AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು

ನಿರ್ದೇಶಕ ರಾಜಮೌಳಿ ಅವರು ಇಡೀ ವಿಶ್ವವೇ ಗಮನಿಸುವಂತಹ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ‘ಆರ್​ಆರ್​ಆರ್​’ ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡಿರುವ ಅವರ ಗೆಲುವಿನ ಸೂತ್ರವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

TV9 Web
| Edited By: |

Updated on: Mar 30, 2022 | 10:10 AM

Share
ಅತ್ಯುತ್ತಮವಾದ ಕಥೆ: ರಾಜಮೌಳಿ ಅವರು ಕಥೆಯ ಆಯ್ಕೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ನಿಜಜೀವನಕ್ಕಿಂತಲೂ ದೊಡ್ಡದಾದ ಘಟನೆಯನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಲು ಬಯಸುತ್ತಾರೆ. ಮಗಧೀರ, ಬಾಹುಬಲಿ, ಆರ್​ಆರ್​ಆರ್​ ಮುಂತಾದ ಸಿನಿಮಾಗಳಲ್ಲಿ ಈ ಮಾತು ಸಾಬೀತಾಗಿದೆ.

Five success secrets of RRR Director SS Rajamouli

1 / 5
ಆಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನದ ಬಳಕೆ: ದೃಶ್ಯವೈಭವವನ್ನು ಕಟ್ಟಿಕೊಡುವಲ್ಲಿ ರಾಜಮೌಳಿ ಅವರು ಫೇಮಸ್​. ಅವರ ಸಿನಿಮಾಗಳಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಕೆ ಆಗಿರುತ್ತದೆ. ಆ ಮೂಲಕ ಅವರು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾರೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂಬ ಆಸೆ ಮೂಡುವಂತೆ ರಾಜಮೌಳಿ ಕೆಲಸ ಮಾಡುತ್ತಾರೆ.

Five success secrets of RRR Director SS Rajamouli

2 / 5
ಪಾತ್ರಕ್ಕೆ ನ್ಯಾಯ ಒದಗಿಸುವ ಕಲಾವಿದರು: ಕಲಾವಿದರ ಆಯ್ಕೆಯಲ್ಲಿ ರಾಜಮೌಳಿ ಎಂದಿಗೂ ಎಡವಿಲ್ಲ. ಪಾತ್ರಕ್ಕೆ ಒಪ್ಪುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಂದ ಅತ್ಯುತ್ತಮವಾಗಿ ನಟನೆ ಮಾಡಿಸುವಲ್ಲಿ ರಾಜಮೌಳಿ ಸಿದ್ಧಹಸ್ತರು. ಅವರ ನಿರ್ದೇಶನದಲ್ಲಿ ಅಭಿನಯಿಸಲು ಎಲ್ಲ ಕಲಾವಿದರೂ ಕೂಡ ಹಂಬಲಿಸುತ್ತಾರೆ.

ಪಾತ್ರಕ್ಕೆ ನ್ಯಾಯ ಒದಗಿಸುವ ಕಲಾವಿದರು: ಕಲಾವಿದರ ಆಯ್ಕೆಯಲ್ಲಿ ರಾಜಮೌಳಿ ಎಂದಿಗೂ ಎಡವಿಲ್ಲ. ಪಾತ್ರಕ್ಕೆ ಒಪ್ಪುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಂದ ಅತ್ಯುತ್ತಮವಾಗಿ ನಟನೆ ಮಾಡಿಸುವಲ್ಲಿ ರಾಜಮೌಳಿ ಸಿದ್ಧಹಸ್ತರು. ಅವರ ನಿರ್ದೇಶನದಲ್ಲಿ ಅಭಿನಯಿಸಲು ಎಲ್ಲ ಕಲಾವಿದರೂ ಕೂಡ ಹಂಬಲಿಸುತ್ತಾರೆ.

3 / 5
ಅದ್ದೂರಿ ಬಜೆಟ್​, ಸೂಪರ್​ ಮೇಕಿಂಗ್​: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದರ ಬಜೆಟ್​ ಅದ್ದೂರಿಯಾಗಿಯೇ ಇರುತ್ತದೆ. ನೂರಾರು ಕೋಟಿ ರೂ. ಬಜೆಟ್​ನಲ್ಲಿ ಅವರು ಸಿನಿಮಾ ಮಾಡುತ್ತಾರೆ. ಬೃಹತ್​ ಸೆಟ್​ಗಳನ್ನು ನಿರ್ಮಿಸುವ ಮೂಲಕ ಇನ್ನೊಂದು ಹೊಸ ಲೋಕವನ್ನೇ ಕಟ್ಟಿಕೊಡುತ್ತಾರೆ.

ಅದ್ದೂರಿ ಬಜೆಟ್​, ಸೂಪರ್​ ಮೇಕಿಂಗ್​: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದರ ಬಜೆಟ್​ ಅದ್ದೂರಿಯಾಗಿಯೇ ಇರುತ್ತದೆ. ನೂರಾರು ಕೋಟಿ ರೂ. ಬಜೆಟ್​ನಲ್ಲಿ ಅವರು ಸಿನಿಮಾ ಮಾಡುತ್ತಾರೆ. ಬೃಹತ್​ ಸೆಟ್​ಗಳನ್ನು ನಿರ್ಮಿಸುವ ಮೂಲಕ ಇನ್ನೊಂದು ಹೊಸ ಲೋಕವನ್ನೇ ಕಟ್ಟಿಕೊಡುತ್ತಾರೆ.

4 / 5
ಅವಸರಕ್ಕೆ ರಾಜಿ ಆಗಲ್ಲ: ಸಾಕಷ್ಟು ಸಮಯ ತೆಗೆದುಕೊಂಡು ತುಂಬ ತಾಳ್ಮೆಯಿಂದ ಸಿನಿಮಾ ಮಾಡುವುದು ರಾಜಮೌಳಿ ಅವರ ಜಾಯಮಾನ. ಕ್ವಾಲಿಟಿಯ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಎಷ್ಟೇ ಒತ್ತಡಗಳು ಇದ್ದರೂ ಅವರು ಅವಸರಕ್ಕೆ ಸಿನಿಮಾ ಮುಗಿಸುವುದಿಲ್ಲ.

ಅವಸರಕ್ಕೆ ರಾಜಿ ಆಗಲ್ಲ: ಸಾಕಷ್ಟು ಸಮಯ ತೆಗೆದುಕೊಂಡು ತುಂಬ ತಾಳ್ಮೆಯಿಂದ ಸಿನಿಮಾ ಮಾಡುವುದು ರಾಜಮೌಳಿ ಅವರ ಜಾಯಮಾನ. ಕ್ವಾಲಿಟಿಯ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಎಷ್ಟೇ ಒತ್ತಡಗಳು ಇದ್ದರೂ ಅವರು ಅವಸರಕ್ಕೆ ಸಿನಿಮಾ ಮುಗಿಸುವುದಿಲ್ಲ.

5 / 5
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ