AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಅವಕಾಶ?

IPL 2024 Auction: ಐಪಿಎಲ್​ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್​ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್​ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ.

TV9 Web
| Edited By: |

Updated on: Dec 02, 2023 | 11:30 PM

Share
ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ ಹದಿನೇಳರ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಐಪಿಎಲ್​ಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಎಲ್ಲಾ ಆಟಗಾರರ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ ಹದಿನೇಳರ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಐಪಿಎಲ್​ಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಎಲ್ಲಾ ಆಟಗಾರರ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

1 / 7
ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಐಪಿಎಲ್​ನಲ್ಲಿ ಮೂರು ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆದರೆ, ಉಳಿದ 2 ವರ್ಷಗಳಲ್ಲಿ ಮಿನಿ ಹರಾಜನ್ನು ನಡೆಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗಾಗಿ ಹರಾಜು ನಡೆಯಲಿದೆ.

ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಐಪಿಎಲ್​ನಲ್ಲಿ ಮೂರು ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆದರೆ, ಉಳಿದ 2 ವರ್ಷಗಳಲ್ಲಿ ಮಿನಿ ಹರಾಜನ್ನು ನಡೆಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗಾಗಿ ಹರಾಜು ನಡೆಯಲಿದೆ.

2 / 7
ಇದಕ್ಕಾಗಿ ಸದ್ಯ ಹೆಸರು ನೋಂದಾಯಿಸಿಕೊಂಡಿರುವ 1166 ಆಟಗಾರರಿಂದ ಶಾರ್ಟ್ ಲೀಸ್ಟ್​ ಮಾಡಲಾಗುತ್ತದೆ. ಇದಾದ ಬಳಿಕ ಖಾಲಿಯಿರುವ ಸ್ಥಾನಗಳಿಗೆ ಹರಾಜು ನಡೆಯಲಿದೆ.

ಇದಕ್ಕಾಗಿ ಸದ್ಯ ಹೆಸರು ನೋಂದಾಯಿಸಿಕೊಂಡಿರುವ 1166 ಆಟಗಾರರಿಂದ ಶಾರ್ಟ್ ಲೀಸ್ಟ್​ ಮಾಡಲಾಗುತ್ತದೆ. ಇದಾದ ಬಳಿಕ ಖಾಲಿಯಿರುವ ಸ್ಥಾನಗಳಿಗೆ ಹರಾಜು ನಡೆಯಲಿದೆ.

3 / 7
ಅದರಂತೆ ಈ ಬಾರಿ 10 ತಂಡಗಳು ಒಟ್ಟು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇನ್ನುಳಿದಿರುವ 77 ಆಟಗಾರರ ಸ್ಥಾನಗಳಿಗಾಗಿ ಐಪಿಎಲ್ ಬಿಡ್ಡಿಂಗ್ ನಡೆಯಲಿದೆ.

ಅದರಂತೆ ಈ ಬಾರಿ 10 ತಂಡಗಳು ಒಟ್ಟು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇನ್ನುಳಿದಿರುವ 77 ಆಟಗಾರರ ಸ್ಥಾನಗಳಿಗಾಗಿ ಐಪಿಎಲ್ ಬಿಡ್ಡಿಂಗ್ ನಡೆಯಲಿದೆ.

4 / 7
30 ವಿದೇಶಿ ಆಟಗಾರರು: ಪ್ರಸ್ತುತ 10 ತಂಡಗಳಲ್ಲಿ 50 ವಿದೇಶಿ ಆಟಗಾರರು ರಿಟೈನ್ ಆಗಿದ್ದಾರೆ. ಹೀಗಾಗಿ 77 ಆಟಗಾರರಲ್ಲಿ ಕೇವಲ 30 ವಿದೇಶಿ ಪ್ಲೇಯರ್ಸ್​ಗೆ ಚಾನ್ಸ್ ಸಿಗಲಿದೆ. ಹಾಗೆಯೇ 47 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.

30 ವಿದೇಶಿ ಆಟಗಾರರು: ಪ್ರಸ್ತುತ 10 ತಂಡಗಳಲ್ಲಿ 50 ವಿದೇಶಿ ಆಟಗಾರರು ರಿಟೈನ್ ಆಗಿದ್ದಾರೆ. ಹೀಗಾಗಿ 77 ಆಟಗಾರರಲ್ಲಿ ಕೇವಲ 30 ವಿದೇಶಿ ಪ್ಲೇಯರ್ಸ್​ಗೆ ಚಾನ್ಸ್ ಸಿಗಲಿದೆ. ಹಾಗೆಯೇ 47 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.

5 / 7
17+8 ನಿಮಯ: ಐಪಿಎಲ್​ನ ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಹೀಗಾಗಿ ಪ್ರತಿ ತಂಡಗಳು 17+8 ಆಟಗಾರರ ಲೆಕ್ಕಚಾರದೊಂದಿಗೆ ಬಿಡ್ಡಿಂಗ್ ನಡೆಸಲಿದೆ.

17+8 ನಿಮಯ: ಐಪಿಎಲ್​ನ ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಹೀಗಾಗಿ ಪ್ರತಿ ತಂಡಗಳು 17+8 ಆಟಗಾರರ ಲೆಕ್ಕಚಾರದೊಂದಿಗೆ ಬಿಡ್ಡಿಂಗ್ ನಡೆಸಲಿದೆ.

6 / 7
18 ಆಟಗಾರರು ಕಡ್ಡಾಯ: ಐಪಿಎಲ್​ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್​ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್​ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ. ಅಂದರೆ 18 ಮತ್ತು 25 ರೊಳಗೆ ಎಷ್ಟು ಆಟಗಾರರನ್ನು ಬೇಕಿದ್ದರೂ ಹೊಂದಬಹುದು.

18 ಆಟಗಾರರು ಕಡ್ಡಾಯ: ಐಪಿಎಲ್​ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್​ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್​ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ. ಅಂದರೆ 18 ಮತ್ತು 25 ರೊಳಗೆ ಎಷ್ಟು ಆಟಗಾರರನ್ನು ಬೇಕಿದ್ದರೂ ಹೊಂದಬಹುದು.

7 / 7
Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ