AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ್ಮಾಷ್ಟಮಿ ಕಳೆಕಟ್ಟಿದ ಕೃಷ್ಣವೇಷ ಸಡಗರ

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ.

ಅಕ್ಷಯ್​ ಪಲ್ಲಮಜಲು​​
|

Updated on:Sep 04, 2026 | 5:34 PM

Share
ಮುದ್ದು ಕೃಷ್ಣ:  ಹರ್ಷಿಲ್ ಮುತ್ತುರಾಯ ಗೌಡ.ಎಂ, 
ಊರು: ನೆಲಮಂಗಲ, 
ತಂದೆ - ಮಂಜುನಾಥ ಜಿ, 
ತಾಯಿ - ದೀಪು ಎಸ್

ಮುದ್ದು ಕೃಷ್ಣ: ಹರ್ಷಿಲ್ ಮುತ್ತುರಾಯ ಗೌಡ.ಎಂ, ಊರು: ನೆಲಮಂಗಲ, ತಂದೆ - ಮಂಜುನಾಥ ಜಿ, ತಾಯಿ - ದೀಪು ಎಸ್

1 / 12
Janmashtami (14)

Janmashtami (14)

2 / 12
ಮುದ್ದು ಕೃಷ್ಣ : ಐಸಿರಿ ಗೌಡ ಟಿ, 
ತಂದೆಯ ಹೆಸರು: ತರುಣ್ ಗೌಡ, 
ತಾಯಿಯ ಹೆಸರು: ಕವನ,  ಊರು:
ಜಿಂಕೆಬಾಚಹಳ್ಳಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ

ಮುದ್ದು ಕೃಷ್ಣ : ಐಸಿರಿ ಗೌಡ ಟಿ, ತಂದೆಯ ಹೆಸರು: ತರುಣ್ ಗೌಡ, ತಾಯಿಯ ಹೆಸರು: ಕವನ, ಊರು: ಜಿಂಕೆಬಾಚಹಳ್ಳಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ

3 / 12
ಮುದ್ದು ಕೃಷ್ಣ:  ರಾಮ್ ಅರುಣ್ ಕುಲಕರ್ಣಿ, 
ತಾಯಿಯ ಹೆಸರು: ತೃಪ್ತಿ ಅರುಣ್ ಕುಲಕರ್ಣಿ, 
ತಂದೆಯ ಹೆಸರು :  ಅರುಣ್ ಕುಲಕರ್ಣಿ,  ಊರು: ಬಾಗಲಕೋಟೆ

ಮುದ್ದು ಕೃಷ್ಣ: ರಾಮ್ ಅರುಣ್ ಕುಲಕರ್ಣಿ, ತಾಯಿಯ ಹೆಸರು: ತೃಪ್ತಿ ಅರುಣ್ ಕುಲಕರ್ಣಿ, ತಂದೆಯ ಹೆಸರು : ಅರುಣ್ ಕುಲಕರ್ಣಿ, ಊರು: ಬಾಗಲಕೋಟೆ

4 / 12
ಮುದ್ದು ಕೃಷ್ಣ: ಹೃತ್ವಿ ಎಂ ಗೌಡ, 
ತಂದೆಯ ಹೆಸರು: ಮಂಜುನಾಥ್ ಆರ್, 
ತಾಯಿಯ ಹೆಸರು: ಭವ್ಯ, 
ಊರು: 
ಬಿನ್ನಮಂಗಲ ನೆಲಮಂಗಲ ವಿಳಾಸ

ಮುದ್ದು ಕೃಷ್ಣ: ಹೃತ್ವಿ ಎಂ ಗೌಡ, ತಂದೆಯ ಹೆಸರು: ಮಂಜುನಾಥ್ ಆರ್, ತಾಯಿಯ ಹೆಸರು: ಭವ್ಯ, ಊರು: ಬಿನ್ನಮಂಗಲ ನೆಲಮಂಗಲ ವಿಳಾಸ

5 / 12
ಮುದ್ದು ಕೃಷ್ಣ : ವಿಹಾನ್, 
ತಾಯಿಯ ಹೆಸರು: ವೀಣಾ, 
ತಂದೆಯ ಹೆಸರು: ವಿನಾಯಕ, 
ಊರು: 
ಹೊನ್ನಾವರ

ಮುದ್ದು ಕೃಷ್ಣ : ವಿಹಾನ್, ತಾಯಿಯ ಹೆಸರು: ವೀಣಾ, ತಂದೆಯ ಹೆಸರು: ವಿನಾಯಕ, ಊರು: ಹೊನ್ನಾವರ

6 / 12
ಮುದ್ದು ಕೃಷ್ಣ: ಅಶ್ವಿತ್ ಎಸ್ ನಾಯಕ್
ವಯಸ್ಸು:  2 ವರ್ಷ
ಸ್ಥಳ:  ಹೊನ್ನಾವರ

ಮುದ್ದು ಕೃಷ್ಣ: ಅಶ್ವಿತ್ ಎಸ್ ನಾಯಕ್ ವಯಸ್ಸು: 2 ವರ್ಷ ಸ್ಥಳ: ಹೊನ್ನಾವರ

7 / 12
ಮುದ್ದು ಕೃಷ್ಣ : ಗುಣವ್, 
ತಾಯಿಯ ಹೆಸರು: ಶಾಲಿನಿ, 
ತಂದೆಯ ಹೆಸರು: ಅರುಣ್ ಕುಮಾರ್, 
ಸ್ಥಳ: ಶಿವಮೊಗ್ಗ

ಮುದ್ದು ಕೃಷ್ಣ : ಗುಣವ್, ತಾಯಿಯ ಹೆಸರು: ಶಾಲಿನಿ, ತಂದೆಯ ಹೆಸರು: ಅರುಣ್ ಕುಮಾರ್, ಸ್ಥಳ: ಶಿವಮೊಗ್ಗ

8 / 12
ಮುದ್ದು ಕೃಷ್ಣ : ವಜ್ರಕುಮಾರ ಹಂಚಿನಾಳ, 
ವಯಸ್ಸು : 09 ತಿಂಗಳು, 
ಊರು: ಧಾರವಾಡ

ಮುದ್ದು ಕೃಷ್ಣ : ವಜ್ರಕುಮಾರ ಹಂಚಿನಾಳ, ವಯಸ್ಸು : 09 ತಿಂಗಳು, ಊರು: ಧಾರವಾಡ

9 / 12
ಮುದ್ದು ಕೃಷ್ಣ : ಯುವಾಂಶ್ ಎಂ, 
ತಂದೆಯ ಹೆಸರು: ಮನೋಜ್, 
ತಾಯಿಯ ಹೆಸರು: ಮೇಘನಾ, 
ಸ್ಥಳ: ಮಂಗಳೂರು

ಮುದ್ದು ಕೃಷ್ಣ : ಯುವಾಂಶ್ ಎಂ, ತಂದೆಯ ಹೆಸರು: ಮನೋಜ್, ತಾಯಿಯ ಹೆಸರು: ಮೇಘನಾ, ಸ್ಥಳ: ಮಂಗಳೂರು

10 / 12
ಮುದ್ದು ಕೃಷ್ಣ:  ತೇಜಸ್ವಿ ಶೆಟ್ಟಿ
ಸ್ಥಳ: ಕುಂತಿಬೈಲ್ ಮಿಯಾರ್, 
ತಂದೆಯ ಹೆಸರು:  ಶಿವರಾಜ್ ಶೆಟ್ಟಿ, 
ತಾಯಿಯ ಹೆಸರು: ಮಮತಾ ಶೆಟ್ಟಿ

ಮುದ್ದು ಕೃಷ್ಣ: ತೇಜಸ್ವಿ ಶೆಟ್ಟಿ ಸ್ಥಳ: ಕುಂತಿಬೈಲ್ ಮಿಯಾರ್, ತಂದೆಯ ಹೆಸರು: ಶಿವರಾಜ್ ಶೆಟ್ಟಿ, ತಾಯಿಯ ಹೆಸರು: ಮಮತಾ ಶೆಟ್ಟಿ

11 / 12
ಮಗುವಿನ ಹೆಸರು: ಮೌರ್ಯ ಆರ್ ಜಿ, ವಯಸ್ಸು: 1 ವರ್ಷ ಮತ್ತು 1 ತಿಂಗಳು, ತಂದೆ: ಮಹೇಶ್ ಆರ್ ಜಿ, ತಾಯಿ: ಅನಿತಾ ಕೆ ಎಸ್, ವಿಳಾಸ: ದಾವಣಗೆರೆ

ಮಗುವಿನ ಹೆಸರು: ಮೌರ್ಯ ಆರ್ ಜಿ, ವಯಸ್ಸು: 1 ವರ್ಷ ಮತ್ತು 1 ತಿಂಗಳು, ತಂದೆ: ಮಹೇಶ್ ಆರ್ ಜಿ, ತಾಯಿ: ಅನಿತಾ ಕೆ ಎಸ್, ವಿಳಾಸ: ದಾವಣಗೆರೆ

12 / 12

Published On - 5:33 pm, Fri, 4 September 26

Follow Us
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಜನರಿಗೆ ತಪ್ಪದ ಪರದಾಟ!
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!