ಯುಎಸ್​ಬಿ ಟೈಪ್ ಎ ಮತ್ತು ಸಿ ಮಧ್ಯೆ ಏನು ವ್ಯತ್ಯಾಸ? ವಿವಿಧ ಯುಎಸ್​ಬಿ ಮತ್ತು ಕೇಬಲ್​ಗಳನ್ನು ತಿಳಿಯಿರಿ

Different types of USBs and Cables: ನಾನಾ ರೀತಿಯ ಯುಎಸ್​ಬಿ ಮತ್ತು ಕೇಬಲ್​ಗಳು ಲಭ್ಯ ಇವೆ. ಯುಎಸ್​ಬಿ ಎಂಬುದು ಕಂಪ್ಯೂಟರ್ ಹಾಗೂ ಅವುಗಳಿಗೆ ಜೋಡಿತವಾದ ಬಾಹ್ಯ ಸಾಧನಗಳನ್ನು ಸಂಪರ್ಕಿಸಲು ಇರುವ ಕೇಬಲ್ ರೀತಿಯ ಒಂದು ಸಾಧನ. ಟಿಎಸ್ ಕೇಬಲ್ ಇತ್ಯಾದಿಯವು ಆಡಿಯೋ ಕೇಬಲ್​ಗಳಾಗಿರುತ್ತವೆ. ಈ ಯುಎಸ್​ಬಿ ಮತ್ತು ಕೇಬಲ್​ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಯುಎಸ್​ಬಿ ಟೈಪ್ ಎ ಮತ್ತು ಸಿ ಮಧ್ಯೆ ಏನು ವ್ಯತ್ಯಾಸ? ವಿವಿಧ ಯುಎಸ್​ಬಿ ಮತ್ತು ಕೇಬಲ್​ಗಳನ್ನು ತಿಳಿಯಿರಿ
ಯುಎಸ್​ಬಿ
Follow us
|

Updated on: May 26, 2024 | 3:02 PM

ತಂತ್ರಜ್ಞಾನ ಆವಿಷ್ಕಾರಗೊಂಡಂತೆ ವಿವಿಧ ರೀತಿಯ ಮಲ್ಟಿಮೀಡಿಯಾ ಉತ್ಪನ್ನಗಳು ಹೆಚ್ಚುತ್ತಿವೆ. ತರಹಾವೇರಿ ವಿಡಿಯೋ ಮತ್ತು ಆಡಿಯೋ ಅವತರಣಿಕೆಗಳು ಸೃಷ್ಟಿಯಾಗುತ್ತಿರುತ್ತವೆ. ನಾನಾ ರೀತಿಯ ವಯರ್​ಗಳನ್ನು, ಕನೆಕ್ಟರ್​ಗಳನ್ನು ಕಾಣಬಹುದು. ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳಲ್ಲಿ (electronic gadgets) ಬಳಸಲಾಗುವ ವಯರ್​ಗಳನ್ನು ಯುಎಸ್​ಬಿ ಮತ್ತು ಕೇಬಲ್​ಗಳೆಂದು ವರ್ಗೀಕರಿಸಬಹುದು. ಯುಎಸ್​ಬಿಯಲ್ಲಿ ನಾನಾ ರೀತಿಯದ್ದಿರುತ್ತವೆ. ಕೇಬಲ್​ನಲ್ಲೂ ನಾನಾ ರೀತಿ ಇರುತ್ತವೆ.

ಯುಎಸ್​ಬಿ ಯಾವುದು?

ಯುಎಸ್​ಬಿ ಎಂದರೆ ಯೂನಿವರ್ಸಲ್ ಸೀರಿಯಲ್ ಬಸ್. ಇದು ಕಂಪ್ಯೂಟರ್ ಹಾಗೂ ಅದರ ಬಾಹ್ಯ ಬಿಡಿಭಾಗಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಕೀಬೋರ್ಡ್, ಮೌಸ್ ಇತ್ಯಾದಿ. ಕನೆಕ್ಟರ್​ನ ತುದಿಯ ಆಕಾರದ ಮೇಲೆ ಯುಎಸ್​ಬಿ ಯಾವ ವಿಧ ಎಂದು ವರ್ಗೀಕರಿಸಬಹುದು.

ಯುಎಸ್​ಬಿ ಟೈಪ್ ಎ, ಬಿ, ಸಿ, ಮೈಕ್ರೋ ಬಿ, 3.0 ಇತ್ಯಾದಿ ನಾನಾ ವಿಧ ಇವೆ. ಯುಎಸ್​ಬಿ ಟೈಪ್ ಎ ಅತಿ ಹೆಚ್ಚು ಬಳಕೆಯಲ್ಲಿದೆ. ಯುಎಸ್​ಬಿ ಟೈಪ್ ಸಿ ಈಗ ಹೆಚ್ಚೆಚ್ಚು ಬಳಕೆಗೆ ಬರುತ್ತಿದೆ.

ಇದನ್ನೂ ಓದಿ: Smartphone Update: ನಿಮ್ಮ ಸ್ಮಾರ್ಟ್​ಫೋನ್ ಟೈಮ್ ಟು ಟೈಮ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತೆ?

ಕೇಬಲ್​ಗಳ ವಿಧ

ಈ ಕೇಬಲ್​ಗಳು ಆಡಿಯೋ ಕನೆಕ್ಟರ್ ಆಗಿ ಬಳಕೆ ಆಗುತ್ತವೆ. ಮೊಬೈಲ್ ಇಯರ್ ಫೋನ್, ಲ್ಯಾಪ್​ಟಾಪ್ ಇಯರ್ ಫೋನ್, ಸ್ಪೀಕರ್, ಡಿವಿಡಿ ಪ್ಲೇಯರ್ ಇತ್ಯಾದಿಗಳಿಗೆ ಪ್ರತ್ಯೇಕವಾಗಿ ಕೇಬಲ್​ಗಳಿರುತ್ತವೆ. ಇವುಗಳ ಆಕಾರದಲ್ಲೂ ವ್ಯತ್ಯಾಸ ಇರುತ್ತದೆ.

ಮೊಬೈಲ್ ಇಯರ್​ಫೋನ್​ಗಳು ಟಿಎಸ್ ಕೇಬಲ್​ಗಳಾಗಿರುತ್ತವೆ. ಎಕ್ಸ್​ಎಲ್​ಆರ್, ಆರ್​ಸಿಎ, ಮಿಡಿ ಇತ್ಯಾದಿ ರೀತಿಯ ಕೇಬಲ್​ಗಳಿವೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್