AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಮನೆಯಲ್ಲೂ ಗೋಕುಲದ ವೈಭವ: ಕಣ್ಮನ ತಣಿಸುವ ಕಂದಮ್ಮಗಳ ಕೃಷ್ಣಾವತಾರ!

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಸಾಕು, ಪ್ರತಿಯೊಬ್ಬರ ಮನೆಗಳಲ್ಲೂ ಸಂಭ್ರಮದ ವಾತಾವರಣ ಮನೆಮಾಡುತ್ತದೆ. ತಲೆಯ ಮೇಲೊಂದು ನವಿಲುಗರಿ, ಕೈಯಲ್ಲೊಂದು ಮುದ್ದಾದ ಕೊಳಲು ಹಿಡಿದು, ಕಾಲ್ಗೆಜ್ಜೆಯ ಘಲ್ ಘಲ್ ನಿನಾದದೊಂದಿಗೆ ಮನೆತುಂಬಾ ಓಡಾಡುವ ಪುಟ್ಟ ಕಂದಮ್ಮಗಳನ್ನು ಕಂಡಾಗ ಸಾಕ್ಷಾತ್ ಆ ಗೋಕುಲದ ಕೃಷ್ಣನೇ ಧರೆಗಿಳಿದು ಬಂದಂತಾಗುತ್ತದೆ. ಪೋಷಕರು ತಮ್ಮ ಮುದ್ದು ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಶೃಂಗರಿಸಿ, ಅವರ ಚೇಷ್ಟೆಗಳನ್ನು ಕಣ್ಣುಂಬಿಕೊಳ್ಳುತ್ತಾ, ಆ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವ ಮೂಲಕ ಈ ಜನ್ಮಾಷ್ಟಮಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

ಅಕ್ಷತಾ ವರ್ಕಾಡಿ
|

Updated on: Sep 04, 2026 | 3:49 PM

Share
ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ

ಮುದ್ದು ಕೃಷ್ಣ: ಬನವಾಸಿ ಯು, ತಂದೆ: ಅಭಿಜಿತ್ ಕೆ ನಾಯ್ಕ, ತಾಯಿ: ರೂಪ ಎ ನಾಯ್ಕ

1 / 7
ಮುದ್ದು ಕೃಷ್ಣ: ರಘುನಂದನ ಪೊಲೀಸ್ ಪಾಟೀಲ್, ತಂದೆ: ಶರಣಪ್ಪ, ತಾಯಿ: ಪಾರ್ವತಿ, ಕೊಪ್ಪಳ

ಮುದ್ದು ಕೃಷ್ಣ: ರಘುನಂದನ ಪೊಲೀಸ್ ಪಾಟೀಲ್, ತಂದೆ: ಶರಣಪ್ಪ, ತಾಯಿ: ಪಾರ್ವತಿ, ಕೊಪ್ಪಳ

2 / 7
ಮುದ್ದು ಕೃಷ್ಣ: ದೇವಜ್ಞ, ತಾಯಿ: ಚೈತ್ರ, ತಂದೆ: ತ್ರಿಲೋಕ್, ಬೆಂಗಳೂರು

ಮುದ್ದು ಕೃಷ್ಣ: ದೇವಜ್ಞ, ತಾಯಿ: ಚೈತ್ರ, ತಂದೆ: ತ್ರಿಲೋಕ್, ಬೆಂಗಳೂರು

3 / 7
ಮುದ್ದು ಕೃಷ್ಣ: ಜಶ್ವಿಕ್ ಗೌಡ, ತಾಯಿ: ರಶ್ಮಿ, ತಂದೆ: ಮಹೇಶ್

ಮುದ್ದು ಕೃಷ್ಣ: ಜಶ್ವಿಕ್ ಗೌಡ, ತಾಯಿ: ರಶ್ಮಿ, ತಂದೆ: ಮಹೇಶ್

4 / 7
ಮುದ್ದು ಕೃಷ್ಣ: ಯಥಾರ್ಥ್ ಕೆ ಹೆಚ್, ತಂದೆ: ಹರೀಶ ಕೆ, ತಾಯಿ: ನಿಶಾಲಾ ಟಿ ಕೆ, ಕಡಬ, ದಕ್ಷಿಣ ಕನ್ನಡ ಜಿಲ್ಲೆ

ಮುದ್ದು ಕೃಷ್ಣ: ಯಥಾರ್ಥ್ ಕೆ ಹೆಚ್, ತಂದೆ: ಹರೀಶ ಕೆ, ತಾಯಿ: ನಿಶಾಲಾ ಟಿ ಕೆ, ಕಡಬ, ದಕ್ಷಿಣ ಕನ್ನಡ ಜಿಲ್ಲೆ

5 / 7
ಮುದ್ದು ಕೃಷ್ಣ, ರಾಧೆ: ಹಿಮಾ, ವೆಂಕಟೇಶ್ ಪ್ರಸಾದ್, ತಾಯಿ:ಶಿವಲೀಲಾ, ತಂದೆ: ಬೆಟ್ಟದೇಶ್, ಗಂಗಾವತಿ

ಮುದ್ದು ಕೃಷ್ಣ, ರಾಧೆ: ಹಿಮಾ, ವೆಂಕಟೇಶ್ ಪ್ರಸಾದ್, ತಾಯಿ:ಶಿವಲೀಲಾ, ತಂದೆ: ಬೆಟ್ಟದೇಶ್, ಗಂಗಾವತಿ

6 / 7
ಮುದ್ದು ಕೃಷ್ಣ: ಚಿನ್ಮೈತ್ ಗೌಡ, ತಂದೆ: ಸಂದೀಪ್ ಕುಮಾರ್ ಸಿಬಿ, ತಾಯಿ: ಮೈತ್ರಿ, ದೇವನಹಳ್ಳಿ

ಮುದ್ದು ಕೃಷ್ಣ: ಚಿನ್ಮೈತ್ ಗೌಡ, ತಂದೆ: ಸಂದೀಪ್ ಕುಮಾರ್ ಸಿಬಿ, ತಾಯಿ: ಮೈತ್ರಿ, ದೇವನಹಳ್ಳಿ

7 / 7
Follow Us
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ