ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ
ನವದೆಹಲಿ, ಸೆಪ್ಟೆಂಬರ್ 4: ದೇಶದಲ್ಲಿ ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಲೇ ಇದೆ. ಅವರ ಬೆಳವಣಿಗೆಯ ಫಲ ಕೆಳಗಿನವರೆಗೂ ತಲುಪಿಲ್ಲ. ಬ್ಯಾಂಕ್ ಖಾತೆಯಲ್ಲಿ ಭರ್ತಿಯಾದ ಹಣವನ್ನು ಹಣಕಾಸು ಆಸ್ತಿಗಳತ್ತ ಹಾಕುತ್ತಿದ್ದಾರೆ. ಇದರಿಂದ ದೇಶದ ಅನುಭೋಗವೇನೂ ಹೆಚ್ಚುತ್ತಿಲ್ಲ ಎಂದು ಆರ್ಥಿಕ ತಜ್ಞ ಹಾಗು ಮಾಜಿ ಆರ್ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

1 / 5

2 / 5

3 / 5

4 / 5

5 / 5
Published On - 12:00 pm, Wed, 4 September 24
Follow Us





