿಕೇಟ್ ಮಾಡಿದ್ದಾರಂತೆ ಬಿಗ್​​ಬಾಸ್.

3 / 9
ಮನೆಯೆಂದ ಮೇಲೆ ದೇವರ ಮನೆ ಬೇಡವೆ. ಪ್ರತಿ ಬಾರಿಯಂತೆ ಈ ಬಾರಿಯೂ ಸುದೀಪ್ ಅವರು ಬಿಗ್​​ಬಾಸ್ ಮನೆಯ ದೇವಿಗೆ ಕೈಮುಗಿದು ಸ್ಪರ್ಧಿಗಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.

ಮನೆಯೆಂದ ಮೇಲೆ ದೇವರ ಮನೆ ಬೇಡವೆ. ಪ್ರತಿ ಬಾರಿಯಂತೆ ಈ ಬಾರಿಯೂ ಸುದೀಪ್ ಅವರು ಬಿಗ್​​ಬಾಸ್ ಮನೆಯ ದೇವಿಗೆ ಕೈಮುಗಿದು ಸ್ಪರ್ಧಿಗಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.

4 / 9
ಇದು ಮನೆಯ ಪೌಡರ್ ರೂಂ, ಇಲ್ಲಿ ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳುತ್ತಾರೆ. ಕನ್ನಡಿ ಪಕ್ಕದಲ್ಲಿ ದರ್ಪಣ ಸುಂದರಿಯನ್ನು ನಿಲ್ಲಿಸಿದ್ದಾರೆ ಬಿಗ್​​ಬಾಸ್.

ಇದು ಮನೆಯ ಪೌಡರ್ ರೂಂ, ಇಲ್ಲಿ ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳುತ್ತಾರೆ. ಕನ್ನಡಿ ಪಕ್ಕದಲ್ಲಿ ದರ್ಪಣ ಸುಂದರಿಯನ್ನು ನಿಲ್ಲಿಸಿದ್ದಾರೆ ಬಿಗ್​​ಬಾಸ್.

5 / 9
ಇದು ಕ್ಯಾಪ್ಟನ್ ರೂಂ. ಸರಿಯಾಗಿ ಗಮನಿಸಿದರೆ ಕ್ಯಾಪ್ಟನ್ ರೂಂನಲ್ಲಿ ಸಿಂಹ ಮತ್ತು ಕೆಲ ಪ್ರಾಣಿಗಳ ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಏನೋ ಹೇಳುತ್ತಿದ್ದಾರೆ ಬಿಗ್​​ಬಾಸ್.

ಇದು ಕ್ಯಾಪ್ಟನ್ ರೂಂ. ಸರಿಯಾಗಿ ಗಮನಿಸಿದರೆ ಕ್ಯಾಪ್ಟನ್ ರೂಂನಲ್ಲಿ ಸಿಂಹ ಮತ್ತು ಕೆಲ ಪ್ರಾಣಿಗಳ ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಏನೋ ಹೇಳುತ್ತಿದ್ದಾರೆ ಬಿಗ್​​ಬಾಸ್.

6 / 9
ಬಿಗ್​​ಬಾಸ್ ಮನೆಯ ಕಿಚನ್ ಇದು, ಮನೆಯ ಬಲು ಪವರ್​​ಫುಲ್ ಸ್ಥಳ ಇದು. ಕಿಚನ್ ನಲ್ಲಿ ದರ್ಬಾರು ಮಾಡಿದವರು, ಮನೆಯನ್ನೇ ನಿಭಾಯಿಸುತ್ತಾರೆ. ಇಲ್ಲಿ ಅಡುಗೆ ಅಲ್ಲ, ಮನಸ್ಸು ಸೀದು ಹೋಗುತ್ತದೆ ಎನ್ನುತ್ತಾರೆ ಸುದೀಪ್.

ಬಿಗ್​​ಬಾಸ್ ಮನೆಯ ಕಿಚನ್ ಇದು, ಮನೆಯ ಬಲು ಪವರ್​​ಫುಲ್ ಸ್ಥಳ ಇದು. ಕಿಚನ್ ನಲ್ಲಿ ದರ್ಬಾರು ಮಾಡಿದವರು, ಮನೆಯನ್ನೇ ನಿಭಾಯಿಸುತ್ತಾರೆ. ಇಲ್ಲಿ ಅಡುಗೆ ಅಲ್ಲ, ಮನಸ್ಸು ಸೀದು ಹೋಗುತ್ತದೆ ಎನ್ನುತ್ತಾರೆ ಸುದೀಪ್.

7 / 9
ಇದು ಬಿಗ್​​ಬಾಸ್ ಮನೆಯ ಟಾಯ್ಲೆಟ್ ಮತ್ತು ಬಾತ್​​ರೂಂ ಸ್ಥಳ. ಇಲ್ಲಿ ಸಾಕಷ್ಟು ಹಸಿರು ಇಟ್ಟು ಅಂದ ಮಾಡಿದ್ದಾರೆ ಬಿಗ್​​ಬಾಸ್, ಗಿಡ ಇದೆ ಎಂದು ಇಲ್ಲೇ ಸು-ಸು ಮಾಡಿಬಿಡಬೇಡಿ ಎಂದು ಹುಡುಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಸುದೀಪ್.

ಇದು ಬಿಗ್​​ಬಾಸ್ ಮನೆಯ ಟಾಯ್ಲೆಟ್ ಮತ್ತು ಬಾತ್​​ರೂಂ ಸ್ಥಳ. ಇಲ್ಲಿ ಸಾಕಷ್ಟು ಹಸಿರು ಇಟ್ಟು ಅಂದ ಮಾಡಿದ್ದಾರೆ ಬಿಗ್​​ಬಾಸ್, ಗಿಡ ಇದೆ ಎಂದು ಇಲ್ಲೇ ಸು-ಸು ಮಾಡಿಬಿಡಬೇಡಿ ಎಂದು ಹುಡುಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಸುದೀಪ್.

8 / 9
ಇದು ಕನ್​ಫೆಷನ್ ರೂಂ, ಈ ಬಾರಿ ಭಿನ್ನವಾಗಿ ಹೆಡ್ ಫೋನ್ ಮಾದರಿಯಲ್ಲಿ ಸೀಟನ್ನು ಡಿಸೈನ್ ಮಾಡಿದ್ದಾರೆ ಬಿಗ್​​ಬಾಸ್. ಇಲ್ಲಿಯೇ ಬಿಗ್​​ಬಾಸ್ ಸ್ಪರ್ಧಿಗಳೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡುತ್ತಾರೆ.

ಇದು ಕನ್​ಫೆಷನ್ ರೂಂ, ಈ ಬಾರಿ ಭಿನ್ನವಾಗಿ ಹೆಡ್ ಫೋನ್ ಮಾದರಿಯಲ್ಲಿ ಸೀಟನ್ನು ಡಿಸೈನ್ ಮಾಡಿದ್ದಾರೆ ಬಿಗ್​​ಬಾಸ್. ಇಲ್ಲಿಯೇ ಬಿಗ್​​ಬಾಸ್ ಸ್ಪರ್ಧಿಗಳೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡುತ್ತಾರೆ.

9 / 9

Published On - 6:50 pm, Sun, 28 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ