AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಪಾಸುಕಳ್ಳಿಗಿಡಗಳ ಮಧ್ಯೆ ಹಸಿರು ಸೇಬು ಅಡಗಿದೆ, ಕಂಡುಹಿಡಿಯುವಿರಾ?

Viral Optical Illusion : ನೂರಾರು ಪಾಪಾಸುಕಳ್ಳಿಗಳ ಮಧ್ಯೆ ಹೇಗಪ್ಪಾ ಸೇಬು ಹುಡುಕುವುದು? ಮಹಾಕಷ್ಟ ಎಂದು ಹಲವರು, ಅಯ್ಯೋ ಇದು ತುಂಬಾ ಸರಳ ಎಂದು ಕೆಲವರು. ನಿಮಗೆ?

ಪಾಪಾಸುಕಳ್ಳಿಗಿಡಗಳ ಮಧ್ಯೆ ಹಸಿರು ಸೇಬು ಅಡಗಿದೆ, ಕಂಡುಹಿಡಿಯುವಿರಾ?
ಪಾಪಾಸುಕಳ್ಳಿಗಿಡಗಳ ಮಧ್ಯೆ ಒಂದು ಸೇಬು ಅಡಗಿದೆ, ಹುಡುಕುವಿರಾ?
TV9 Web
| Edited By: |

Updated on: May 03, 2023 | 4:16 PM

Share

Viral Brain Teaser : ನಿಮಗೀಗ ಕೆಲಸ ಮಾಡಿ ಸುಸ್ತಾಗಿದೆ. ಬಿಸಿಬಿಸಿ ಚಹಾನೋ ಕಾಫೀನೋ ಹೀರುತ್ತಾ ಸ್ವಲ್ಪ ಹೊತ್ತು ಹಾಯಾಗಿರಬೇಕು ಅನ್ನಿಸುತ್ತಿದೆ. ಯಾಕೆ ನೀವು ಈ ಬ್ರೇನ್​ ಟೀಸರ್​ನೆಡೆ ಒಮ್ಮೆ ಕಣ್ಣು ಹಾಯಿಸಬಾರದು? ನೋಡಲು ತುಂಬಾ ಸರಳ ಎನ್ನಿಸುವ ಆದರೆ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಅಷ್ಟೇ ಸಂಕೀರ್ಣ ಎನ್ನಿಸುವ ಇಂಥ ಚಿತ್ರಗಳೆಂದರೆ ನಿಮಗೆ ತುಂಬಾ ಇಷ್ಟ ಎನ್ನುವುದು ಗೊತ್ತಾಗಿದೆ. ಆದ್ದರಿಂದಲೇ ಹೊಸಾ ಚಿತ್ರದೊಂದಿಗೆ ನಾವು ನಿಮ್ಮನ್ನು ತಲುಪಿದ್ದೇವೆ.

ಬಣ್ಣಬಣ್ಣದ ಕುಂಡಗಳಲ್ಲಿ ನೂರಾರು ಪಾಪಾಸುಕಳ್ಳಿಗಳಿವೆ. ಇವೆಲ್ಲವುಗಳ ಮಧ್ಯೆ ಒಂದು ಸೇಬು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳಲ್ಲಿ ಅದನ್ನು ಕಂಡುಹಿಡಿಯುವಿರಾ? ತುಂಬಾ ಕಷ್ಟವಾಗುತ್ತಿದೆಯಾ? ಹಾಗಿದ್ದರೆ ಸುಳಿವು ಬೇಕೆ, ಕೆಂಪು ಸೇಬು ಅದಲ್ಲ. ಹಸಿರು ಸೇಬು.

ಇದನ್ನೂ ನೋಡಿ : Optical Illusion : ಈ ಕಾಡಿನಲ್ಲಿ ನರಿ ಅಡಗಿದೆ, 20 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಗ ನಿಮಗೆ ಬಹುಶಃ ಸೇಬು ಕಂಡುಹಿಡಿಯುವುದು ಸುಲಭ! ಒಂದು ಕುಂಡದಲ್ಲಿ ಅದು ಸುಮ್ಮನೇ ಕುಳಿತಿದೆ. ಈಗಲೂ ಸಿಗುತ್ತಿಲ್ಲವಾ? ಹಾಗಿದ್ದರೆ ಸುಳಿವು ಎರಡು, ಸೇಬು ಈ ಚಿತ್ರದಲ್ಲಿ ಕೆಳಸಾಲುಗಳಲ್ಲಿದೆ. ಈಗಲೂ ಕಾಣಲಿಲ್ಲವಾ ಹಾಗಿದ್ದರೆ ಕೆಳಗಿನ ಚಿತ್ರವನ್ನು ನೋಡಿ.

ಸುಳಿವು ಕೊಟ್ಟ ಮೇಲೆ ಸಮಸ್ಯೆಗೆ ಉತ್ತರ ಹುಡುಕುವುದು ಬಹಳೇ ಸುಲಭ ಅಲ್ಲವಾ? ಆದರೂ ನಿಮ್ಮಲ್ಲಿ ಕೆಲವರು ಸುಳಿವನ್ನು ಗಮನಿಸದೇ ಹುಡುಕಿದ್ದೀರಿ, ಅವರಿಗೆ ಅಭಿನಂದನೆ. ಮತ್ತೊಂದು ಹೊಸ ಬ್ರೇನ್​ ಟೀಸರ್​ನೊಂದಿಗೆ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇವೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್