Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!

ಆ ಒಂದು ಲಾಟರಿಯಿಂದ ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ.

Viral: ಅದೃಷ್ಟ ಅಂದ್ರೆ ಇದೇ ನೋಡಿ! ಜೀವನವಿಡೀ ವಾರಕ್ಕೆ 82 ಸಾವಿರ ರೂ, ಲಾಟರಿ ಹೊಡೆದು ಅದೃಷ್ಟ ಸುಂಟರಗಾಳಿಯಂತೆ ತಿರುಗಿದೆ!
ಅದೃಷ್ಟ ಅಂದ್ರೆ ಇದೇ ಜೀವನವಿಡೀ ವಾರಕ್ಕೆ 82 ಸಾವಿರ ರೂ!
Follow us
ಸಾಧು ಶ್ರೀನಾಥ್​
|

Updated on: May 22, 2023 | 3:50 PM

ಆ ಒಂದು ಲಾಟರಿಯಿಂದ (Lottery) ಟ್ರಕ್ ಚಾಲಕನನ್ನು ಅದೃಷ್ಟ ಎಂಬುದು ಸುಂಟರಗಾಳಿಯಂತೆ ಮೇಲಕ್ಕೆ ಎತ್ತಿದೆ. ಆ ವ್ಯಕ್ತಿ ಹಲವು ದಿನಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಇತ್ತೀಚೆಗೆ ಅವರು ವಿನೂತನ ಲಾಟರಿ ಗೆದ್ದಿದ್ದಾರೆ. ಇದರಿಂದ ಅವರಿಗೆ ವಾರಕ್ಕೆ 82 ರೂಪಾಯಿಯಂತೆ ಇಡೀ ಜೀವಮಾನದುದ್ದಕ್ಕೂ ಪಾವತಿಸಲಾಗುವುದು.

ವಿವರಗಳಿಗೆ ಹೋದರೆ… ಅಮೆರಿಕದ ಒರೆಗಾನ್ ರಾಜ್ಯದ ಟ್ರಕ್ ಚಾಲಕ ರಾಬಿನ್ ರೈಡೆಲ್ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರೆ. ಸರಿಯಾಗಿ ಒಂದೂವರೆ ದಶಕದ ನಂತರ ಅವರ ಸರದಿ ಬಂದಿದೆ. ವಿನ್ ಫಾರ್ ಲೈಫ್ ಲಾಟರಿ ಗೆದ್ದಿದ್ದಾರೆ. ಇದನ್ನು ಗೆದ್ದವರು ಜೀವನ ಪರ್ಯಂತ ಹಣ ಪಡೆಯುತ್ತಾರೆ ಎಂದು ಲಾಟರಿ ಕಂಪನಿ ಹೇಳಿತ್ತು. ರಾಬಿನ್‌ಗೆ ಪ್ರತಿ ವಾರ ಒಂದು ಸಾವಿರ ಡಾಲರ್‌ನಂತೆ (ಭಾರತೀಯ ಕರೆನ್ಸಿಯಲ್ಲಿ ರೂ. 82 ಸಾವಿರ) ಹಣವನ್ನು ವಿಜೇತನಿಗೆ ಜೀವನದುದ್ದಕ್ಕೂ ನೀಡುತ್ತಲೇ ಇರುತ್ತದೆ.

Also read:

ಕೇರಳ: ಬ್ಯಾಂಕ್​​ನಿಂದ ಜಪ್ತಿ ನೋಟಿಸ್ ಬಂದ ಕೆಲವೇ ಗಂಟೆಗಳಲ್ಲಿ ಹೊಡೆಯಿತು 70 ಲಕ್ಷ ರೂ. ಬಹುಮಾನದ ಲಾಟರಿ

ಹೀಗೊಂದು ಬಂಪರ್ ಆಫರ್ ಸಿಕ್ಕಿರುವುದಕ್ಕೆ ರಾಬಿನ್ ಸಂಭ್ರಮಿಸುತ್ತಿರುವಾಗಲೇ ಇನ್ನೆರಡು ವರ್ಷಗಳಲ್ಲಿ ತನ್ನ ಡ್ರೈವಿಂಗ್ ಕೆಲಸಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ. ಪ್ರತಿ ವಾರ ಲಾಟರಿ ರೂಪದಲ್ಲಿ ಬರುವ ಹಣದಲ್ಲಿ ಮನೆ ಕಟ್ಟುವುದಲ್ಲದೆ ಭವಿಷ್ಯಕ್ಕೆ ಒಂದಿಷ್ಟು ಬಿಟ್ಟುಕೊಡುತ್ತೇನೆ ಎನ್ನುತ್ತಾರೆ ರಾಬಿನ್. ಈ ಲಾಟರಿ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್