AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sitara: ‘ಬಾರ್ಬಿ’ ಸಿನಿಮಾ ನೋಡಲು ಬಾರ್ಬಿಯಂತೆ ತಯಾರಾದ ಮಹೇಶ್ ಬಾಬು ಪುತ್ರಿ ಸಿತಾರಾ

Sitara: ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ, 'ಬಾರ್ಬಿ' ಸಿನಿಮಾ ನೋಡಲು ಬಾರ್ಬಿಯಂತೆಯೇ ಡ್ರೆಸ್ ಮಾಡಿಕೊಂಡಿದ್ದಾರೆ. ಇಲ್ಲಿವೆ ಚಿತ್ರಗಳು...

ಮಂಜುನಾಥ ಸಿ.
|

Updated on: Jul 26, 2023 | 11:03 PM

Share
ಮಹೇಶ್ ಬಾಬು ಪುತ್ರಿ ಸಿತಾರಾ ಸಣ್ಣ ವಯಸ್ಸಿಗೆ ಸ್ಟಾರ್ ಆಗಿಬಿಟ್ಟಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಸಣ್ಣ ವಯಸ್ಸಿಗೆ ಸ್ಟಾರ್ ಆಗಿಬಿಟ್ಟಿದ್ದಾರೆ.

1 / 7
ಇತ್ತೀಚೆಗೆ ಬಿಡುಗಡೆ ಆದ 'ಬಾರ್ಬಿ' ಸಿನಿಮಾ ನೋಡಲು ಹೀಗೆ ಬಾರ್ಬಿಯಂತೆ ರೆಡಿಯಾಗಿದ್ದರು

ಇತ್ತೀಚೆಗೆ ಬಿಡುಗಡೆ ಆದ 'ಬಾರ್ಬಿ' ಸಿನಿಮಾ ನೋಡಲು ಹೀಗೆ ಬಾರ್ಬಿಯಂತೆ ರೆಡಿಯಾಗಿದ್ದರು

2 / 7
'ಬಾರ್ಬಿ' ಸಿತಾರಾರ ಅಚ್ಚುಮೆಚ್ಚಿನ ಬೊಂಬೆ ಎನಿಸುತ್ತದೆ.

'ಬಾರ್ಬಿ' ಸಿತಾರಾರ ಅಚ್ಚುಮೆಚ್ಚಿನ ಬೊಂಬೆ ಎನಿಸುತ್ತದೆ.

3 / 7
ಬಾರ್ಬಿಯ ಪ್ರಪಂಚದಲ್ಲಿ ನಾನೇ ಬಾರ್ಬಿ ಗರ್ಲ್ ಎಂದು ಸಿತಾರಾ ಬರೆದುಕೊಂಡಿದ್ದಾರೆ

ಬಾರ್ಬಿಯ ಪ್ರಪಂಚದಲ್ಲಿ ನಾನೇ ಬಾರ್ಬಿ ಗರ್ಲ್ ಎಂದು ಸಿತಾರಾ ಬರೆದುಕೊಂಡಿದ್ದಾರೆ

4 / 7
ಸಿತಾರಾ ಇನ್​ಸ್ಟಾ ಮಾಡೆಲ್ ಆಗಿದ್ದು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ

ಸಿತಾರಾ ಇನ್​ಸ್ಟಾ ಮಾಡೆಲ್ ಆಗಿದ್ದು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ

5 / 7
ಸಿತಾರಾಳ ಸುಂದರ ಚಿತ್ರಗಳು ಸಖತ್ ವೈರಲ್ ಆಗಿವೆ

ಸಿತಾರಾಳ ಸುಂದರ ಚಿತ್ರಗಳು ಸಖತ್ ವೈರಲ್ ಆಗಿವೆ

6 / 7
ಸಿತಾರಾ ಗಟ್ಟಿಮನೇನಿ ಆದಷ್ಟು ಬೇಗ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾರೆ.

ಸಿತಾರಾ ಗಟ್ಟಿಮನೇನಿ ಆದಷ್ಟು ಬೇಗ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾರೆ.

7 / 7
Follow Us
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್