AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ ಝೊಮಾಟೊ

India vs Pakistan T20 World Cup 2021: ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ.

India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ  ಝೊಮಾಟೊ
Pak team
TV9 Web
| Edited By: |

Updated on: Oct 24, 2021 | 6:39 PM

Share

ಒಂದೆಡೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಕಾವೇರುತ್ತಿದ್ದರೆ, ಅತ್ತ ಫುಡ್​ ಡೆಲಿವರಿ ಕಂಪೆನಿ ಝೊಮಾಟೊ ಪಾಕ್ ತಂಡದ ಕಾಲೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಪಾಕಿಸ್ತಾನ್ ತಂಡಕ್ಕೆ ಇಂದು ರಾತ್ರಿ ಬರ್ಗರ್ ಅಥವಾ ಪಿಜ್ಜಾ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಪಾಕ್ ತಂಡದ ಅಧಿಕೃತ ಟ್ವಿಟರ್​ ಅಕೌಂಟ್​ಗೆ ಟ್ಯಾಗ್​ ಮಾಡಿ ಕಿಚಾಯಿಸಿದ್ದಾರೆ.

ಝೊಮಾಟೊ ಈ ರೀತಿಯಾಗಿ ಪಾಕ್ ತಂಡವನ್ನು ಕಿಚಾಯಿಸಲು ಮುಖ್ಯ ಕಾರಣ 2019 ರ ಏಕದಿನ ವಿಶ್ವಕಪ್. ಹೌದು, ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಪಾಕ್ ಆಟಗಾರರು ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಪಿಜ್ಜಾ-ಬರ್ಗರ್ ಸೇವಿಸುತ್ತಾ ಸಮಯ ಕಳೆದಿದ್ದರು ಎಂದು ಆರೋಪಿಸಲಾಗಿತ್ತು.

ಹೀಗಾಗಿ ಅದನ್ನೇ ಪ್ರಸ್ತಾಪಿಸಿ ಇಂದು ಭಾರತದ ವಿರುದ್ದ ಸೋತ ಬಳಿಕ ಪಾಕ್ ತಂಡಕ್ಕೆ ಪಿಜ್ಜಾ ಅಥವಾ ಬರ್ಗರ್ ಬೇಕಿದ್ದರೆ ಝೊಮಾಟೊವನ್ನು ಸಂಪರ್ಕಿಸಿ ಎಂದು ಕಾಲೆಳೆದಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ಫುಡ್​ ಡೆಲಿವರಿ ಕಂಪೆನಿ ಕರೀಮ್ ಪಾಕಿಸ್ತಾನ್ ಕೂಡ ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.

“ಮುಫ್ತ್ ಖನೇ ಕಾ ಮೌಕಾ ಭೀ ಔರ್ ಜೀತ್ನೆ ಕಾ ಮೌಕಾ ಭಿ (ಉಚಿತವಾಗಿ ತಿನ್ನುವ ಅವಕಾಶ ಮತ್ತು ಗೆಲ್ಲುವ ಅವಕಾಶ) ಎಂದು ಟ್ವೀಟ್ ಮಾಡಿ ಆಫರ್ ನೀಡಿದೆ. ಪಾಕಿಸ್ತಾನ-ಭಾರತ ನಡುವಣ ಪಂದ್ಯದ ವೇಳೆ ಫುಡ್​ ಆರ್ಡರ್​ ಮಾಡಿ. ಭಾರತದ ವಿರುದ್ದ ಪಾಕ್ ಗೆದ್ದರೆ ನೀವು ಆರ್ಡರ್ ಮಾಡಿದ ಮೊತ್ತವನ್ನು ಹಿಂತಿರುಗಿಸುತ್ತೇವೆ ಎಂದು ಘೋಷಿಸಿದ್ದಾರೆ.

ಇದೀಗ ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ. ಹೀಗಾಗಿಯೇ ಇಂತಹ ಆಫರ್ ನೀಡಿದ್ದಾರೆ ಎಂದು ಭಾರತೀಯ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Zomato Trolls PCB Ahead Of Ind vs Pak T20 World Cup Clash)

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು