AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಪ್ರಥಮ ಪೂಜಿತ, ಏಕದಂತ, ವಿನಾಯಕ, ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಇಂತಹ ಮಂಗಳಕರ ಸಂದರ್ಭದಲ್ಲಿ ವಿಘ್ನ ವಿನಾಶಕನ ದರ್ಶನ ಮಾಡುವುದು ಅತಿ ಮುಖ್ಯ. ಹಾಗಾದ್ರೆ ಬನ್ನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಧ್ಯಾತ್ಮಿಕತೆಯ ಸ್ಪರ್ಶ ನೀಡಿ ಇಲ್ಲಿರುವ ಪ್ರಸಿದ್ಧ ಗಣಪತಿ ದೇವಸ್ಥಾನದ ಪರಿಚಯ ಮಾಡಿಕೊಡುತ್ತೀವಿ. ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಆತನ ಕೃಪೆಗೆ ಪಾತ್ರರಾಗಿ.

TV9 Web
| Updated By: ಸಾಧು ಶ್ರೀನಾಥ್​|

Updated on:Sep 07, 2021 | 5:14 PM

Share
1. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ(Basavanagudi Dodda Ganapathi): ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿಯ ದೊಡ್ಡ ಗಣಪತಿ ದೇಸಸ್ಥಾನ ಇತಿಹಾಸ ಪ್ರಸಿದ್ಧ. ಇದು ಒಂದೇ ಕಲ್ಲಿನಲ್ಲಿ ಕೆತ್ತಲಾದ ಏಕಶಿಲಾ ವಿಗ್ರಹವಿದ್ದು ಸುಮಾರು 11 ಅಡಿ ಉದ್ದ ಹಾಗೂ 18 ಅಡಿ ಅಗಲವಿದೆ. ಇದನ್ನು ಕ್ರಿ.ಶ.1536ರಲ್ಲಿ ಐದು ಎಕರೆ ಜಾಗದಲ್ಲಿ ಕೆಂಪೇಗೌಡರು ನಿರ್ಮಿಸಿದ್ದು ಎನ್ನಲಾಗುತ್ತೆ. ಗಣೇಶನ ಹಬ್ಬ, ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತ ಸಾಗರವೇ ಹರಿದು ಬರುತ್ತೆ. ಶಂಖ, ಚಕ್ರ, ಮುರಿದ ದಂತ ಮತ್ತು ಪ್ರಸಾದವನ್ನು ಹಿಡಿದುಕೊಂಡಿರುವ ಚತುರ್ಭುಜ ಗಣಪತಿ ವಿಗ್ರಹವನ್ನು ಆಕರ್ಷತವಾಗಿ ಇಲ್ಲಿ ಕೆತ್ತಲಾಗಿದೆ.

ganesha chaturthi 2021 special famous ganesha temples in bangalore

1 / 5
2. ಕೋರಮಂಗಲದ ಟೆಕ್ಕಿ ಗಣಪ(Koramangala Techie Ganesha): ಕೋರಮಂಗಲದ 1979 ರಲ್ಲಿ ನಿರ್ಮಿಸಲಾದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿರುವ ಬಲಮುರಿ ಗಣಪತಿಗೆ ಟೆಕ್ಕಿ ಗಣೇಶ ಎಂಬ ವಿಶೇಷ ಹೆಸರಿದೆ. ಐಟಿ-ಬಿಟಿ ಕಂಪನಿಗೆ ಇಂಟರ್ ವ್ಯೂವ್ ಹೋಗುವವರು, ಹೊಸ ಕಂಪನಿ ಆರಂಭಿಸುವವರು, ಬಡ್ತಿ, ಅಪ್ರೈಸಲ್ ಸೇರಿದಂತೆ ಉದ್ಯೋಗ ಸಮಸ್ಯೆ ಇರುವವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.

ganesha chaturthi 2021 special famous ganesha temples in bangalore

2 / 5
3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple)
ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

3. ಕಸ್ತೂರಬಾ ರಸ್ತೆಯ ವಾಹನ ಗಣಪ(Traffic Ganesha Temple) ಬೆಂಗಳೂರಿನ ಕಸ್ತೂರಬಾ ರಸ್ತೆಗೆ ಅಭಿಮುಖವಾಗಿ ವಾಹನ ಗಣಪತಿ ದೇವಸ್ಥಾನವಿದೆ. ಇಲ್ಲಿ ಹೊಸ ವಾಹನಗಳನ್ನು ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ. ಈ ದೇವಸ್ಥಾನ ಸುಮಾರು 600 ವರ್ಷ ಹಳೆಯದು. ಇದು ಮೈಸೂರು ಅರಸ ವಂಶದ ಚಾಮರಾಜ ಒಡೆಯರ್ ಈ ಗಣಪತಿ ಭಕ್ತರಾಗಿದ್ದರು. ತಾವು ಖರೀದಿಸುವ ಹೊಸ ಕಾರುಗಲನ್ನು ಇಲ್ಲಿಯೇ ಪೂಜೆ ಮಾಡಿಸುತ್ತಿದ್ದರಂತೆ.

3 / 5
4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha)
ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

4. ಜಯನಗರದ ಪವರ್ಫುಲ್ ಗಣೇಶ(Jayanagar Powerful Ganesha) ಜಯನಗರದ 4ನೇ ಬ್ಲಾಕ್ನಲ್ಲಿರುವ ಪವರ್ಫುಲ್ ಗಣೇಶ ದೇವಸ್ಥಾನಕ್ಕೆ ಹೆಚ್ಚಾಗಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ದರ್ಶನ ಮಾಡುತ್ತಾರೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಇದೊಂದೇ ದೇವಸ್ಥಾನದಲ್ಲಿ ದೇವರಿಗೆ ವಜ್ರದ ಕಿರೀಟ ಮತ್ತು ಆಭರಣಗಳನ್ನು ಹಾಕುವುದನ್ನು ನಾವು ನೋಡ ಬಹುದು. ಅದೂ ಕೂಡ ಹಬ್ಬದ ದಿನಗಳಲ್ಲಿ.

4 / 5
5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha)
ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.

5. ಮಹಾಲಕ್ಷ್ಮೀ ಲೇಜೌಟ್ನ ಪಂಚಮುಖಿ ಗಣಪ(Jayanagar Powerful Ganesha) ಮಹಾಲಕ್ಷ್ಮೀ ಲೇಜೌಟ್ನ ಕುಮಾರಸ್ವಾಮಿ ದೇಗುಲದಲ್ಲಿ ದಕ್ಷಿಣಾಭಿಮುಖವಾಗಿ ಬಲಮುರಿ ಸೊಂಡಿಲು ಹೊಂದಿರುವ ಪಂಚಮುಖಿ ಗಣಪತಿ ವಿಗ್ರಹವಿದೆ. ಗಣೇಶನ 32 ಅವತಾರಗಳ ಪೈಕಿ ಪಂಚಮುಖಿ ಅವತಾರವೂ ಒಂದಾಗಿದ್ದು ಇದು ಅತಿ ಪ್ರಭಾವಿ ಅವತಾರ ಎಂದು ಭಕ್ತರು ನಂಬುತ್ತಾರೆ.

5 / 5

Published On - 9:46 am, Fri, 3 September 21

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್