AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮನ್ನು ಅಪಮಾನಕ್ಕೆ ಈಡುಮಾಡುವ ವ್ಯಕ್ತಿಗೆ ಹೀಗೆ ಜೀವನ ಪಾಠ ಕಲಿಸಿ!

ಶಾಂತವಾಗಿರಿ - ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ನಿಮಗೆ ಕೋಪ ತರಿಸಲು ನಾನಾ ಮಾತುಗಳನ್ನು ಆಡುತ್ತಾರೆ. ಕೋಪದ ಕ್ಷಣಾರ್ಧದಲ್ಲಿ ನೀವು ಆ ವ್ಯಕ್ತಿಗೆ ಹೇಳುವ ವಿಷಯಗಳು ನಂತರ ನಿಮ್ಮನ್ನು ಪಶ್ಚಾತ್ತಾಪದ ಮಡುವಿಗೆ ತಳ್ಳುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ಒಳಿತು.

Chanakya Niti: ನಿಮ್ಮನ್ನು ಅಪಮಾನಕ್ಕೆ ಈಡುಮಾಡುವ ವ್ಯಕ್ತಿಗೆ ಹೀಗೆ ಜೀವನ ಪಾಠ ಕಲಿಸಿ!
ಚಾಣಕ್ಯ ನೀತಿ
TV9 Web
| Edited By: |

Updated on: Sep 13, 2022 | 6:06 AM

Share

ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹಲವಾರು ಜೀವನೋಪಾಯ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಯಾರಾದರೂ ನಿಮ್ಮನ್ನು ಟೀಕಿಸಿದರೆ.. ಹಾಗೆಯೇ ನಿಮ್ಮನ್ನು ಟೀಕಿಸುತ್ತಾ ಯಾವಾಗಲೂ ಅವಮಾನಿಸುತ್ತಾರೆ.. ಅಂತಹವರಿಗೆ ಸಮಪರ್ಕ ಗುಣಪಾಠ ಹೇಳಲು ಚಾಣಕ್ಯನ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ಅನುಸರಿಸಿ, ನೀವು ಆ ವ್ಯಕ್ತಿಗೆ ತಕ್ಕ ಗುಣಪಾಠ ಹೇಳಬಹುದು.

  1. ಶಾಂತವಾಗಿರಿ – ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ನಿಮಗೆ ಕೋಪ ತರಿಸಲು ನಾನಾ ಮಾತುಗಳನ್ನು ಆಡುತ್ತಾರೆ. ಕೋಪದ ಕ್ಷಣಾರ್ಧದಲ್ಲಿ ನೀವು ಆ ವ್ಯಕ್ತಿಗೆ ಹೇಳುವ ವಿಷಯಗಳು ನಂತರ ನಿಮ್ಮನ್ನು ಪಶ್ಚಾತ್ತಾಪದ ಮಡುವಿಗೆ ತಳ್ಳುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ಒಳಿತು. ಬುದ್ಧಿವಂತಿಕೆಯಿಂದ ವರ್ತಿಸಿ. ನಿಮ್ಮನ್ನು ನೀವು ಶಾಂತವಾಗಿ ಇರಿಸಿಕೊಳ್ಳಿ.
  2. ಯಾರಾದರೂ ನಿಮ್ಮ ಲೋಪಗಳನ್ನು ಪದೇ ಪದೇ ಬಹಿರಂಗವಾಗಿಟ್ಟು, ನಿಮ್ಮನ್ನು ತಲೆತಗ್ಗಿಸುವಂತೆ ಮಾಡಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆ ಎದುರಿಗಿನ ವ್ಯಕ್ತಿಯನ್ನು ಉನ್ನತವಾಗಿ ಎತ್ತಿಹಿಡಿಯಿರಿ. ಆತನನ್ನು ಉನ್ನತವಾಗಿ, ಉತ್ತಮವಾಗಿ ತೋರಿಸಿ. ಇದರಿಂದ ಪರೋಕ್ಷವಾಗಿ ಆತನನ್ನು ನೀವು ಕಡಿಮೆ ಮಾಡಿದಂತೆ ತೋರಿಸಬಹುದು.
  3. ಎದುರಿಗಿನ ವ್ಯಕ್ತಿಯ ಜೊತೆ ಅಪ್ಪಿತಪ್ಪಿಯೂ ಯಾವತ್ತೂ ದುರ್ಭಾಷಿಕರಾಗಿ ಮಾತನಾಡಬೇಡಿ. ನಿಮ್ಮನ್ನು ನೀವು ಶಾಂತವಾಗಿಯೇ ಇರಿಸಿಕೊಳ್ಳಿ. ಸಮಾಧಾನದಿಂದ ಕೆಲಸ ಮಾಡಿ. ಎದುರಿಗೆ ಇರುವ ವ್ಯಕ್ತಿಯನ್ನು ಸಮಾಧಾನಪಡಿಸಬೇಕಿದ್ದರೆ, ಸಮಂಜಸವಾಗಿಯೇ ಉತ್ತರ ಕೊಡಿ.
  4. ನಿಮ್ಮ ಈ ವಿಭಿನ್ನ ನಡವಳಿಕೆಯ ಬಗ್ಗೆ ಇತರರಿಗೆ ತಿಳಿಯುವ ಹಾಗೆ ಮಾಡಿ. ಇತರರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಇತರರ ಬಗ್ಗೆ ನೀವು ಎಷ್ಟೂ ಅಂತ ಯೋಚಿಸುತ್ತೀರಿ ಅಲ್ಲವಾ? ನೀವು ಹೆಚ್ಚಾಗಿ ಎಷ್ಟುವರೆಗೆ ಸಪೋರ್ಟ್ ಮಾಡುತ್ತೀರಿ ಎಂಬ ವಿಷಯವನ್ನು ಅವಲಂಬಿಸಿ, ನಿಮಗೆ ಆ ಇತರರಿಂದ ಬೆಂಬಲ ಸಿಗಬಲ್ಲದು. ನೀವು ಮಾಡುವ ಕೆಲಸಗಳು ನಿಮ್ಮನ್ನು ಉನ್ನತವಾಗಿಡುತ್ತದೆ, ಇತರರಿಗೆ ಆ ಕೆಲಸಗಳನ್ನು ಎತ್ತಿ ತೋರಿಸುತ್ತದೆ.

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ