- Kannada News Photo gallery Karnataka Lok Sabha Election Results 2024 Live Updates; BJP, Congress, JDS, Lok Sabha Poll 2024 Results Kannada News
Karnataka Lok Sabha Results 2024 Live Updates: ರಾಮುಲು ಸೋಲು – ಸೋಮಣ್ಣಗೆ ಭರ್ಜರಿ ಮುನ್ನಡೆ, ಚೌಟ ನಾಗಾಲೋಟ
ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.
Updated on:Jun 04, 2024 | 1:23 PM
![ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ - ಮತ ಎಣಿಕೆಯಲ್ಲಿ ಆರಂಭದಿಂದಲು ಮುನ್ನಡೆ ಕಾಯ್ದುಕೊಂಡ ಡಾ.ಕೆ.ಸುಧಾಕರ್. ಆರಂಭದಿಂದಲೂ ಮುನ್ನಡೆ ಹಿನ್ನೆಲೆ ಅಭ್ಯರ್ಥಿ ಮುಖದಲ್ಲಿ ಮಂದಹಾಸ. ನಗು ಮುಖದೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಗಡೆ ಬಂದ ಡಾ.ಕೆ.ಸುಧಾಕರ್. ಮಾಧ್ಯಮ ಪ್ರತಿನಿಧಿಗಳಿಂದ ಲೀಡ್ ಅಂತರ ತಿಳಿದುಕೊಂಡು ಸಂತಸಗೊಂಡ ಸುಧಾಕರ್. ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates12.jpg?w=1280&enlarge=true)
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ - ಮತ ಎಣಿಕೆಯಲ್ಲಿ ಆರಂಭದಿಂದಲು ಮುನ್ನಡೆ ಕಾಯ್ದುಕೊಂಡ ಡಾ.ಕೆ.ಸುಧಾಕರ್. ಆರಂಭದಿಂದಲೂ ಮುನ್ನಡೆ ಹಿನ್ನೆಲೆ ಅಭ್ಯರ್ಥಿ ಮುಖದಲ್ಲಿ ಮಂದಹಾಸ. ನಗು ಮುಖದೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಗಡೆ ಬಂದ ಡಾ.ಕೆ.ಸುಧಾಕರ್. ಮಾಧ್ಯಮ ಪ್ರತಿನಿಧಿಗಳಿಂದ ಲೀಡ್ ಅಂತರ ತಿಳಿದುಕೊಂಡು ಸಂತಸಗೊಂಡ ಸುಧಾಕರ್. ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ.
![ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ BJP 16, ಕಾಂಗ್ರೆಸ್ಗೆ 10 ಸ್ಥಾನ -ಜೆಡಿಎಸ್ 2 ಸ್ಥಾನಗಳ ಮುನ್ನಡೆಯಲ್ಲಿದೆ.](https://images.tv9kannada.com/wp-content/uploads/2024/06/new-project-32.jpg)
Karnataka Lok Sabha Election Results 2024 LIVE
![ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್ ಅಧಿನಾಯಕ ಹೆಚ್ ಡಿ ಕುಮಾರಸ್ವಾಮಿಗೆ ನಿರ್ಮಲಾನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಲಾನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-1.jpg)
ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್ ಅಧಿನಾಯಕ ಹೆಚ್ ಡಿ ಕುಮಾರಸ್ವಾಮಿಗೆ ನಿರ್ಮಲಾನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಲಾನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.
![ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, ಯದುವೀರ ಒಡೆಯರ್ಗೆ 48318 ಮತಗಳ ಮುನ್ನಡೆ. ಯದುವೀರಗೆ 197069 ಮತ, ಲಕ್ಷ್ಮಣಗೆ 148751 ಮತ](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-3.jpg)
ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, ಯದುವೀರ ಒಡೆಯರ್ಗೆ 48318 ಮತಗಳ ಮುನ್ನಡೆ. ಯದುವೀರಗೆ 197069 ಮತ, ಲಕ್ಷ್ಮಣಗೆ 148751 ಮತ
![ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮತ ಎಣಿಕೆ. ಮತ ಎಣಿಕೆ ಆರಂಭ ಆಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟೆಂಪಲ್ ರನ್. ಶಿವಮೊಗ್ಗದ ರವೀಂದ್ರ ನಗರ ಗಣೇಶ ದೇವಸ್ಥಾನ... ಕೋಟೆ ಆಂಜನೇಯ ದೇವಸ್ಥಾನ... ತಿಲಕ ನಗರದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-2.jpg)
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮತ ಎಣಿಕೆ. ಮತ ಎಣಿಕೆ ಆರಂಭ ಆಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟೆಂಪಲ್ ರನ್. ಶಿವಮೊಗ್ಗದ ರವೀಂದ್ರ ನಗರ ಗಣೇಶ ದೇವಸ್ಥಾನ... ಕೋಟೆ ಆಂಜನೇಯ ದೇವಸ್ಥಾನ... ತಿಲಕ ನಗರದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
![ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-4.jpg)
ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ಗೆ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.
![19071 ಮತ ಪಡೆದು ಶ್ರೇಯಸ್ ಪಟೇಲ್ ಮುನ್ನಡೆ - ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಹಿನ್ನಡೆ- ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆ 13089 ಮತ -
ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ. ಫಲಿತಾಂಶ ನೋಡಲಾಗದೆ ಪರಿತಪಿಸುತ್ತಿರೋ ಪ್ರಜ್ವಲ್ ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡದ ಎಸ್ಐಟಿ. ಟಿವಿ ಇಲ್ದೆ ಸೆಲ್ ನಲ್ಲಿ ಸೈಲೆಂಟಾಗಿ ಕುಳಿತ ಪ್ರಜ್ವಲ್. ಕೋರ್ಟ್ ಅನುಮತಿ ಬೇಕೆಂದು ಟಿವಿ ವ್ಯವಸ್ಥೆಗೆ ನಿರಾಕರಿಸಿರೋ ಎಸ್ಐಟಿ. ಹೀಗಾಗಿ ರಿಸಲ್ಟ್ ವಿಚಾರ ಗೊತ್ತಾಗದೇ ಫುಲ್ ಟೆನ್ಷನ್. ಫಲಿತಾಂಶ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಪ್ರಜ್ವಲ್. ಕೋರ್ಟ್ ನಲ್ಲಿ ಮನವಿ ಮಾಡಿದ್ದ ಪ್ರಜ್ವಲ್ ರೇವಣ್ಣ.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-wew.jpg)
19071 ಮತ ಪಡೆದು ಶ್ರೇಯಸ್ ಪಟೇಲ್ ಮುನ್ನಡೆ - ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಹಿನ್ನಡೆ- ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆ 13089 ಮತ - ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ. ಫಲಿತಾಂಶ ನೋಡಲಾಗದೆ ಪರಿತಪಿಸುತ್ತಿರೋ ಪ್ರಜ್ವಲ್ ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡದ ಎಸ್ಐಟಿ. ಟಿವಿ ಇಲ್ದೆ ಸೆಲ್ ನಲ್ಲಿ ಸೈಲೆಂಟಾಗಿ ಕುಳಿತ ಪ್ರಜ್ವಲ್. ಕೋರ್ಟ್ ಅನುಮತಿ ಬೇಕೆಂದು ಟಿವಿ ವ್ಯವಸ್ಥೆಗೆ ನಿರಾಕರಿಸಿರೋ ಎಸ್ಐಟಿ. ಹೀಗಾಗಿ ರಿಸಲ್ಟ್ ವಿಚಾರ ಗೊತ್ತಾಗದೇ ಫುಲ್ ಟೆನ್ಷನ್. ಫಲಿತಾಂಶ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಪ್ರಜ್ವಲ್. ಕೋರ್ಟ್ ನಲ್ಲಿ ಮನವಿ ಮಾಡಿದ್ದ ಪ್ರಜ್ವಲ್ ರೇವಣ್ಣ.
![ದಕ್ಷಿಣ ಕನ್ನಡ ಐದನೇ ಸುತ್ತಿನ ಮತ ಎಣಿಕೆ ಆರಂಭ, ಬ್ರಿಜೇಶ್ ಚೌಟ - ಬಿಜೆಪಿ - 1,88,203 ಪದ್ಮರಾಜ್ ಆರ್ ಪೂಜಾರಿ - ಕಾಂಗ್ರೆಸ್ - 1,54,192. ಅಂತರ - 34,011. ನೋಟಾ - 6,240](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-44-1.jpg)
ದಕ್ಷಿಣ ಕನ್ನಡ ಐದನೇ ಸುತ್ತಿನ ಮತ ಎಣಿಕೆ ಆರಂಭ, ಬ್ರಿಜೇಶ್ ಚೌಟ - ಬಿಜೆಪಿ - 1,88,203 ಪದ್ಮರಾಜ್ ಆರ್ ಪೂಜಾರಿ - ಕಾಂಗ್ರೆಸ್ - 1,54,192. ಅಂತರ - 34,011. ನೋಟಾ - 6,240
![ಬೆಳಗಾವಿಯಲ್ಲಿ 6 ಸುತ್ತುಗಳಲ್ಲಿ ಶೆಟ್ಟರ್ಗೆ ಮುನ್ನಡೆ, ಮೃಣಾಲ್ ಹೊರಗೆ - ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ, ನಿರಂತರ 6 ಸುತ್ತುಗಳಲ್ಲಿ ಶೆಟ್ಟರ್ಗೆ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಮೃಣಾಲ್ ಹೆಬ್ಬಾಳ್ಕರ್.](https://images.tv9kannada.com/wp-content/uploads/2024/06/karnataka-lok-sabha-election-results-2024-live-updates-1-1.jpg)
ಬೆಳಗಾವಿಯಲ್ಲಿ 6 ಸುತ್ತುಗಳಲ್ಲಿ ಶೆಟ್ಟರ್ಗೆ ಮುನ್ನಡೆ, ಮೃಣಾಲ್ ಹೊರಗೆ - ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ, ನಿರಂತರ 6 ಸುತ್ತುಗಳಲ್ಲಿ ಶೆಟ್ಟರ್ಗೆ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಮೃಣಾಲ್ ಹೆಬ್ಬಾಳ್ಕರ್.
![ತೂಗುಯ್ಯಾಲೆಯಲ್ಲಿ ಸಂಸತ್ತು?
ಬಿಜೆಪಿಗೆ ಸಮಬಲದ ಫೈಟ್ ನೀಡ್ತಿರುವ INDIA ಒಕ್ಕೂಟ - ಎಐಸಿಸಿ ಕಚೇರಿಯಲ್ಲಿ ಒಗ್ಗೂಡುತ್ತಿರುವ ಹೆಚ್ಚಿನ ಕಾರ್ಯಕರ್ತರು - ಬಹುತೇಕ 260 ಕ್ಷೇತ್ರಗಳಲ್ಲಿ ಎನ್ಡಿಎ, INDIA ಒಕ್ಕೂಟ ಫೈಟ್ - ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಘೋಷಣೆ - ದೆಹಲಿ ಎಐಸಿಸಿ ಕಚೇರಿ ಬಳಿ ಕೂಗುತ್ತಿರುವ ‘ಕೈ’ ಕಾರ್ಯಕರ್ತರು
ಆಂದ್ರ ಅಸೆಂಬ್ಲಿ: ಜಗನ್ ಗೆ ಭಾರೀ ಸೋಲು](https://images.tv9kannada.com/wp-content/uploads/2024/06/karnataka-lok-sabha-election-results-2024-live-updates3ಡ.jpg)
ತೂಗುಯ್ಯಾಲೆಯಲ್ಲಿ ಸಂಸತ್ತು? ಬಿಜೆಪಿಗೆ ಸಮಬಲದ ಫೈಟ್ ನೀಡ್ತಿರುವ INDIA ಒಕ್ಕೂಟ - ಎಐಸಿಸಿ ಕಚೇರಿಯಲ್ಲಿ ಒಗ್ಗೂಡುತ್ತಿರುವ ಹೆಚ್ಚಿನ ಕಾರ್ಯಕರ್ತರು - ಬಹುತೇಕ 260 ಕ್ಷೇತ್ರಗಳಲ್ಲಿ ಎನ್ಡಿಎ, INDIA ಒಕ್ಕೂಟ ಫೈಟ್ - ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಘೋಷಣೆ - ದೆಹಲಿ ಎಐಸಿಸಿ ಕಚೇರಿ ಬಳಿ ಕೂಗುತ್ತಿರುವ ‘ಕೈ’ ಕಾರ್ಯಕರ್ತರು ಆಂದ್ರ ಅಸೆಂಬ್ಲಿ: ಜಗನ್ ಗೆ ಭಾರೀ ಸೋಲು
Published On - 10:28 am, Tue, 4 June 24
![ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್ ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್](https://images.tv9kannada.com/wp-content/uploads/2024/07/milana-nagaraj-16.jpg?w=280&ar=16:9)
![Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ](https://images.tv9kannada.com/wp-content/uploads/2024/07/maharaja-trophy-t20-2024.jpg?w=280&ar=16:9)
![Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್ Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್](https://images.tv9kannada.com/wp-content/uploads/2024/07/finn-allen-24-1.jpg?w=280&ar=16:9)
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ](https://images.tv9kannada.com/wp-content/uploads/2024/07/ind-vs-sl-5.jpg?w=280&ar=16:9)
![ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/07/smriti-mandhana-1.jpg?w=280&ar=16:9)
![ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು](https://images.tv9kannada.com/wp-content/uploads/2024/07/gold-items-7.jpg?w=280&ar=16:9)
![KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ? KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ?](https://images.tv9kannada.com/wp-content/uploads/2024/07/cabinet-approves-upgradation-of-krs-brindavan-do-you-know-what-features-it-will-have-1.jpg?w=280&ar=16:9)
![ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್](https://images.tv9kannada.com/wp-content/uploads/2024/07/charaideo.jpg?w=280&ar=16:9)
![‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ ‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ](https://images.tv9kannada.com/wp-content/uploads/2024/07/tamanna.jpg?w=280&ar=16:9)
![ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್](https://images.tv9kannada.com/wp-content/uploads/2024/07/snake-rescue.jpg?w=280&ar=16:9)
![Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ](https://images.tv9kannada.com/wp-content/uploads/2024/07/charmadi-ghat-3.jpg?w=280&ar=16:9)
![‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ? ‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?](https://images.tv9kannada.com/wp-content/uploads/2024/07/martin.jpg?w=280&ar=16:9)
![Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ](https://images.tv9kannada.com/wp-content/uploads/2024/07/help.jpg?w=280&ar=16:9)
![Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ](https://images.tv9kannada.com/wp-content/uploads/2024/07/astrology-4.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)
![ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ](https://images.tv9kannada.com/wp-content/uploads/2024/07/in-surathkal-electric-pole-and-tree-uprooted-by-tornado-1.jpg?w=280&ar=16:9)
![ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು](https://images.tv9kannada.com/wp-content/uploads/2024/07/dinakar-chikkanna.jpg?w=280&ar=16:9)
![‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ ‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ](https://images.tv9kannada.com/wp-content/uploads/2024/07/ap-arjun-1.jpg?w=280&ar=16:9)
![ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್ ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್](https://images.tv9kannada.com/wp-content/uploads/2024/07/iqbal-hussain-3.jpg?w=280&ar=16:9)