AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1,947 ರೂಗೆ ಫ್ರೈಟ್ ಟಿಕೆಟ್; ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ರೀಡಂ ಸೇಲ್; ಟಾಟಾ ಗ್ರೂಪ್​ನಿಂದ ಸ್ವಾತಂತ್ರ್ಯೋತ್ಸವ ಕೊಡುಗೆ

ನವದೆಹಲಿ, ಆಗಸ್ಟ್ 2: ಬಸ್ಸಿಗಿಂತಲೂ ಕಡಿಮೆ ಬೆಲೆಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ಇಂಥದ್ದೊಂದು ಅಪೂರ್ವ ಅವಕಾಶ ಕಲ್ಪಿಸಿದೆ. ಬೆಂಗಳೂರಿನಿಂದ ಚೆನ್ನೈಗೆ 2,000 ರೂ ಒಳಗೆ ನೀವು ಪ್ರಯಾಣಿಸಬಹುದು. ಫ್ರೀಡಂ ಸೇಲ್ ಆಫರ್​ನಲ್ಲಿ ಇದು ಸಾಧ್ಯ. ಇಲ್ಲಿದೆ ಹೆಚ್ಚಿನ ವಿವರ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 1:16 PM

Share
ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಅಗ್ಗದ ದರದಲ್ಲಿ ವಿಮಾನ ಪ್ರಯಾಣದ ಆಫರ್ ಕೊಟ್ಟಿದೆ. ಫ್ರೀಡಂ ಸೇಲ್ ಯೋಜನೆಯನ್ನು ಆರಂಭಿಸಲಾಗಿದ್ದು, ಎರಡು ಸಾವಿರ ರೂ ಒಳಗೆ ಟಿಕೆಟ್ ದರ ಆರಂಭವಾಗುತ್ತದೆ.

1 / 6
ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

ಇದು ಸೀಮಿತ ಅವಧಿಯವರೆಗೆ ಇರುವ ಆಫರ್ ಆಗಿದೆ. ಅಗ್ಗದ ಟಿಕೆಟ್ ದರ ಅಷ್ಟೇ ಅಲ್ಲ, ಹೆಚ್ಚುವರಿ ಕ್ಯಾಬಿನ್ ಬ್ಯಾಗೇಜ್ ಅನ್ನು ಉಚಿತವಾಗಿ ಬುಕ್ ಮಾಡಬಹುದು. ಬಹಳ ಅಗ್ಗದ ಬೆಲೆಯಲ್ಲಿ ಚೆಕ್ ಇನ್ ಬ್ಯಾಗೇಜ್​ಗೆ ಶುಲ್ಕ ಇರುತ್ತದೆ. ಇವೆಲ್ಲವೂ ಕೂಡ ಫ್ರೀಡಂ ಸೇಲ್​ನ ಭಾಗವಾಗಿ ಬರುವ ಪ್ಯಾಕೇಜ್ ಆಗಿದೆ.

2 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 47 ಮಾರ್ಗಗಳಿಗೆ ಈ ಸ್ಪೆಷಲ್ ಆಫರ್ ಮಾಡಲಾಗಿದೆ. ಬೆಂಗಳೂರು-ಗೋವಾ, ದೆಹಲಿ-ಗ್ವಾಲಿಯರ್, ದೆಹಲಿ-ಜೈಪುರ್, ಬೆಂಗಳೂರು-ಚೆನ್ನೈ ಮೊದಲಾದ ಮಾರ್ಗಗಳು ಇದರಲ್ಲಿ ಇವೆ. 15 ಅಂತಾರಾಷ್ಟ್ರೀಯ ಮಾರ್ಗಗಳೂ ಈ ಆಫರ್​ನಲ್ಲಿವೆ.

3 / 6
ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

ಆಗಸ್ಟ್ 5ನಷ್ಟರಲ್ಲಿ ನೀವು ಫ್ಲೈಟ್ ಬುಕ್ ಮಾಡಬೇಕು. ಸೆಪ್ಟೆಂಬರ್ 30ರವರೆಗೆ ನಿಮ್ಮ ಪ್ರಯಾಣ ದಿನ ಇರಬೇಕು. ಆಗಸ್ಟ್ 5ರ ಬಳಿಕ ಫ್ರೀಡಂ ಸೇಲ್ ಆಫರ್ ಮುಗಿದುಹೋಗುತ್ತದೆ.

4 / 6
ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

ಮೇಕ್ ಮೈ ಟ್ರಿಪ್ ಇತ್ಯಾದಿ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಸಿಕ್ಕೋದಿಲ್ಲ. ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಿದರೆ ಈ ಆಫರ್ ಪಡೆಯಬಹುದು.

5 / 6
ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವೆಬ್​ಸೈಟ್ ವಿಳಾಸ ಇದು: www.airindiaexpress.com ಇಲ್ಲಿ ಮೇಲೆ ಮೆನುವಿನಲ್ಲಿ ಡೀಲ್ಸ್ ಕ್ಲಿಕ್ ಮಾಡಿದರೆ ಫ್ರೀಡಂ ಸೇಲ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿ ನೀವು ಫ್ಲೈಟ್ ಬುಕ್ ಮಾಡಬಹುದು.

6 / 6
Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ