ಸಮುದ್ರದ ನಡುಗಡ್ಡೆಯಲ್ಲಿ ಜನವರಿಯಲ್ಲಿ ನಡೆಯುತ್ತೆ ಜಾತ್ರೆ! ದೇವರಿಗೆ ಬಾಳೆಗೊನೆ ನೀಡಿದ್ರೆ ಈಡೇರುತ್ತೆ ಹರಕೆ!
ಜನವರಿ ತಿಂಗಳಲ್ಲಿ ಹುಣ್ಣಿಮೆಯ ದಿನ ನೀರಿನ ನಡುಗಡ್ಡೆಯಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಕೂರ್ಮಗಡ ನರಸಿಂಹ ದೇವರಿಗೆ ಬಾಳೆಗೊನೆ ನೀಡಿ ವರವ ಕೇಳಿದ್ರೆ 1 ವರ್ಷದಲ್ಲಿ ದೇವರು ಅದನ್ನ ಈಡೇರುಸುತ್ತಾನೆ ಎಂಬ ನಂಬಿಕೆ ಇದೆ. ಇದು ಮೀನುಗಾರರ ಆರಾಧ್ಯ ದೇವರ ಜಾತ್ರೆ ಆಗಿರುವುದರಿಂದ ಭಕ್ತರಿಗೆ ಮೀನುಗಾರರು ಜಾತ್ರೆಯ ದಿನ ಉಚಿತವಾಗಿ ಬೊಟ್ ನಲ್ಲಿ ತಂದು ಬಿಡುತ್ತಾರೆ!

1 / 11

2 / 11

3 / 11

4 / 11

5 / 11

6 / 11

7 / 11

8 / 11

9 / 11

10 / 11

11 / 11