AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

July Festival List 2026: ಜುಲೈ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

ಈ ವರ್ಷದ ಏಳನೇ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಪ್ರತಿ ತಿಂಗಳು ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷದ ಏಳನೇ ತಿಂಗಳಾದ ಜುಲೈನಲ್ಲಿ ಕೆಲವೊಂದು ಹಬ್ಬಗಳು ವಿಶೇಷ ಆಚರಣೆಗಳಿವೆ. ಹಾಗಾದ್ರೆ ಜುಲೈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು, ವ್ರತಾಚರಣೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

July Festival List 2026: ಜುಲೈ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಜುಲೈ ತಿಂಗಳ ಹಬ್ಬಗಳ ಪಟ್ಟಿImage Credit source: Michael Prince/The Image Bank/Getty Images/ Pinterest
ಸಾಯಿನಂದಾ
|

Updated on:Jun 28, 2026 | 5:16 PM

Share

ಜನವರಿ ತಿಂಗಳು ಬಂದದ್ದೇ ತಡ, ದಿನಗಳು ಕ್ಷಣಗಳಂತೆ ಉರುಳುತ್ತಿದೆ. ಇದೀಗ 2026 ಏಳನೇ ತಿಂಗಳು ಜುಲೈಗೆ ಕಾಲಿಡಲು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು (festival), ವ್ರತಾಚರಣೆಗಳಿವೆ. ಹಾಗಾದ್ರೆ ಈ ಜುಲೈ ತಿಂಗಳು ಹತ್ತಿರ ಬರುತ್ತಿದ್ದಂತೆ ಈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ.

ಜುಲೈ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:

  • ಜುಲೈ 03: ಸಂಕಷ್ಟಹರ ಚತುರ್ಥಿ
  • ಜುಲೈ 06: ಮಹಾ ನಕ್ಷತ್ರ ಪುನರ್ವಸು
  • ಜುಲೈ 11: ವೈಷ್ಣವ ಏಕಾದಶಿ ಯೋಗಿನಿ
  • ಜುಲೈ 12: ಮಾಸ ಶಿವರಾತ್ರಿ
  • ಜುಲೈ 12: ಪ್ರದೋಷ
  • ಜುಲೈ 12: ವಿದ್ಯಾರಣ್ಯ ಪುಣ್ಯತಿಥಿ
  • ಜುಲೈ 14: ಅಮಾವಾಸ್ಯಾ
  • ಜುಲೈ 15: ಚಂದ್ರ ದರ್ಶನ
  • ಜುಲೈ 15: ಆಷಾಢ ಶುಕ್ಲಪಕ್ಷ
  • ಜುಲೈ 16: ಕರ್ಕಾಟಕ ಸಂಕ್ರಮಣ
  • ಜುಲೈ 17: ಆಷಾಢ ಪ್ರಾರಂಭ
  • ಜುಲೈ 19: ಮಹಾವೀರ ಗರ್ಭ ಕಲ್ಯಾಣ
  • ಜುಲೈ 20: ಮಹಾನಕ್ಷತ್ರ ಪುಷ್ಯ
  • ಜುಲೈ 21: ಅಷ್ಟಾಹ್ನಿಕ ಪರ್ವಾರಂಭ
  • ಜುಲೈ 25: ದೇವಶಯನಿ ಏಕಾದಶಿ
  • ಜುಲೈ 25: ಜ್ಯೇಷ್ಠ ಅಹೋರಾತ್ರಾ
  • ಜುಲೈ 25: ತಪಮುದ್ರಾ ಧಾರಣ
  • ಜುಲೈ 25: ಮತ್ಸ್ಯ ಜಯಂತಿ
  • ಜುಲೈ 26: ಶಾಕವ್ರತಾರಂಭ
  • ಜುಲೈ 26: ಪ್ರದೋಷ
  • ಜುಲೈ 27: ಮಂಗಲ ತ್ರಯೋದಶಿ
  • ಜುಲೈ 29: ಗುರು ಪೂರ್ಣಿಮಾ
  • ಜುಲೈ 29: ವ್ಯಾಸಪೂಜಾ
  • ಜುಲೈ 29: ಆಷಾಢ ಹುಣ್ಣಿಮೆ
  • ಜುಲೈ 30: ವೀರಶಾಸನ ಜಯಂತಿ
  • ಜುಲೈ 30: ಆಷಾಢ ಕೃಷ್ಣ ಪಕ್ಷ
  • ಜುಲೈ 30: ಅಗಸ್ತ್ಯ ದರ್ಶನ
  • ಜುಲೈ 31: ವೃಷಭ ಗರ್ಭ ಕಲ್ಯಾಣ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Sun, 28 June 26

Follow Us
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ