AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!

ಆ ಒಂದು ಲಾಟರಿಯಿಂದ ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ.

Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!
ಅದೃಷ್ಟ ಅಂದ್ರೆ ಇದೇ ಜೀವನವಿಡೀ ವಾರಕ್ಕೆ 82 ಸಾವಿರ ರೂ!
ಸಾಧು ಶ್ರೀನಾಥ್​
|

Updated on: May 22, 2023 | 3:50 PM

Share

ಆ ಒಂದು ಲಾಟರಿಯಿಂದ (Lottery) ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ. ಇದರಿಂದ ಅವರಿಗೆ ವಾರಕ್ಕೆ 82 ರೂಪಾಯಿಯಂತೆ ಇಡೀ ಜೀವಮಾನದುದ್ದಕ್ಕೂ ಪಾವತಿಸಲಾಗುವುದು.

ವಿವರಗಳಿಗೆ ಹೋದರೆ… ಅಮೆರಿಕದ ಒರೆಗಾನ್ ರಾಜ್ಯದ ಟ್ರಕ್ ಚಾಲಕ ರಾಬಿನ್ ರೈಡೆಲ್ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಸರಿಯಾಗಿ ಒಂದೂವರೆ ದಶಕದ ನಂತರ ಅವರ ಸರದಿ ಬಂದಿದೆ. ವಿನ್ ಫಾರ್ ಲೈಫ್ ಲಾಟರಿ ಗೆದ್ದಿದ್ದಾರೆ. ಇದನ್ನು ಗೆದ್ದವರು ಜೀವನ ಪರ್ಯಂತ ಹಣ ಪಡೆಯುತ್ತಾರೆ ಎಂದು ಲಾಟರಿ ಕಂಪನಿ ಹೇಳಿತ್ತು. ರಾಬಿನ್‌ಗೆ ಪ್ರತಿ ವಾರ ಒಂದು ಸಾವಿರ ಡಾಲರ್‌ನಂತೆ (ಭಾರತೀಯ ಕರೆನ್ಸಿಯಲ್ಲಿ ರೂ. 82 ಸಾವಿರ) ಹಣವನ್ನು ವಿಜೇತನಿಗೆ ಜೀವನದುದ್ದಕ್ಕೂ ನೀಡುತ್ತಲೇ ಇರುತ್ತದೆ.

Also read:

ಕೇರಳ: ಬ್ಯಾಂಕ್​​ನಿಂದ ಜಪ್ತಿ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂ. ಬಹುಮಾನದ ಲಾಟರಿ

ಹೀಗೊಂದು ಬಂಪರ್ ಆಫರ್ ಸಿಕ್ಕಿರುವುದಕ್ಕೆ ರಾಬಿನ್ ಸಂಭ್ರಮಿಸುತ್ತಿರುವಾಗಲೇ ಇನ್ನೆರಡು ವರ್ಷಗಳಲ್ಲಿ ತನ್ನ ಡ್ರೈವಿಂಗ್ ಕೆಲಸಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ. ಪ್ರತಿ ವಾರ ಲಾಟರಿ ರೂಪದಲ್ಲಿ ಬರುವ ಹಣದಲ್ಲಿ ಮನೆ ಕಟ್ಟುವುದಲ್ಲದೆ ಭವಿಷ್ಯಕ್ಕೆ ಒಂದಿಷ್ಟು ಬಿಟ್ಟುಕೊಡುತ್ತೇನೆ ಎನ್ನುತ್ತಾರೆ ರಾಬಿನ್. ಈ ಲಾಟರಿ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು