AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1,947 ರೂಗೆ ಫ್ರೈಟ್ ಟಿಕೆಟ್; ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ರೀಡಂ ಸೇಲ್; ಟಾಟಾ ಗ್ರೂಪ್​ನಿಂದ ಸ್ವಾತಂತ್ರ್ಯೋತ್ಸವ ಕೊಡುಗೆ

ನವದೆಹಲಿ, ಆಗಸ್ಟ್ 2: ಬಸ್ಸಿಗಿಂತಲೂ ಕಡಿಮೆ ಬೆಲೆಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ಇಂಥದ್ದೊಂದು ಅಪೂರ್ವ ಅವಕಾಶ ಕಲ್ಪಿಸಿದೆ. ಬೆಂಗಳೂರಿನಿಂದ ಚೆನ್ನೈಗೆ 2,000 ರೂ ಒಳಗೆ ನೀವು ಪ್ರಯಾಣಿಸಬಹುದು. ಫ್ರೀಡಂ ಸೇಲ್ ಆಫರ್​ನಲ್ಲಿ ಇದು ಸಾಧ್ಯ. ಇಲ್ಲಿದೆ ಹೆಚ್ಚಿನ ವಿವರ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 1:16 PM

Share
ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

1 / 6
ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

2 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

3 / 6
ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

4 / 6
ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

5 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

6 / 6
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ