AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: RCB ತಂಡಕ್ಕೆ ಆಯ್ಕೆಯಾದ ಪ್ರಸಂಗ ವಿವರಿಸಿದ ಕೇದಾರ್ ಜಾಧವ್

IPL 2023 Kannada: ಐಪಿಎಲ್​ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್​ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು.

TV9 Web
| Updated By: ಝಾಹಿರ್ ಯೂಸುಫ್

Updated on: May 04, 2023 | 9:23 PM

IPL 2023: ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗಕ್ಕೆ ಕೇದಾರ್ ಜಾಧವ್ ಅವರದ್ದು ಅನಿರೀಕ್ಷಿತ ಎಂಟ್ರಿ. ಏಕೆಂದರೆ ಐಪಿಎಲ್ 2022 ರಲ್ಲಿ ಹಾಗೂ 2023 ರಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಆಟಗಾರನನ್ನು ಆರ್​ಸಿಬಿ ಬದಲಿ ಆಟಗಾರನಾಗಿ ದಿಢೀರ್ ಆಯ್ಕೆ ಮಾಡಿದ್ದರು.

IPL 2023: ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗಕ್ಕೆ ಕೇದಾರ್ ಜಾಧವ್ ಅವರದ್ದು ಅನಿರೀಕ್ಷಿತ ಎಂಟ್ರಿ. ಏಕೆಂದರೆ ಐಪಿಎಲ್ 2022 ರಲ್ಲಿ ಹಾಗೂ 2023 ರಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಆಟಗಾರನನ್ನು ಆರ್​ಸಿಬಿ ಬದಲಿ ಆಟಗಾರನಾಗಿ ದಿಢೀರ್ ಆಯ್ಕೆ ಮಾಡಿದ್ದರು.

1 / 7
ಆರ್​ಸಿಬಿ ಪರ ಆಡುತ್ತಿದ್ದ ಡೇವಿಡ್ ವಿಲ್ಲಿ ಗಾಯಗೊಂಡ ಪರಿಣಾಮ ಐಪಿಎಲ್​ನಿಂದ ಹೊರಗುಳಿದಿದ್ದರು. ಇವರ ಸ್ಥಾನದಲ್ಲಿ ಜಾಧವ್​ಗೆ ಅವಕಾಶ ನೀಡಲಾಗಿದೆ. ಇಲ್ಲಿ ವಿಶೇಷ ಎಂದರೆ ಕೇದಾರ್ ಜಾಧವ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗುವ ಮುನ್ನ ಜಿಯೋ ಸಿನಿಮಾದಲ್ಲಿ ಮರಾಠಿ ಕಾಮೆಂಟೇಟರ್ ಆಗಿದ್ದರು.

ಆರ್​ಸಿಬಿ ಪರ ಆಡುತ್ತಿದ್ದ ಡೇವಿಡ್ ವಿಲ್ಲಿ ಗಾಯಗೊಂಡ ಪರಿಣಾಮ ಐಪಿಎಲ್​ನಿಂದ ಹೊರಗುಳಿದಿದ್ದರು. ಇವರ ಸ್ಥಾನದಲ್ಲಿ ಜಾಧವ್​ಗೆ ಅವಕಾಶ ನೀಡಲಾಗಿದೆ. ಇಲ್ಲಿ ವಿಶೇಷ ಎಂದರೆ ಕೇದಾರ್ ಜಾಧವ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗುವ ಮುನ್ನ ಜಿಯೋ ಸಿನಿಮಾದಲ್ಲಿ ಮರಾಠಿ ಕಾಮೆಂಟೇಟರ್ ಆಗಿದ್ದರು.

2 / 7
ಅಂದರೆ ಐಪಿಎಲ್​ನಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಕೇದಾರ್ ಜಾಧವ್ ಅವರ ಇದೀಗ ಆರ್​ಸಿಬಿ ಬಳಗವನ್ನು ಸೇರಿಕೊಂಡಿರುವುದು ಅಚ್ಚರಿ. ಇಂತಹ ಅಚ್ಚರಿಗೆ ಕಾರಣವಾದ ಸನ್ನಿವೇಶವನ್ನು ಖುದ್ದು ಜಾಧವ್ ಕೂಡ ಬಹಿರಂಗಪಡಿಸಿದ್ದಾರೆ.

ಅಂದರೆ ಐಪಿಎಲ್​ನಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಕೇದಾರ್ ಜಾಧವ್ ಅವರ ಇದೀಗ ಆರ್​ಸಿಬಿ ಬಳಗವನ್ನು ಸೇರಿಕೊಂಡಿರುವುದು ಅಚ್ಚರಿ. ಇಂತಹ ಅಚ್ಚರಿಗೆ ಕಾರಣವಾದ ಸನ್ನಿವೇಶವನ್ನು ಖುದ್ದು ಜಾಧವ್ ಕೂಡ ಬಹಿರಂಗಪಡಿಸಿದ್ದಾರೆ.

3 / 7
ಅಂದು ನಾನು ಕಾಮೆಂಟ್ರಿ ಮಾಡುತ್ತಿದ್ದೆ. ಈ ವೇಳೆ ಆರ್​ಸಿಬಿ ಕೋಚ್ ಸಂಜಯ್ ಬಂಗಾರ್ ಕರೆ ಮಾಡಿದ್ದರು. ಅಲ್ಲದೆ ನನ್ನ ಫಿಟ್​ನೆಸ್ ಹಾಗೂ ಪ್ರಾಕ್ಟೀಸ್ ಬಗ್ಗೆ ವಿಚಾರಿಸಿದ್ದರು. ಆಗಲೇ ನನಗೆ ಗೊತ್ತಾಗಿದ್ದು, ಅವರು ಆರ್​ಸಿಬಿ ತಂಡಕ್ಕೆ ಕರಿತಾರೆ ಅಂತ ಎಂದು ಜಾಧವ್ ತಿಳಿಸಿದ್ದಾರೆ.

ಅಂದು ನಾನು ಕಾಮೆಂಟ್ರಿ ಮಾಡುತ್ತಿದ್ದೆ. ಈ ವೇಳೆ ಆರ್​ಸಿಬಿ ಕೋಚ್ ಸಂಜಯ್ ಬಂಗಾರ್ ಕರೆ ಮಾಡಿದ್ದರು. ಅಲ್ಲದೆ ನನ್ನ ಫಿಟ್​ನೆಸ್ ಹಾಗೂ ಪ್ರಾಕ್ಟೀಸ್ ಬಗ್ಗೆ ವಿಚಾರಿಸಿದ್ದರು. ಆಗಲೇ ನನಗೆ ಗೊತ್ತಾಗಿದ್ದು, ಅವರು ಆರ್​ಸಿಬಿ ತಂಡಕ್ಕೆ ಕರಿತಾರೆ ಅಂತ ಎಂದು ಜಾಧವ್ ತಿಳಿಸಿದ್ದಾರೆ.

4 / 7
ಇನ್ನು ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಾಧವ್, ಆರ್​ಸಿಬಿ ಪರ ಆಡಲು ಉತ್ಸುಕನಾಗಿದ್ದೇನೆ. ತಂಡವನ್ನು ಸೇರಲು ಅವಕಾಶ ನೀಡಿದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರದರ್ಶನ ನೀಡಲಿದ್ದೇ ಎಂದು ಈ ವೇಳೆ ತಿಳಿಸಿದರು.

ಇನ್ನು ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಾಧವ್, ಆರ್​ಸಿಬಿ ಪರ ಆಡಲು ಉತ್ಸುಕನಾಗಿದ್ದೇನೆ. ತಂಡವನ್ನು ಸೇರಲು ಅವಕಾಶ ನೀಡಿದ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲದೆ ನಾನು ತಂಡಕ್ಕಾಗಿ ಶೇ.100 ರಷ್ಟು ಪ್ರದರ್ಶನ ನೀಡಲಿದ್ದೇ ಎಂದು ಈ ವೇಳೆ ತಿಳಿಸಿದರು.

5 / 7
ಅಂದಹಾಗೆ ಕೇದಾರ್ ಜಾಧವ್ 2016 ಹಾಗೂ 2017 ರಲ್ಲಿ ಆರ್​ಸಿಬಿ ಪರ 17 ಪಂದ್ಯಗಳನ್ನಾಡಿದ್ದರು. ಈ ವೇಳೆ ಅವರು 23.92 ಸರಾಸರಿಯಲ್ಲಿ ಒಟ್ಟು 311 ರನ್​ ಕಲೆಹಾಕಿದ್ದರು. ಇನ್ನು ಕೊನೆಯ ಬಾರಿ ಐಪಿಎಲ್​ನಲ್ಲಿ ಆಡಿದ್ದು 2021 ರಲ್ಲಿ. ಅಂದು SRH ತಂಡದಲ್ಲಿದ್ದ ಜಾಧವ್ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 55 ರನ್​ ಮಾತ್ರ.

ಅಂದಹಾಗೆ ಕೇದಾರ್ ಜಾಧವ್ 2016 ಹಾಗೂ 2017 ರಲ್ಲಿ ಆರ್​ಸಿಬಿ ಪರ 17 ಪಂದ್ಯಗಳನ್ನಾಡಿದ್ದರು. ಈ ವೇಳೆ ಅವರು 23.92 ಸರಾಸರಿಯಲ್ಲಿ ಒಟ್ಟು 311 ರನ್​ ಕಲೆಹಾಕಿದ್ದರು. ಇನ್ನು ಕೊನೆಯ ಬಾರಿ ಐಪಿಎಲ್​ನಲ್ಲಿ ಆಡಿದ್ದು 2021 ರಲ್ಲಿ. ಅಂದು SRH ತಂಡದಲ್ಲಿದ್ದ ಜಾಧವ್ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 55 ರನ್​ ಮಾತ್ರ.

6 / 7
ಹಾಗೆಯೇ ಐಪಿಎಲ್​ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್​ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು. ಇದಾಗ್ಯೂ 38 ವರ್ಷದ ಕೇದಾರ್ ಜಾಧವ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿರುವುದು ಅಚ್ಚರಿಯೇ ಸರಿ.

ಹಾಗೆಯೇ ಐಪಿಎಲ್​ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್​ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು. ಇದಾಗ್ಯೂ 38 ವರ್ಷದ ಕೇದಾರ್ ಜಾಧವ್ ಅವರನ್ನು ಆರ್​ಸಿಬಿ ಆಯ್ಕೆ ಮಾಡಿರುವುದು ಅಚ್ಚರಿಯೇ ಸರಿ.

7 / 7
Follow us
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಜೆಕೆ ರಾಜುಗೆ ಎಂದೂ ಮರೆಯಲಾಗದ ಉಡುಗೊರೆ ನೀಡಿದ ವಿಜಯ್ ಪ್ರಕಾಶ್
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ