AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

Eyeshadow: ದೈನಂದಿನ ಜೀವನದಲ್ಲಿ ಐಶ್ಯಾಡೋವನ್ನು ಬಳಸಲಾಗುವುದಿಲ್ಲ. ಆದರೆ ಐಶ್ಯಾಡೋ ಪ್ಯಾಲೆಟ್ ಬಳಸಿ ನೀವು ಇತರ ಮೇಕ್ಅಪ್ ಮಾಡಬಹುದು. ಆ ಬಗ್ಗೆ ಇಲ್ಲಿದೆ ನೋಡಿ ಸರಳ ಉಪಾಯಗಳು

TV9 Web
| Updated By: Pavitra Bhat Jigalemane|

Updated on:Mar 01, 2022 | 5:57 PM

Share
ಪ್ರತಿನಿತ್ಯ ಮೇಕಪ್​ನಲ್ಲಿ ಐಶ್ಯಾಡೋವನ್ನು ಬಳಸಲಾಗುವುದಿಲ್ಲ. ಆದರೆ ಐಶ್ಯಾಡೋ ಪ್ಯಾಲೆಟ್ ಬಳಸಿ  ಮೇಕ್ಅಪ್ ಮಾಡಬಹುದು. ಇದು ಮುಖದ ಅಂದವನ್ನೂ ಹೆಚ್ಚಿಸುತ್ತದೆ.

1 / 6
ಯಾವಾಗಲೂ ಕಪ್ಪು ಐಲೈನರ್ ಅನ್ನು ಬಳಸುತ್ತೇವೆ. ಕಣ್ಣುಗಳಿಗೆ ಬಣ್ಣವನ್ನು ಸೇರಿಸಲು ಕಲರ್ ಐಲೈನರ್ ಈಗ ಸಾಕಷ್ಟು ಟ್ರೆಂಡಿಂಗ್ ಆಗಿದೆ. ಆದರೆ ನೀವು ಬಣ್ಣದ ಐಲೈನರ್ ಹೊಂದಿಲ್ಲದಿದ್ದರೆ, ಐಲೈನರ್ ನಂತರ ನೀವು ಐಶ್ಯಾಡೋಗಳನ್ನು ಅನ್ನು ಬಳಸಬಹುದು. ಇದಕ್ಕಾಗಿ ಫ್ಲಾಟ್ ಬ್ರಷ್ ಬಳಸಿ.

2 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ನೀವು ಐಶ್ಯಾಡೋ ಬಳಸಿ ಲಿಪ್​ಸ್ಟಿಕ್​ ಅನ್ನು ಸಹ ಹಚ್ಚಿಕೊಳ್ಳಬಹುದು. ನೀವು ಸ್ವಲ್ಪ ವಿಭಿನ್ನ ರೀತಿಯ ಲಿಪ್ಸ್ಟಿಕ್ ಅನ್ನು ಹುಡುಕುತ್ತಿದ್ದರೆ, ಯಾವುದೇ ಬಣ್ಣವನ್ನು ಹೊಂದಿಲ್ಲದಿದ್ದರೆ ನೀವು ಐಶ್ಯಾಡೋ ಪ್ಯಾಲೆಟ್ನಿಂದ ಬಣ್ಣವನ್ನು ಆಯ್ಕೆ ಮಾಡಬಹುದು. ಲಿಪ್ಸ್​​ಸ್ಟಿಕ್​ ಅಥವಾ ಲಿಪ್ ಬಾಮ್ ಅನ್ನು ಮಿಶ್ರಣ ಮಾಡಿ ಮತ್ತು ತುಟಿಗಳಿಗೆ ಬಣ್ಣ ಹಚ್ಚಿ.

3 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಐಶ್ಯಾಡೋ ಪ್ಯಾಲೆಟ್ ಹಲವಾರು ಮಿನುಗುವ ಬಣ್ಣಗಳನ್ನು ಹೊಂದಿದೆ. ಫ್ಯಾನ್ ಬ್ಯಾಷ್ ಬಳಸಿ ಮುಖದ ಚಿಕ್ಕ ಭಾಗಗಳನ್ನು ಹೈಲೈಟ್​ ಮಾಡಬಹುದು

4 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಯಾವುದೇ ಬಣ್ಣದ ಐಶ್ಯಾಡೋ ಬಳಸಿದರೂ ಎಣ್ನೆಯುಕ್ತ ಚರ್ಮಕ್ಕೂ ಇದು ಹೊಂದಿಕೊಳ್ಳುತ್ತದೆ.

5 / 6
Makeup Tips: ಐಶ್ಯಾಡೋ ಮೂಲಕ ಮೇಕಪ್​ ಪೂರ್ಣಗೊಳಿಸಿ: ಇಲ್ಲಿದೆ ಸಲಹೆ

ಬ್ರೌನ್ ಶೇಡ್ ಐಶ್ಯಾಡೋದಿಂದ ಹುಬ್ಬಿನ ಅಂತರವನ್ನು ತುಂಬಿರಿ. ನಂತರ ಮಸ್ಕರಾ ಬ್ಯಾಷ್ ಜೊತೆಗೆ ಐಶ್ಯಾಡೋವನ್ನು ಬಳಸಬಹುದು

6 / 6

Published On - 5:41 pm, Tue, 1 March 22

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ