AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

TV9 Web
| Edited By: |

Updated on: Sep 28, 2022 | 5:00 PM

Share
‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. 9 ಹೊಸ ಸ್ಪರ್ಧಿಗಳು ಹಾಗೂ 9 ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. 9 ಹೊಸ ಸ್ಪರ್ಧಿಗಳು ಹಾಗೂ 9 ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

1 / 6
ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

2 / 6
ಸೆಪ್ಟೆಂಬರ್ 27ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದು ತ್ರಿಕೋನಾಕಾರದ ಬಾಕ್ಸ್ ಹಾಗೂ ಬಾಲ್​ಗಳನ್ನು ಇಡಲಾಗಿತ್ತು. ಈ ಬಾಲ್​​ಗಳನ್ನು ಪಿರಾಮಿಡ್  ರೀತಿಯಲ್ಲಿ ಜೋಡಿಸಬೇಕು.

ಸೆಪ್ಟೆಂಬರ್ 27ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದು ತ್ರಿಕೋನಾಕಾರದ ಬಾಕ್ಸ್ ಹಾಗೂ ಬಾಲ್​ಗಳನ್ನು ಇಡಲಾಗಿತ್ತು. ಈ ಬಾಲ್​​ಗಳನ್ನು ಪಿರಾಮಿಡ್  ರೀತಿಯಲ್ಲಿ ಜೋಡಿಸಬೇಕು.

3 / 6
ಮೊದಲು ತೆರಳಿದ ಅರುಣ್​ ಸಾಗರ್​-ನವಾಜ್​ ಹಾಗೂ ಆರ್ಯವರ್ಧನ್ ಮತ್ತು ದರ್ಶ್ ಈ ಟಾಸ್ಕ್​ ಆಡಲು ಸಾಧ್ಯವಾಗದೆ ಹಿಂದಿರುಗಿದರು. ಇವರು ಬರೋಬ್ಬರಿ 3 ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು.

ಮೊದಲು ತೆರಳಿದ ಅರುಣ್​ ಸಾಗರ್​-ನವಾಜ್​ ಹಾಗೂ ಆರ್ಯವರ್ಧನ್ ಮತ್ತು ದರ್ಶ್ ಈ ಟಾಸ್ಕ್​ ಆಡಲು ಸಾಧ್ಯವಾಗದೆ ಹಿಂದಿರುಗಿದರು. ಇವರು ಬರೋಬ್ಬರಿ 3 ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು.

4 / 6
ಆ ಬಳಿಕ ಹೋದ ದಿವ್ಯಾ ಉರುಡುಗ-ಐಶ್ವರ್ಯಾ ಜೋಡಿ ಕೆಲವೇ ನಿಮಿಷಗಳಲ್ಲಿ ಈ ಗೇಮ್​ನ ಮುಗಿಸಿತು. ದಿವ್ಯಾ ಉರುಡುಗ ಗೇಮ್ ನೋಡಿ ಮನೆಯವರು ನಿಬ್ಬೆರಗಾಗಿದ್ದಾರೆ. ಕಳೆದ ಬಾರಿಗಿಂತಲೂ ಅವರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.  

ಆ ಬಳಿಕ ಹೋದ ದಿವ್ಯಾ ಉರುಡುಗ-ಐಶ್ವರ್ಯಾ ಜೋಡಿ ಕೆಲವೇ ನಿಮಿಷಗಳಲ್ಲಿ ಈ ಗೇಮ್​ನ ಮುಗಿಸಿತು. ದಿವ್ಯಾ ಉರುಡುಗ ಗೇಮ್ ನೋಡಿ ಮನೆಯವರು ನಿಬ್ಬೆರಗಾಗಿದ್ದಾರೆ. ಕಳೆದ ಬಾರಿಗಿಂತಲೂ ಅವರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.  

5 / 6
ದಿವ್ಯಾ-ಐಶ್ವರ್ಯಾ

ದಿವ್ಯಾ-ಐಶ್ವರ್ಯಾ

6 / 6
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ