AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​-ರಾಧಿಕಾ ಸುಂದರ ಫೋಟೋಗಳಲ್ಲಿದೆ ನಿರ್ದೇಶಕ ನಾಗರಾಜ್​ ಸೋಮಯಾಜಿ ಫೋಕಸ್​

Yash Radhika Pandit Photos: ನಾಗರಾಜ್​ ಸೋಮಯಾಜಿ ಅವರ ಫೋಟೋಗ್ರಫಿ ತಂಡ ಕ್ಲಿಕ್ಕಿಸಿದ ಫೋಟೋಗಳೆಂದರೆ ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು. ಈಗ ಈ ತಂಡ 7 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿದೆ.

TV9 Web
| Updated By: ಮದನ್​ ಕುಮಾರ್​|

Updated on: Sep 22, 2022 | 7:30 AM

Share
‘ರಾಕಿಂಗ್ ಸ್ಟಾರ್​’ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬದ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದುಂಟು. ಇಂಥ ಹಲವು ಕ್ಯೂಟ್​ ಫೋಟೋಗಳನ್ನು ಸೆರೆ ಹಿಡಿದಿದ್ದು ನಿರ್ದೇಶಕ ನಾಗರಾಜ್​ ಸೋಮಯಾಜಿ ಅವರ ತಂಡ. ಈ ಟೀಮ್​ ಎಂದರೆ ಹಲವು ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚು.

Yash and Radhika Pandit family photos clicked by Nagaraj Somayaji team

1 / 5
ರಂಗಭೂಮಿಯಿಂದ ಬಂದ ನಾಗರಾಜ್ ಸೋಮಯಾಜಿ ಅವರಿಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿಯಿದ್ದು ‘ದಿ ಬೆಸ್ಟ್ ಆಕ್ಟರ್' ಎಂಬ 45 ನಿಮಿಷದ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನೂ ಸಾಬೀತು ಪಡಿಸಿದ್ದಾರೆ. ನಿರ್ಮಾಪಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಫೋಟೋಗ್ರಫಿಯಲ್ಲಿ ಅವರ ಸಖತ್​ ಆಸಕ್ತಿ ಹೊಂದಿದ್ದು, ‘ಫೋಕಸ್ ಫೋಟೋಗ್ರಫಿ ಸರ್ವಿಸ್' ಎಂಡ ತಂಡವನ್ನು ಮುನ್ನಡೆಸುತ್ತಿದ್ದಾರೆ.

Yash and Radhika Pandit family photos clicked by Nagaraj Somayaji team

2 / 5
ರಮೇಶ್ ಅರವಿಂದ್ ಅವರ ಪರ್ಸನಲ್ ಫೋಟೋಶೂಟ್, ಅವರ ಮಗಳ ರಿಸೆಪ್ಷನ್, ಯಶ್-ರಾಧಿಕಾ ಫ್ಯಾಮಿಲಿ ಕಾರ್ಯಕ್ರಮದ ಫೋಟೋಗಳು, ನಿಖಿಲ್ ಕುಮಾರಸ್ವಾಮಿ ಎಂಗೇಜ್​ಮೆಂಟ್, ಶ್ರೀರಾಮುಲು ಮಗಳ ಎಂಗೇಜ್​ಮೆಂಟ್, ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಹಲವು ಇವೆಂಟ್ ಸೇರಿ ಅನೇಕ ಸುಂದರ ಕ್ಷಣಗಳನ್ನು ಈ ತಂಡ ಸೆರೆ ಹಿಡಿದಿದೆ.

ರಮೇಶ್ ಅರವಿಂದ್ ಅವರ ಪರ್ಸನಲ್ ಫೋಟೋಶೂಟ್, ಅವರ ಮಗಳ ರಿಸೆಪ್ಷನ್, ಯಶ್-ರಾಧಿಕಾ ಫ್ಯಾಮಿಲಿ ಕಾರ್ಯಕ್ರಮದ ಫೋಟೋಗಳು, ನಿಖಿಲ್ ಕುಮಾರಸ್ವಾಮಿ ಎಂಗೇಜ್​ಮೆಂಟ್, ಶ್ರೀರಾಮುಲು ಮಗಳ ಎಂಗೇಜ್​ಮೆಂಟ್, ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಹಲವು ಇವೆಂಟ್ ಸೇರಿ ಅನೇಕ ಸುಂದರ ಕ್ಷಣಗಳನ್ನು ಈ ತಂಡ ಸೆರೆ ಹಿಡಿದಿದೆ.

3 / 5
ನಾಗರಾಜ್​ ಸೋಮಯಾಜಿ ಅವರ ಈ ಫೋಟೋಗ್ರಫಿ ತಂಡಕ್ಕೆ ಈಗ 7 ವರ್ಷಗಳನ್ನು ಪೂರೈಸಿದ ಖುಷಿ ಇದೆ. ‘ಸಂಚಾರಿ' ರಂಗಭೂಮಿಯಿಂದ ಬಂದು, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತ, ಫೋಟೋಗ್ರಫಿಯಲ್ಲೂ ಅವರು ಒಂದೊಂದೇ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.

ನಾಗರಾಜ್​ ಸೋಮಯಾಜಿ ಅವರ ಈ ಫೋಟೋಗ್ರಫಿ ತಂಡಕ್ಕೆ ಈಗ 7 ವರ್ಷಗಳನ್ನು ಪೂರೈಸಿದ ಖುಷಿ ಇದೆ. ‘ಸಂಚಾರಿ' ರಂಗಭೂಮಿಯಿಂದ ಬಂದು, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತ, ಫೋಟೋಗ್ರಫಿಯಲ್ಲೂ ಅವರು ಒಂದೊಂದೇ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದಾರೆ.

4 / 5
‘ನಮ್ಮ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮ ಕೆಲಸವನ್ನು ನೋಡಿ ಡಿಮ್ಯಾಂಡ್​ ಹೆಚ್ಚಿದೆ. ಇದು ತುಂಬ ಖುಷಿಯ ಸಂಗತಿ’ ಎಂದು ನಾಗರಾಜ್ ಸೋಮಯಾಜಿ ಹೇಳಿದ್ದಾರೆ. ಅವರ ತಂಡ ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.

‘ನಮ್ಮ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ನಮ್ಮ ಕೆಲಸವನ್ನು ನೋಡಿ ಡಿಮ್ಯಾಂಡ್​ ಹೆಚ್ಚಿದೆ. ಇದು ತುಂಬ ಖುಷಿಯ ಸಂಗತಿ’ ಎಂದು ನಾಗರಾಜ್ ಸೋಮಯಾಜಿ ಹೇಳಿದ್ದಾರೆ. ಅವರ ತಂಡ ಕ್ಲಿಕ್ಕಿಸಿದ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ಸಿಗುತ್ತಿದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ