AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನೇಶ್ ಕಾರ್ತಿಕ್ ಬಾರಿಸಿದ ಶಾಟ್​​ ಯಾವುದು? ಕ್ರಿಕೆಟ್ ಪುಸ್ತಕದಲ್ಲೇ ಇಲ್ಲವೆಂದ ಪರಿಣಿತರು

IPL 2024: 2024ರ ಐಪಿಎಲ್ ಮೊದಲ ಪಂದ್ಯ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾದಂತೆ ಕೆಲ ತಮಾಷೆಯ ಹಾಗೂ ವಿಶೇಷ ಸನ್ನಿವೇಶಗಳಿಂದ ತುಂಬಿತ್ತು.​​ ಇದರಲ್ಲಿ ಪ್ರಮುಖವಾಗಿ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್​​ ತಮ್ಮ ವಿಶೇಷವಾದ ಹೊಡೆತದಿಂದ ಗಮನ ಸೆಳೆದಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on: Mar 23, 2024 | 9:15 PM

Share
2024ರ ಐಪಿಎಲ್ ಮೊದಲ ಪಂದ್ಯ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾದಂತೆ ಕೆಲ ತಮಾಷೆಯ ಹಾಗೂ ವಿಶೇಷ ಸನ್ನಿವೇಶಗಳಿಂದ ತುಂಬಿತ್ತು.​​ ಇದರಲ್ಲಿ ಪ್ರಮುಖವಾಗಿ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್​​ ತಮ್ಮ ವಿಶೇಷವಾದ ಹೊಡೆತದಿಂದ ಗಮನ ಸೆಳೆದಿದ್ದಾರೆ.

2024ರ ಐಪಿಎಲ್ ಮೊದಲ ಪಂದ್ಯ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾದಂತೆ ಕೆಲ ತಮಾಷೆಯ ಹಾಗೂ ವಿಶೇಷ ಸನ್ನಿವೇಶಗಳಿಂದ ತುಂಬಿತ್ತು.​​ ಇದರಲ್ಲಿ ಪ್ರಮುಖವಾಗಿ ಐಪಿಎಲ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್​​ ತಮ್ಮ ವಿಶೇಷವಾದ ಹೊಡೆತದಿಂದ ಗಮನ ಸೆಳೆದಿದ್ದಾರೆ.

1 / 5
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವಿಶೇಷ ಶಾಟ್ ಹೊಡೆದಿದ್ದು, ಅವರೂ ಕೂಡ ಒಂದು ಕ್ಷಣ ಶಾಕ್​ ಆಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವಿಶೇಷ ಶಾಟ್ ಹೊಡೆದಿದ್ದು, ಅವರೂ ಕೂಡ ಒಂದು ಕ್ಷಣ ಶಾಕ್​ ಆಗಿದ್ದಾರೆ.

2 / 5
ಪಂದ್ಯದ 20ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಅವರು ತುಷಾರ್ ದೇಶಪಾಂಡೆ ಬೌಲಿಂಗ್‌ನಲ್ಲಿ ಚೆಂಡನ್ನು ರಿವರ್ಸ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು ಲೆಗ್ ಸೈಟ್‌ನಲ್ಲಿ ನೇರವಾಗಿ ಬೌಂಡರಿ ಗೆರೆ ದಾಟಿತು.

ಪಂದ್ಯದ 20ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಅವರು ತುಷಾರ್ ದೇಶಪಾಂಡೆ ಬೌಲಿಂಗ್‌ನಲ್ಲಿ ಚೆಂಡನ್ನು ರಿವರ್ಸ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್‌ನ ಕೆಳಭಾಗಕ್ಕೆ ಬಡಿದು ಲೆಗ್ ಸೈಟ್‌ನಲ್ಲಿ ನೇರವಾಗಿ ಬೌಂಡರಿ ಗೆರೆ ದಾಟಿತು.

3 / 5
20ನೇ ಓವರ್​ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಶಿಷ್ಟ ಶಾಟ್ ಬಾರಿಸಿದ್ದಾರೆ. ಕಾಮೆಂಟರಿಗಾರರು ದಿನೇಶ್ ಕಾರ್ತಿಕ್​ ಹೊಡೆದ ಶಾಟ್ ಯಾವುದು ಎಂದು ಕೆಲ ಕ್ಷಣ ತಲೆಕೆಡಿಸಿಕೊಂಡರು. ಈ ರೀತಿಯ ಶಾಟ್ ಕ್ರಿಕೆಟ್​​ ಪುಸ್ತಕದಲ್ಲೇ ಇಲ್ಲ ಎಂದು ಹೇಳಿದ್ದಾರೆ.

20ನೇ ಓವರ್​ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಶಿಷ್ಟ ಶಾಟ್ ಬಾರಿಸಿದ್ದಾರೆ. ಕಾಮೆಂಟರಿಗಾರರು ದಿನೇಶ್ ಕಾರ್ತಿಕ್​ ಹೊಡೆದ ಶಾಟ್ ಯಾವುದು ಎಂದು ಕೆಲ ಕ್ಷಣ ತಲೆಕೆಡಿಸಿಕೊಂಡರು. ಈ ರೀತಿಯ ಶಾಟ್ ಕ್ರಿಕೆಟ್​​ ಪುಸ್ತಕದಲ್ಲೇ ಇಲ್ಲ ಎಂದು ಹೇಳಿದ್ದಾರೆ.

4 / 5
ಎಂಎಸ್​ ಧೋನಿಯಂತೆ ದಿನೇಶ್ ಕಾರ್ತಿರ್​​ಗೂ ಇದು ಕೊನೆಯ ಐಪಿಎಲ್ ಪಂದ್ಯಾವಳಿ ಎನ್ನಲಾಗುತ್ತಿದೆ. ಈ ಬಾರಿ  ಮೊದಲ ಪಂದ್ಯದಲ್ಲಿಯೇ ಕಾರ್ತಿಕ್ ಈ ರೀತಿಯ ವಿಶಿಷ್ಟ ಶೈಲಿಯ ಶಾಟ್ ಆಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಎಂಎಸ್​ ಧೋನಿಯಂತೆ ದಿನೇಶ್ ಕಾರ್ತಿರ್​​ಗೂ ಇದು ಕೊನೆಯ ಐಪಿಎಲ್ ಪಂದ್ಯಾವಳಿ ಎನ್ನಲಾಗುತ್ತಿದೆ. ಈ ಬಾರಿ ಮೊದಲ ಪಂದ್ಯದಲ್ಲಿಯೇ ಕಾರ್ತಿಕ್ ಈ ರೀತಿಯ ವಿಶಿಷ್ಟ ಶೈಲಿಯ ಶಾಟ್ ಆಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

5 / 5
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ