Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 9:24 AM

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಬಿಗ್ ಬಾಸ್​ ಒಟಿಟಿ ಹಾಗೂ ಟಿವಿ ಸೀಸನ್. ಸದ್ಯ ರೂಪೇಶ್​ ಫಿನಾಲೆಯಲ್ಲಿದ್ದಾರೆ. ಸಾನ್ಯಾ ಮನೆಯಿಂದ ಔಟ್ ಆಗಿ ಕೆಲವು ವಾರ ಕಳೆದಿದೆ.

1 / 5
ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

ಸಾನ್ಯಾ ಔಟ್ ಆದ ನಂತರದಲ್ಲಿ ರೂಪೇಶ್ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಈಗ ಸಾನ್ಯಾ ಹೆಸರನ್ನು ಹೆಚ್ಚು ತೆಗೆಯುತ್ತಿಲ್ಲ ರೂಪೇಶ್​.

2 / 5
ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

ಈಗ ‘ಸಾನ್ಯಾ ಐಯ್ಯರ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಇದಕ್ಕೆ ಕಾರಣ ಆಗಿದ್ದು ಮೀನಿನಿಂದ ಮಾಡಿದ ಅಡುಗೆ.

3 / 5
ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

ಬಿಗ್ ಬಾಸ್ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ ಎತ್ತಿಟ್ಟುಕೊಂಡಿದ್ದರು. ‘ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್​ಗೆ ಹೇಳಿದರು.

4 / 5
ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

ಇದೇ ವೇಳೆ ‘ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಐಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್​, ‘ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ‘ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ.

5 / 5
Follow us
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ