Home » Kannada News Photos » Page 3
ಮಾಜಿ ಇಂಗ್ಲೆಂಡ್ ಪ್ರಧಾನಿ ಡೌಗ್ಲಾಸ್ ಹೋಮ್ ಕೌಂಟಿ ಕ್ರಿಕೆಟ್ನಲ್ಲಿ ಮಿಡ್ಲ್ಸೆಕ್ಸ್ ಅನ್ನು ಪ್ರತಿನಿಧಿಸಿದ್ದರು. 1951 ರಲ್ಲಿ ಅವರು ಈಜಿಪ್ಟ್ ತಂಡದ ವಿರುದ್ಧವೂ ಆಡಿದರು.
HS Doreswamy Death News: ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು.
Sushil Kumar: ಮೇ 15 - ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್ ವಿರುದ್ಧ ಮೇ 15 ರಂದು ಜಾಮೀನು ರಹಿತ ವಾರಂಟ್ ಹೊರಡಿಸಿತು. ಅವರಲ್ಲದೆ ಇನ್ನೂ ಆರು ಜನರ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.
Simple Tips For Home Decoration: ನಿಮ್ಮ ಮನೆಗೆ ಸೌಂದರ್ವನ್ನು ಹೆಚ್ಚಿಸಲು ಸರಳವಾದ ಮತ್ತು ಸುಭವಾದ ವಿಧಾನವೆಂದರೆ ಚಿಕ್ಕ ಸಸ್ಯಗಳನ್ನು ಇರಿಸುವುದು. ಸುಂದರವಾದ ಚಿಕ್ಕ ಪಾಟ್ನಲ್ಲಿ ಗಿಡಗಳನ್ನು ಇರಿಸಿ ಗೋಡೆಯ ಕಾರ್ನರ್ನಲ್ಲಿ ಇರಿಸಿ. ಗೋಡೆಗಳನ್ನೂ ಕೂಡಾ ಹಸಿರು ಬಳ್ಳಿಗಳಿಂದ ಅಲಂಕರಿಸಬಹುದು.
Rajiv Gandhi: ಮಾಜಿ ಪ್ರಧಾನಿ ರಾಜೀವ್ ಗಾಂಧಿ1991ರ ಇದೇ ದಿನ ಎಲ್ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಭಾರತೀಯರು ಅರಗಿಸಿಕೊಳ್ಳಲು ನಿಜಕ್ಕೂ ಕಷ್ಟಪಟ್ಟರು. ಅವರ ಸ್ಮರಣೆಗಾಗಿ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಜೀವನದ ಪ್ರಮುಖ ಘಟ್ಟಗಳ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ. (ಚಿತ್ರ�
Radhika Pandit - Yash: ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಾರೆ. ಅವರ ಮುದ್ದು ಮಕ್ಕಳ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಯಶ್ ಕುಟುಂಬದ ಕೆಲವು ಕಲರ್ಫುಲ್ ಫೋಟೋಗಳು ಇಲ್ಲಿವೆ.
ಕೊರೊನಾ ಸೋಂಕಿನಿಂದ ಹೊರಬಂದರೂ ಕೂಡಾ ದೇಹದಲ್ಲಿ ಸುಸ್ತು, ಆಯಾಸ ಕಂಡುಬರುತ್ತಿದೆ ಎಂದಾದರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಭಾರತದ ನಂಬರ್ ಒನ್ ಕ್ರಿಕೆಟಿಗನ ಸ್ಥಾನಮಾನ 23 ವರ್ಷದ ಕ್ರಿಕೆಟಿಗ ಆರ್ಯಮನ್ ಬಿರ್ಲಾ ಅವರದ್ದಾಗಿದೆ. ಇದಕ್ಕೆ ಕಾರಣ ಅವರ ತಂದೆ ಅಂದರೆ ವ್ಯಾಪಾರ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಅವರ ಒಟ್ಟು ಆಸ್ತಿ 70 ಸಾವಿರ ಕೋಟಿ.
ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.
Happy Birthday Sachin: ಮಾಸ್ಟರ್ ಬ್ಲಾಸ್ಟರ್ ಇತಿಹಾಸದಲ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್ನ ಪರಿಣಾಮವೇ ನಾವು ಇಂದು ಕ್ರಿಕೆಟ್ ಅನ್ನು ಆಚರಣೆಯಾಗಿ ಆಚರಿಸುತ್ತೇವೆ ಎಂದು ಬರೆದುಕೊಂಡಿದೆ. ...
IPL 2021: ವಿರಾಟ್ ಕೊಹ್ಲಿ ಈಗ ಟಿ 20 ಯಲ್ಲಿ 10 ಸಾವಿರ ರನ್ ಗಳಿಸಲು 126 ರನ್ ದೂರದಲ್ಲಿದ್ದಾರೆ. ಕೊಹ್ಲಿ 308 ಟಿ 20 ಪಂದ್ಯಗಳಲ್ಲಿ 9,874 ರನ್ ಗಳಿಸಿದ್ದಾರೆ. ...
Nia Sharma Bikini Photos: ಕಿರುತೆರೆ ನಟಿ ನಿಯಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ. ಅವರ ಒಂದು ಫೋಟೋಶೂಟ್ ಸಖತ್ ವೈರಲ್ ಆಗಿದೆ. ಬಿಕಿನಿ ಧರಿಸಿರುವ ನಿಯಾ ಶರ್ಮಾ ಪಡ್ಡೆಗಳ ನಿದ್ದೆ ...
IPL 2021: ಐಪಿಎಲ್ನಲ್ಲಿ ಈ ಎರಡು ತಂಡಗಳ ನಡುವೆ ಈವರೆಗೆ 24 ಪಂದ್ಯಗಳನ್ನು ಆಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು 24 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ...
IPL 2021: ಕೇವಲ 34 ಎಸೆತಗಳಲ್ಲಿ 76 ರನ್ ಗಳಿಸಿದರು. ಈ ಇನಿಂಗ್ಸ್ಗಾಗಿ ಡಿವಿಲಿಯರ್ಸ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಇದು ಅವರ 172 ನೇ ಪಂದ್ಯದಲ್ಲಿ ಅವರ 24 ನೇ ...
ಅನಾರೋಗ್ಯಕ್ಕೆ ತುತ್ತಾದರೂ ರೇಣುಕಾಚಾರ್ಯ ಯೋಗಾಸನ ಮಾಡಿದ್ದಾರೆ. ಸದ್ಯ, ಫೋಟೋ ವೈರಲ್ ಆಗಿದೆ. ...
IPL 2021: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 32 ರನ್ ಇನ್ನಿಂಗ್ಸ್ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಹೊಡೆದರು. ...
IPL 2021: ಧೋನಿ 2011 ರಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ 50 ನೇ ಪಂದ್ಯವನ್ನು ಆಡಿದ್ದರು. 2015 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 150 ನೇ ಪಂದ್ಯವನ್ನು ಆಡಿದ್ದರು. ...
Ipl 2021:ಚೆನ್ನೈ ಸೂಪರ್ ಕಿಂಗ್ಸ್ಗೆ ದೊಡ್ಡ ಸವಾಲು ಎಂದರೆ ಧೋನಿ ತಂಡದ ವಿರುದ್ಧ ಪಂಜಾಬ್ ನಾಯಕ ಕೆ.ಎಲ್.ರಾಹುಲ್ 262 ರನ್ ಗಳಿಸಿದ್ದಾರೆ . ...
Maha Kumbh 2021 Photos: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದ್ದು, ಕುಂಭ ಮೇಳಕ್ಕೆ ಮುನ್ನ ಗಂಗಾ ನದಿ ತೀರದಲ್ಲಿ ನಡೆದ ಪೂಜೆ ಮತ್ತು ಕುಂಭ ಮೇಳದ ದೃಶ್ಯಗಳು ...
