AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jnanakura at Adichunchanagiri: ಆದಿಚುಂಚನಗಿರಿ ಚುಂಚಶ್ರೀ ನಿರ್ಮಲಾನಂದಸ್ವಾಮಿಗಳಿಂದ ಪುಟಾಣಿಗಳಿಗೆ ಅಕ್ಷರ ಅಭ್ಯಾಸ

ಚಿಕ್ಕಬಳ್ಳಾಪುರ, ಜುಲೈ 03: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ|| ಶ್ರೀ ನಿರ್ಮಲಾನಂದನಾಥಸ್ವಾಮಿ (Dr Nirmalanandanatha Swamiji) ಇಂದು ಚಿಕ್ಕಬಳ್ಳಾಪುರದ ಹೊರವಲಯದ (Chikkaballapur) ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಆವರಣದಲ್ಲಿ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jul 03, 2024 | 6:38 PM

Share

 Jnanakura by Chunchashree Nirmalananda Swamy: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ (Teacher) ನರ್ಸರಿ, ಎಲ್‌ಕೆಜಿ, ಯುಕೆಜಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಜ್ಞಾನಾಂಕುರ (Aksharaabhyaasa, Jnanakura) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Jnanakura by Chunchashree Nirmalananda Swamy: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ (Teacher) ನರ್ಸರಿ, ಎಲ್‌ಕೆಜಿ, ಯುಕೆಜಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಜ್ಞಾನಾಂಕುರ (Aksharaabhyaasa, Jnanakura) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

1 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

2 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

3 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

4 / 5
 Jnanakura by Chunchashree Nirmalananda Swamy: ನಂತರ ಚಕ್ರವ್ಯೂಹವನ್ನು ಬೇಧಿಸುವುದನ್ನು ಕಲಿತನು. ಹಾಗೆಯೇ ಎಲ್ಲಾ ಮಕ್ಕಳು ಅಭಿಮನ್ಯುಗಳೇ ಚಕ್ರವ್ಯೂಹವನ್ನು ಬೇಧಿಸುವ ಶಿಕ್ಷಣವನ್ನು ನೀವು ನೀಡಬೇಕೆಂದರು. ಗಂಡ, ಹೆಂಡತಿ ಜಗಳ, ನಿಮ್ಮ ದ್ವೇಷ, ಅಸೂಯೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಸಂತೋಷವಾಗಿರಿ. ಮೊಬೈಲ್​ನಿಂದ ಮನಸ್ಸು, ಬುದ್ದಿ ಹಾಳಾಗುತ್ತದೆ ಎಂದರು.

Jnanakura by Chunchashree Nirmalananda Swamy: ನಂತರ ಚಕ್ರವ್ಯೂಹವನ್ನು ಬೇಧಿಸುವುದನ್ನು ಕಲಿತನು. ಹಾಗೆಯೇ ಎಲ್ಲಾ ಮಕ್ಕಳು ಅಭಿಮನ್ಯುಗಳೇ ಚಕ್ರವ್ಯೂಹವನ್ನು ಬೇಧಿಸುವ ಶಿಕ್ಷಣವನ್ನು ನೀವು ನೀಡಬೇಕೆಂದರು. ಗಂಡ, ಹೆಂಡತಿ ಜಗಳ, ನಿಮ್ಮ ದ್ವೇಷ, ಅಸೂಯೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಸಂತೋಷವಾಗಿರಿ. ಮೊಬೈಲ್​ನಿಂದ ಮನಸ್ಸು, ಬುದ್ದಿ ಹಾಳಾಗುತ್ತದೆ ಎಂದರು.

5 / 5

Published On - 6:29 pm, Wed, 3 July 24

Bheemappa Patil
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ