AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

TV9 Web
| Edited By: |

Updated on: Sep 28, 2022 | 5:00 PM

Share
‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. 9 ಹೊಸ ಸ್ಪರ್ಧಿಗಳು ಹಾಗೂ 9 ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಿದೆ. 9 ಹೊಸ ಸ್ಪರ್ಧಿಗಳು ಹಾಗೂ 9 ಹಳೆಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ.

1 / 6
ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

ಈ ಬಾರಿ 9 ಜೋಡಿಗಳನ್ನು ಮಾಡಲಾಗಿದೆ. ಈ ಜೋಡಿಯಲ್ಲಿ ಒಬ್ಬರು ಹೊಸಬರು, ಮತ್ತೊಬ್ಬರು ಹಳಬರು. ಹಳೆಯ ಸೀಸನ್​ನ ದಿವ್ಯಾ ಉರುಡುಗ ಹಾಗೂ ಹೊಸ ಸ್ಪರ್ಧಿ ಐಶ್ವರ್ಯಾ ಪಿಸೆ ಜೋಡಿಯಾಗಿದ್ದಾರೆ.

2 / 6
ಸೆಪ್ಟೆಂಬರ್ 27ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದು ತ್ರಿಕೋನಾಕಾರದ ಬಾಕ್ಸ್ ಹಾಗೂ ಬಾಲ್​ಗಳನ್ನು ಇಡಲಾಗಿತ್ತು. ಈ ಬಾಲ್​​ಗಳನ್ನು ಪಿರಾಮಿಡ್  ರೀತಿಯಲ್ಲಿ ಜೋಡಿಸಬೇಕು.

ಸೆಪ್ಟೆಂಬರ್ 27ರ ಎಪಿಸೋಡ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದು ತ್ರಿಕೋನಾಕಾರದ ಬಾಕ್ಸ್ ಹಾಗೂ ಬಾಲ್​ಗಳನ್ನು ಇಡಲಾಗಿತ್ತು. ಈ ಬಾಲ್​​ಗಳನ್ನು ಪಿರಾಮಿಡ್  ರೀತಿಯಲ್ಲಿ ಜೋಡಿಸಬೇಕು.

3 / 6
ಮೊದಲು ತೆರಳಿದ ಅರುಣ್​ ಸಾಗರ್​-ನವಾಜ್​ ಹಾಗೂ ಆರ್ಯವರ್ಧನ್ ಮತ್ತು ದರ್ಶ್ ಈ ಟಾಸ್ಕ್​ ಆಡಲು ಸಾಧ್ಯವಾಗದೆ ಹಿಂದಿರುಗಿದರು. ಇವರು ಬರೋಬ್ಬರಿ 3 ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು.

ಮೊದಲು ತೆರಳಿದ ಅರುಣ್​ ಸಾಗರ್​-ನವಾಜ್​ ಹಾಗೂ ಆರ್ಯವರ್ಧನ್ ಮತ್ತು ದರ್ಶ್ ಈ ಟಾಸ್ಕ್​ ಆಡಲು ಸಾಧ್ಯವಾಗದೆ ಹಿಂದಿರುಗಿದರು. ಇವರು ಬರೋಬ್ಬರಿ 3 ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು.

4 / 6
ಆ ಬಳಿಕ ಹೋದ ದಿವ್ಯಾ ಉರುಡುಗ-ಐಶ್ವರ್ಯಾ ಜೋಡಿ ಕೆಲವೇ ನಿಮಿಷಗಳಲ್ಲಿ ಈ ಗೇಮ್​ನ ಮುಗಿಸಿತು. ದಿವ್ಯಾ ಉರುಡುಗ ಗೇಮ್ ನೋಡಿ ಮನೆಯವರು ನಿಬ್ಬೆರಗಾಗಿದ್ದಾರೆ. ಕಳೆದ ಬಾರಿಗಿಂತಲೂ ಅವರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.  

ಆ ಬಳಿಕ ಹೋದ ದಿವ್ಯಾ ಉರುಡುಗ-ಐಶ್ವರ್ಯಾ ಜೋಡಿ ಕೆಲವೇ ನಿಮಿಷಗಳಲ್ಲಿ ಈ ಗೇಮ್​ನ ಮುಗಿಸಿತು. ದಿವ್ಯಾ ಉರುಡುಗ ಗೇಮ್ ನೋಡಿ ಮನೆಯವರು ನಿಬ್ಬೆರಗಾಗಿದ್ದಾರೆ. ಕಳೆದ ಬಾರಿಗಿಂತಲೂ ಅವರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.  

5 / 6
ದಿವ್ಯಾ-ಐಶ್ವರ್ಯಾ

ದಿವ್ಯಾ-ಐಶ್ವರ್ಯಾ

6 / 6
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ