AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1,947 ರೂಗೆ ಫ್ರೈಟ್ ಟಿಕೆಟ್; ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ರೀಡಂ ಸೇಲ್; ಟಾಟಾ ಗ್ರೂಪ್​ನಿಂದ ಸ್ವಾತಂತ್ರ್ಯೋತ್ಸವ ಕೊಡುಗೆ

ನವದೆಹಲಿ, ಆಗಸ್ಟ್ 2: ಬಸ್ಸಿಗಿಂತಲೂ ಕಡಿಮೆ ಬೆಲೆಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ಇಂಥದ್ದೊಂದು ಅಪೂರ್ವ ಅವಕಾಶ ಕಲ್ಪಿಸಿದೆ. ಬೆಂಗಳೂರಿನಿಂದ ಚೆನ್ನೈಗೆ 2,000 ರೂ ಒಳಗೆ ನೀವು ಪ್ರಯಾಣಿಸಬಹುದು. ಫ್ರೀಡಂ ಸೇಲ್ ಆಫರ್​ನಲ್ಲಿ ಇದು ಸಾಧ್ಯ. ಇಲ್ಲಿದೆ ಹೆಚ್ಚಿನ ವಿವರ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 1:16 PM

ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

1 / 6
ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

2 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

3 / 6
ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

4 / 6
ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

5 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

6 / 6
Follow us
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?