AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Snake Day 2024 : ಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳಿವು

ಹಾವುಗಳೆಂದರೆ ಎಲ್ಲರಿಗೂ ಭಯನೇ, ಹೀಗಾಗಿ ಹಾವುಗಳು ಬಂತೆಂದರೆ ದೂರ ಓಡುವವರೇ ಹೆಚ್ಚು. ಈ ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದು. ಪರಿಸರ ಸಮತೋಲನದಲ್ಲಿ ಈ ಹಾವುಗಳ ಪಾತ್ರವು ಬಹುದೊಡ್ಡದು. ಹೀಗಾಗಿ ಈ ಹಾವುಗಳ ರಕ್ಷಣೆಗಾಗಿ ಹಾಗೂ ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಹೆಚ್ಚಿನವರಿಗೆ ಈ ಹಾವುಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ಹಾಗಾದ್ರೆ ಅದೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on:Jul 15, 2024 | 7:27 PM

Share
ಹಾವುಗಳು ಹಾಲು ಕುಡಿಯುತ್ತದೆ ಎನ್ನುವುದು ಕೆಲವರ ನಂಬಿಕೆ. ಆದರೆ ಈ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಅವುಗಳಿಗೆ ಈ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿಲ್ಲ. ಅವು ಹಾಲನ್ನು ಸೇವಿಸದ ಸರೀಸೃಪಗಳಾಗಿದ್ದು, ಒಂದು ವೇಳೆ ಬಾಯಾರಿಕೆಯಾದರೆ ಇನ್ನಿತ್ತರ ದ್ರವವನ್ನು ಕುಡಿಯಬಹುದೇ ಹೊರತು ಹಾಲನ್ನು ಕುಡಿಯುವುದಿಲ್ಲ.

ಹಾವುಗಳು ಹಾಲು ಕುಡಿಯುತ್ತದೆ ಎನ್ನುವುದು ಕೆಲವರ ನಂಬಿಕೆ. ಆದರೆ ಈ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಅವುಗಳಿಗೆ ಈ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿಲ್ಲ. ಅವು ಹಾಲನ್ನು ಸೇವಿಸದ ಸರೀಸೃಪಗಳಾಗಿದ್ದು, ಒಂದು ವೇಳೆ ಬಾಯಾರಿಕೆಯಾದರೆ ಇನ್ನಿತ್ತರ ದ್ರವವನ್ನು ಕುಡಿಯಬಹುದೇ ಹೊರತು ಹಾಲನ್ನು ಕುಡಿಯುವುದಿಲ್ಲ.

1 / 5
ನಾಗರಹಾವುಗಳ ತಲೆಯ ಮೇಲೆ ನಾಗಮಣಿಯಿರುತ್ತದೆ ಎನ್ನುವುದು ಬಹುತೇಕರ ಕಲ್ಪನೆ. ಆದರೆ ಈ ಹಾವುಗಳು ಸಹ ಮನುಷ್ಯರಂತೆ ಸ್ನಾಯುಗಳು ಮತ್ತು ಜೀವಕೋಶಗಳನ್ನು ಹೊಂದಿದ್ದು, ಅವುಗಳ ದೇಹದಲ್ಲಿ ಯಾವುದೇ ರೀತಿಯ ಅಮೂಲ್ಯವಾದ ಕಲ್ಲಿರುವುದಿಲ್ಲ. ಹೀಗಾಗಿ ನಾಗಮಣಿ ಇರುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ.

ನಾಗರಹಾವುಗಳ ತಲೆಯ ಮೇಲೆ ನಾಗಮಣಿಯಿರುತ್ತದೆ ಎನ್ನುವುದು ಬಹುತೇಕರ ಕಲ್ಪನೆ. ಆದರೆ ಈ ಹಾವುಗಳು ಸಹ ಮನುಷ್ಯರಂತೆ ಸ್ನಾಯುಗಳು ಮತ್ತು ಜೀವಕೋಶಗಳನ್ನು ಹೊಂದಿದ್ದು, ಅವುಗಳ ದೇಹದಲ್ಲಿ ಯಾವುದೇ ರೀತಿಯ ಅಮೂಲ್ಯವಾದ ಕಲ್ಲಿರುವುದಿಲ್ಲ. ಹೀಗಾಗಿ ನಾಗಮಣಿ ಇರುತ್ತದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ.

2 / 5
ಹಾವುಗಳಿಗೆ ಕಿವಿಗಳಿಲ್ಲ, ಆದರೆ ಅವುಗಳಿಗೆ ಶಬ್ದವನ್ನು ಆಲಿಸುವ ಶಕ್ತಿಯನ್ನು ಹೊಂದಿದೆ. ಹಾವಿಗೆ ತಲೆಯ ಭಾಗದಲ್ಲಿ ಕಿವಿಯಂತಹ ಅಂಗವಿದೆ. ಇದರ ಮೂಲಕ  ಶಬ್ದವನ್ನು ಕೇಳಲು ಸಾಧ್ಯ. ಹಾವುಗಳು ತಲೆಯನ್ನು ನೆಲೆದ ಮೇಲೆ ಇರಿಸಿದಾಗ ಕಂಪನದ ಅನುಭವವಾಗುತ್ತದೆ.  ಗಾಳಿಯ ಮೂಲಕವು ಶಬ್ದವನ್ನು ಗ್ರಹಿಸುತ್ತದೆ.

ಹಾವುಗಳಿಗೆ ಕಿವಿಗಳಿಲ್ಲ, ಆದರೆ ಅವುಗಳಿಗೆ ಶಬ್ದವನ್ನು ಆಲಿಸುವ ಶಕ್ತಿಯನ್ನು ಹೊಂದಿದೆ. ಹಾವಿಗೆ ತಲೆಯ ಭಾಗದಲ್ಲಿ ಕಿವಿಯಂತಹ ಅಂಗವಿದೆ. ಇದರ ಮೂಲಕ ಶಬ್ದವನ್ನು ಕೇಳಲು ಸಾಧ್ಯ. ಹಾವುಗಳು ತಲೆಯನ್ನು ನೆಲೆದ ಮೇಲೆ ಇರಿಸಿದಾಗ ಕಂಪನದ ಅನುಭವವಾಗುತ್ತದೆ. ಗಾಳಿಯ ಮೂಲಕವು ಶಬ್ದವನ್ನು ಗ್ರಹಿಸುತ್ತದೆ.

3 / 5
ಹಾವುಗಳು ಪುಂಗಿಯ ಶಬ್ದಕ್ಕೆ ನೃತ್ಯ ಮಾಡುತ್ತದೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಈ ಹಾವುಗಳು ಈ ರಾಗಕ್ಕೆ ನೃತ್ಯ ಮಾಡುವುದಿಲ್ಲ. ಪುಂಗಿಯು ಸ್ವರ ಕೇಳಿ ತಮ್ಮ ಬೇಟೆ ಅಥವಾ ಬೆದರಿಕೆ ಎಂದುಕೊಳ್ಳುತ್ತದೆ. ಅದಲ್ಲದೇ ಪುಂಗಿಯು ಚಲಿಸುತ್ತಿದ್ದಂತೆ ಹಾವುಗಳು ಅದೇ ರೀತಿಯಲ್ಲಿ ಚಲಿಸುತ್ತವೆ.

ಹಾವುಗಳು ಪುಂಗಿಯ ಶಬ್ದಕ್ಕೆ ನೃತ್ಯ ಮಾಡುತ್ತದೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಈ ಹಾವುಗಳು ಈ ರಾಗಕ್ಕೆ ನೃತ್ಯ ಮಾಡುವುದಿಲ್ಲ. ಪುಂಗಿಯು ಸ್ವರ ಕೇಳಿ ತಮ್ಮ ಬೇಟೆ ಅಥವಾ ಬೆದರಿಕೆ ಎಂದುಕೊಳ್ಳುತ್ತದೆ. ಅದಲ್ಲದೇ ಪುಂಗಿಯು ಚಲಿಸುತ್ತಿದ್ದಂತೆ ಹಾವುಗಳು ಅದೇ ರೀತಿಯಲ್ಲಿ ಚಲಿಸುತ್ತವೆ.

4 / 5
ಹಾವಿನ ದ್ವೇಷ ನೂರು ವರುಷ, ಹಾವಿಗೆ ಏನಾದರೂ ತೊಂದರೆ ಮಾಡಿದರೆ ಅವುಗಳು ಸೇಡು ತೀರಿಸಿಕೊಳ್ಳಲು ನಿಮ್ಮನ್ನು ಕಾಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಅವುಗಳಿಗೆ ಮನುಷ್ಯನ ಮುಖವನ್ನು ನೆನಪಿಸಿಕೊಳ್ಳುವಷ್ಟು ಜ್ಞಾಪಕಶಕ್ತಿಯಿಲ್ಲ, ಹೀಗಾಗಿ ಇದೊಂದು ಕಲ್ಪನೆಯಷ್ಟೇ ಎನ್ನಲಾಗಿದೆ.

ಹಾವಿನ ದ್ವೇಷ ನೂರು ವರುಷ, ಹಾವಿಗೆ ಏನಾದರೂ ತೊಂದರೆ ಮಾಡಿದರೆ ಅವುಗಳು ಸೇಡು ತೀರಿಸಿಕೊಳ್ಳಲು ನಿಮ್ಮನ್ನು ಕಾಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಅವುಗಳಿಗೆ ಮನುಷ್ಯನ ಮುಖವನ್ನು ನೆನಪಿಸಿಕೊಳ್ಳುವಷ್ಟು ಜ್ಞಾಪಕಶಕ್ತಿಯಿಲ್ಲ, ಹೀಗಾಗಿ ಇದೊಂದು ಕಲ್ಪನೆಯಷ್ಟೇ ಎನ್ನಲಾಗಿದೆ.

5 / 5

Published On - 7:26 pm, Mon, 15 July 24

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ