Sign In

By signing in or creating an account, you agree with Associated Broadcasting Company's Terms & Conditions and Privacy Policy.

Varalakshmi Vrata 2024: ಶ್ರಾವಣ ಮಾಸದಲ್ಲಿ ವರಲಕ್ಷ್ಮಿ ವ್ರತ – ಲಕ್ಷ್ಮಿದೇವಿಯ ಅನುಗ್ರಹ, ಅಷ್ಟೈಶ್ವರ್ಯಕ್ಕಾಗಿ ಹೀಗೆ ಪೂಜೆ ಮಾಡಿ

Varalakshmi Vrata 2024: ಶ್ರಾವಣ ಮಾಸ ಬಂತೆಂದರೆ ಹೆಂಗಸರಿಗೆ ಏನೋ ಸಂಭ್ರಮ, ಅವರು ಪೂಜಾ ಕೈಂಕರ್ಯಗಳಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಹಿಂದೂಗಳ ಪ್ರತಿ ಮನೆಯೂ ಪೂಜೆಪುನಸ್ಕಾರಗಳಿಂದ ಆಧ್ಯಾತ್ಮಿಕ ವೈಭವ ಕಣ್ಣಿಗೆ ರಾಚುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಅಂದರೆ ಶ್ರಾವಣ ಸೋಮವಾರದಂದು ಈಶ್ವರನ ಪೂಜೆ, ಮಂಗಳವಾರ ಮಂಗಳಗೌರಿ ಪೂಜೆ ಮತ್ತು ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ದೇವಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಇನ್ನು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ವಿಶೇಷ.

ಸಾಧು ಶ್ರೀನಾಥ್​
|

Updated on: Aug 03, 2024 | 6:06 AM

Varalakshmi Vrata 2024:  ಶ್ರಾವಣ ಮಾಸ ಬಂತೆಂದರೆ ಹೆಂಗಸರಿಗೆ ಏನೋ ಸಂಭ್ರಮ, ಅವರು ಪೂಜಾ ಕೈಂಕರ್ಯಗಳಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಹಿಂದೂಗಳ ಪ್ರತಿ ಮನೆಯೂ ಪೂಜೆಪುನಸ್ಕಾರಗಳಿಂದ ಆಧ್ಯಾತ್ಮಿಕ ವೈಭವ ಕಣ್ಣಿಗೆ ರಾಚುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಅಂದರೆ ಶ್ರಾವಣ ಸೋಮವಾರದಂದು ಈಶ್ವರನ ಪೂಜೆ, ಮಂಗಳವಾರ ಮಂಗಳಗೌರಿ ಪೂಜೆ ಮತ್ತು ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ದೇವಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ.

Varalakshmi Vrata 2024: ಶ್ರಾವಣ ಮಾಸ ಬಂತೆಂದರೆ ಹೆಂಗಸರಿಗೆ ಏನೋ ಸಂಭ್ರಮ, ಅವರು ಪೂಜಾ ಕೈಂಕರ್ಯಗಳಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಹಿಂದೂಗಳ ಪ್ರತಿ ಮನೆಯೂ ಪೂಜೆಪುನಸ್ಕಾರಗಳಿಂದ ಆಧ್ಯಾತ್ಮಿಕ ವೈಭವ ಕಣ್ಣಿಗೆ ರಾಚುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆಗಳು ನಡೆಯುತ್ತವೆ. ಅಂದರೆ ಶ್ರಾವಣ ಸೋಮವಾರದಂದು ಈಶ್ವರನ ಪೂಜೆ, ಮಂಗಳವಾರ ಮಂಗಳಗೌರಿ ಪೂಜೆ ಮತ್ತು ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ದೇವಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ.

1 / 10
ಇನ್ನು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ವಿಶೇಷ. ಆದರೆ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ವರಲಕ್ಷ್ಮಿ ವ್ರತವು ಆಗಸ್ಟ್ 16 ರಂದು ಬರುತ್ತದೆ. ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಸ್ಥಾನವಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ದೇವಿಯ ಕೃಪೆಯಿಂದ ಜೀವನದಲ್ಲಿ ಐಶ್ವರ್ಯವಿರುತ್ತದೆ ಹಾಗೂ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ.

ಇನ್ನು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ವಿಶೇಷ. ಆದರೆ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ವರಲಕ್ಷ್ಮಿ ವ್ರತವು ಆಗಸ್ಟ್ 16 ರಂದು ಬರುತ್ತದೆ. ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಸ್ಥಾನವಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ದೇವಿಯ ಕೃಪೆಯಿಂದ ಜೀವನದಲ್ಲಿ ಐಶ್ವರ್ಯವಿರುತ್ತದೆ ಹಾಗೂ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ.

2 / 10
ಅಷ್ಟಲಕ್ಷ್ಮಗಳಲ್ಲಿ ವರಲಕ್ಷ್ಮಿ ದೇವಿಗೆ ವಿಶೇಷತೆ ಇದೆ. ಇತರ ಲಕ್ಷ್ಮಿ ಪೂಜೆಗಳಿಗಿಂತ ವರಲಕ್ಷ್ಮಿ ಪೂಜೆ ಉತ್ತಮ ಎಂದು ಶಾಸ್ತ್ರ ಗ್ರಂಥಗಳು ಹೇಳುತ್ತವೆ. ವರಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ವಿಷ್ಣುವಿಗೆ ಪ್ರಿಯವಾದದ್ದು ಮತ್ತು ವಿಷ್ಣುವಿನ ಜನ್ಮ ನಕ್ಷತ್ರದ ಹೆಸರನ್ನು ಇಡಲಾಗಿದೆ. ಇದಲ್ಲದೆ, ವರಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಪತಿಗೆ ದೀರ್ಘಾಯುಷ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ಸಂದರ್ಭದಲ್ಲಿ, ತಮ್ಮ ಮೇಲೆ ವರವನ್ನು ಸುರಿಸುವ ಸುಪ್ರಸನ್ನ ತಾಯಿ ವರಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ವರಲಕ್ಷ್ಮಿ ವ್ರತವನ್ನು ಮಾಡುತ್ತಾರೆ. ಬನ್ನಿ ಆ ಪೂಜಾ ವಿಧಾನಗಳನ್ನು ತಿಳಿಯೋಣ..

ಅಷ್ಟಲಕ್ಷ್ಮಗಳಲ್ಲಿ ವರಲಕ್ಷ್ಮಿ ದೇವಿಗೆ ವಿಶೇಷತೆ ಇದೆ. ಇತರ ಲಕ್ಷ್ಮಿ ಪೂಜೆಗಳಿಗಿಂತ ವರಲಕ್ಷ್ಮಿ ಪೂಜೆ ಉತ್ತಮ ಎಂದು ಶಾಸ್ತ್ರ ಗ್ರಂಥಗಳು ಹೇಳುತ್ತವೆ. ವರಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ವಿಷ್ಣುವಿಗೆ ಪ್ರಿಯವಾದದ್ದು ಮತ್ತು ವಿಷ್ಣುವಿನ ಜನ್ಮ ನಕ್ಷತ್ರದ ಹೆಸರನ್ನು ಇಡಲಾಗಿದೆ. ಇದಲ್ಲದೆ, ವರಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಪತಿಗೆ ದೀರ್ಘಾಯುಷ್ಯ ಸಿಗುತ್ತದೆ ಎಂದು ನಂಬಲಾಗಿದೆ. ಈ ಸಂದರ್ಭದಲ್ಲಿ, ತಮ್ಮ ಮೇಲೆ ವರವನ್ನು ಸುರಿಸುವ ಸುಪ್ರಸನ್ನ ತಾಯಿ ವರಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ವರಲಕ್ಷ್ಮಿ ವ್ರತವನ್ನು ಮಾಡುತ್ತಾರೆ. ಬನ್ನಿ ಆ ಪೂಜಾ ವಿಧಾನಗಳನ್ನು ತಿಳಿಯೋಣ..

3 / 10
ವರಲಕ್ಷ್ಮಿ ವ್ರತವನ್ನು ಮಾಡುವ ಗೃಹಿಣಿಯರು ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಹಿಂದಿನ ದಿನವೇ ಮನೆಯನ್ನು ಸ್ವಚ್ಛಗೊಳಿಸಿ ಬಾಗಿಲ ಮುಂದೆ ರಂಗೋಲಿ ಹಾಕಬೇಕು.. ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಬೇಕು. ಹೂವಿನ ಹಾರಗಳಿಂದ ಮನೆಯ ಮಂಬಾಗಿಲನ್ನು ಸುಂದರವಾಗಿ ಅಲಂಕರಿಸಬಹುದು. ಸೀರೆ ಜಾಕೆಟ್ ಮುಂತಾದ ಪೂಜಾ ಸಾಮಗ್ರಿಗಳನ್ನು ಜೋಡಿಸಬೇಕು. ಆಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.

ವರಲಕ್ಷ್ಮಿ ವ್ರತವನ್ನು ಮಾಡುವ ಗೃಹಿಣಿಯರು ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಹಿಂದಿನ ದಿನವೇ ಮನೆಯನ್ನು ಸ್ವಚ್ಛಗೊಳಿಸಿ ಬಾಗಿಲ ಮುಂದೆ ರಂಗೋಲಿ ಹಾಕಬೇಕು.. ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಬೇಕು. ಹೂವಿನ ಹಾರಗಳಿಂದ ಮನೆಯ ಮಂಬಾಗಿಲನ್ನು ಸುಂದರವಾಗಿ ಅಲಂಕರಿಸಬಹುದು. ಸೀರೆ ಜಾಕೆಟ್ ಮುಂತಾದ ಪೂಜಾ ಸಾಮಗ್ರಿಗಳನ್ನು ಜೋಡಿಸಬೇಕು. ಆಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.

4 / 10
ವರಲಕ್ಷ್ಮಿ ವ್ರತವನ್ನು ಮಾಡುವ ಗೃಹಿಣಿಯರು ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಹಿಂದಿನ ದಿನವೇ ಮನೆಯನ್ನು ಸ್ವಚ್ಛಗೊಳಿಸಿ ಬಾಗಿಲ ಮುಂದೆ ರಂಗೋಲಿ ಹಾಕಬೇಕು.. ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಬೇಕು. ಹೂವಿನ ಹಾರಗಳಿಂದ ಮನೆಯ ಮಂಬಾಗಿಲನ್ನು ಸುಂದರವಾಗಿ ಅಲಂಕರಿಸಬಹುದು. ಸೀರೆ ಜಾಕೆಟ್ ಮುಂತಾದ ಪೂಜಾ ಸಾಮಗ್ರಿಗಳನ್ನು ಜೋಡಿಸಬೇಕು. ಆಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.

ವರಲಕ್ಷ್ಮಿ ವ್ರತವನ್ನು ಮಾಡುವ ಗೃಹಿಣಿಯರು ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಹಿಂದಿನ ದಿನವೇ ಮನೆಯನ್ನು ಸ್ವಚ್ಛಗೊಳಿಸಿ ಬಾಗಿಲ ಮುಂದೆ ರಂಗೋಲಿ ಹಾಕಬೇಕು.. ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಬೇಕು. ಹೂವಿನ ಹಾರಗಳಿಂದ ಮನೆಯ ಮಂಬಾಗಿಲನ್ನು ಸುಂದರವಾಗಿ ಅಲಂಕರಿಸಬಹುದು. ಸೀರೆ ಜಾಕೆಟ್ ಮುಂತಾದ ಪೂಜಾ ಸಾಮಗ್ರಿಗಳನ್ನು ಜೋಡಿಸಬೇಕು. ಆಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡುತ್ತದೆ.

5 / 10
ಈಗ ವರಲಕ್ಷ್ಮಿ ದೇವಿ ಪೂಜೆಗೆ ತಯಾರಿ ಮಾಡಿಕೊಳ್ಳಬೇಕು. ಮೊದಲು ನೀವು ಕಲಶವನ್ನು ಸ್ಥಾಪಿಸಬೇಕು. ಇದಕ್ಕಾಗಿ ಬೆಳ್ಳಿ, ತಾಮ್ರ, ಹಿತ್ತಾಳೆ ಯಾವುದೇ ಲೋಹದಿಂದ ಮಾಡಿದ ಕಲಶವನ್ನು ತೆಗೆದುಕೊಂಡು ಅದರ ಮೇಲೆ ಅರಿಶಿನವನ್ನು ಹಾಕಿ ಸುಂದರವಾಗಿ ಅಲಂಕರಿಸಿ. ಕಲಶದಲ್ಲಿ ತೆಂಗಿನಕಾಯಿಯನ್ನು ಇಟ್ಟು ಅಲಂಕರಿಸಿ. ಈಗ ಕೆಂಪು ರಿವಿಕೆ ಕಣವನ್ನು ತೆಗೆದುಕೊಂಡು ಅದನ್ನು ತೆಂಗಿನಕಾಯಿಯ ಮೇಲೆ ಇರಿಸಿ ಮತ್ತು ಕಲಶವನ್ನು ಆಭರಣಗಳಿಂದ ಅಲಂಕರಿಸಿ. ಈಗ ಹೂವನ್ನು ಹಾಕಿ ಕಲಶದ ಮುಂದೆ ಲಕ್ಷ್ಮಿ ದೇವಿಯ ಪ್ರತಿಮೆ ಅಥವಾ ಫೋಟೋವನ್ನು ಜೋಡಿಸಿ.

ಈಗ ವರಲಕ್ಷ್ಮಿ ದೇವಿ ಪೂಜೆಗೆ ತಯಾರಿ ಮಾಡಿಕೊಳ್ಳಬೇಕು. ಮೊದಲು ನೀವು ಕಲಶವನ್ನು ಸ್ಥಾಪಿಸಬೇಕು. ಇದಕ್ಕಾಗಿ ಬೆಳ್ಳಿ, ತಾಮ್ರ, ಹಿತ್ತಾಳೆ ಯಾವುದೇ ಲೋಹದಿಂದ ಮಾಡಿದ ಕಲಶವನ್ನು ತೆಗೆದುಕೊಂಡು ಅದರ ಮೇಲೆ ಅರಿಶಿನವನ್ನು ಹಾಕಿ ಸುಂದರವಾಗಿ ಅಲಂಕರಿಸಿ. ಕಲಶದಲ್ಲಿ ತೆಂಗಿನಕಾಯಿಯನ್ನು ಇಟ್ಟು ಅಲಂಕರಿಸಿ. ಈಗ ಕೆಂಪು ರಿವಿಕೆ ಕಣವನ್ನು ತೆಗೆದುಕೊಂಡು ಅದನ್ನು ತೆಂಗಿನಕಾಯಿಯ ಮೇಲೆ ಇರಿಸಿ ಮತ್ತು ಕಲಶವನ್ನು ಆಭರಣಗಳಿಂದ ಅಲಂಕರಿಸಿ. ಈಗ ಹೂವನ್ನು ಹಾಕಿ ಕಲಶದ ಮುಂದೆ ಲಕ್ಷ್ಮಿ ದೇವಿಯ ಪ್ರತಿಮೆ ಅಥವಾ ಫೋಟೋವನ್ನು ಜೋಡಿಸಿ.

6 / 10
ಪೂಜೆ ಮಾಡುವ ಮೊದಲು ದೀಪಗಳನ್ನು ಬೆಳಗಿಸಬೇಕು. ಮನೆಯಲ್ಲಿ ತಯಾರಿಸಿದ ಪಾಯಸ, ಪುಳಿಯೋಗರೆ, ಹಣ್ಣುಗಳನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಬೇಕು. ಈಗ ಮೊದಲು ಗಣಪತಿಯ ಪೂಜೆ ಮಾಡಬೇಕು.

ಪೂಜೆ ಮಾಡುವ ಮೊದಲು ದೀಪಗಳನ್ನು ಬೆಳಗಿಸಬೇಕು. ಮನೆಯಲ್ಲಿ ತಯಾರಿಸಿದ ಪಾಯಸ, ಪುಳಿಯೋಗರೆ, ಹಣ್ಣುಗಳನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಬೇಕು. ಈಗ ಮೊದಲು ಗಣಪತಿಯ ಪೂಜೆ ಮಾಡಬೇಕು.

7 / 10

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ.. ಶರಣ್ಯೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ ಎಂದು ಹೇಳುವ ಮೂಲಕ ವರಲಕ್ಷ್ಮೀ ವ್ರತಕ್ಕೆ ಸಂಬಂಧಿಸಿದ ಪೂಜೆಯನ್ನು ಆರಂಭಿಸಬೇಕು. ವರಲಕ್ಷ್ಮೀ ವ್ರತದ ಕಥೆಯನ್ನು ಓದಿದ ನಂತರ ದೇವಿಗೆ ಸೀರೆ, ರವಿಕೆಯ ಕಣ, ಬಳೆ, ಅರಿಶಿನ ಕುಂಕುಮ, ತೆಂಗಿನಕಾಯಿ ಹೊಡೆದು ಧೂಪವನ್ನು ನೀಡಬೇಕು.

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ.. ಶರಣ್ಯೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ ಎಂದು ಹೇಳುವ ಮೂಲಕ ವರಲಕ್ಷ್ಮೀ ವ್ರತಕ್ಕೆ ಸಂಬಂಧಿಸಿದ ಪೂಜೆಯನ್ನು ಆರಂಭಿಸಬೇಕು. ವರಲಕ್ಷ್ಮೀ ವ್ರತದ ಕಥೆಯನ್ನು ಓದಿದ ನಂತರ ದೇವಿಗೆ ಸೀರೆ, ರವಿಕೆಯ ಕಣ, ಬಳೆ, ಅರಿಶಿನ ಕುಂಕುಮ, ತೆಂಗಿನಕಾಯಿ ಹೊಡೆದು ಧೂಪವನ್ನು ನೀಡಬೇಕು.

8 / 10
ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಆರತಿಯನ್ನು ಮಾಡಬೇಕು. ತದನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ, ಆಶೀರ್ವಾದ ಪಡೆಯಿರಿ. ತೆಂಗಿನಕಾಯಿ, ವೀಳ್ಯದೆಲೆ, ಬಾಳೆಹಣ್ಣು, ಅರಿಶಿನ, ಕುಂಕುಮ ಮತ್ತು ರವಿಕೆ ಕಣ ನೀಡಬೇಕು. ನೆನೆಸಿದ ಕಡಲೆಯನ್ನು ನೈವೇದ್ಯ ಮಾಡುವ ಮೂಲಕ ಶ್ರೀ ವರಲಕ್ಷ್ಮೀ ದೇವತಾಯೈ ನಮ: ವಾಯನ ದಾನಂ ಸಮರ್ಪಯಾಮಿ ಎಂದು ಸ್ಮರಿಸಬೇಕು.

ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಆರತಿಯನ್ನು ಮಾಡಬೇಕು. ತದನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ, ಆಶೀರ್ವಾದ ಪಡೆಯಿರಿ. ತೆಂಗಿನಕಾಯಿ, ವೀಳ್ಯದೆಲೆ, ಬಾಳೆಹಣ್ಣು, ಅರಿಶಿನ, ಕುಂಕುಮ ಮತ್ತು ರವಿಕೆ ಕಣ ನೀಡಬೇಕು. ನೆನೆಸಿದ ಕಡಲೆಯನ್ನು ನೈವೇದ್ಯ ಮಾಡುವ ಮೂಲಕ ಶ್ರೀ ವರಲಕ್ಷ್ಮೀ ದೇವತಾಯೈ ನಮ: ವಾಯನ ದಾನಂ ಸಮರ್ಪಯಾಮಿ ಎಂದು ಸ್ಮರಿಸಬೇಕು.

9 / 10
ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಮಾಡುವುದು ಮಹಿಳೆಯರಿಗೆ ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಶ್ರಾವಣದ ಎರಡನೇ ಶುಕ್ರವಾರದಂದು ಯಾರಾದರೂ ವರಲಕ್ಷ್ಮಿ ವ್ರತವನ್ನು ಮಾಡಲು ಸಾಧ್ಯವಾಗದಿದ್ದರೆ, ನಂತರ ವರಲಕ್ಷ್ಮಿ ವ್ರತವನ್ನು ತಿಂಗಳ ಯಾವುದೇ ಶುಕ್ರವಾರದಂದು ಮಾಡಬಹುದು.

ಶ್ರಾವಣ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಮಾಡುವುದು ಮಹಿಳೆಯರಿಗೆ ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಶ್ರಾವಣದ ಎರಡನೇ ಶುಕ್ರವಾರದಂದು ಯಾರಾದರೂ ವರಲಕ್ಷ್ಮಿ ವ್ರತವನ್ನು ಮಾಡಲು ಸಾಧ್ಯವಾಗದಿದ್ದರೆ, ನಂತರ ವರಲಕ್ಷ್ಮಿ ವ್ರತವನ್ನು ತಿಂಗಳ ಯಾವುದೇ ಶುಕ್ರವಾರದಂದು ಮಾಡಬಹುದು.

10 / 10
Follow us
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ