AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krithi Shetty: ದುಬಾರಿ ಸಂಭಾವನೆ ಪಡೆವ ಯುವ ನಟಿ ಕೃತಿ ಶೆಟ್ಟಿ: ಪ್ರತಿ ಸಿನಿಮಾಕ್ಕೆ ಎಷ್ಟು?

Krithi Shetty: ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ. ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಮಂಜುನಾಥ ಸಿ.
|

Updated on: Sep 02, 2023 | 11:03 PM

Share
ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

1 / 7
ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

2 / 7
ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

3 / 7
ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

4 / 7
ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

5 / 7
ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

6 / 7
ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.

ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.

7 / 7
Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ