AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಮುಖದ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಜೀವನದಲ್ಲಿ ನೀವು ಎದುರಿಸಿದ ಸಮಸ್ಯೆಗಳನ್ನ ಸಹಿತ ನಿಮ್ಮ ಗುಣಗಳನ್ನು ಮುಖದ ಆಕೃತಿ ನೋಡಿ ತಿಳಿದುಕೊಳ್ಳಬಹುದು ಎಂದು ಜೀನ್ ಹಾನರ್ ಹೆಸರಿನ ಪ್ರಖ್ಯಾತ ಫೇಸ್ ರೀಡಿಂಗ್ ಎಕ್ಸಪರ್ಟ್ ಹೇಳಿದ್ದಾರೆ. ಹಾಗಾದ್ರೆ ನಿಮ್ಮ ಮುಖ ಯಾವ ಆಕಾರದಲ್ಲಿದೆ? ನಿಮ್ಮ ವ್ಯಕ್ತಿತ್ವ ಮತ್ತು ಗುಣಗಳೇನು ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳಿ.

Personality Test: ನಿಮ್ಮ ಮುಖದ ಆಕಾರ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಮುಖದ ಆಕಾರ
ಅಕ್ಷತಾ ವರ್ಕಾಡಿ
|

Updated on:Jul 19, 2024 | 2:03 PM

Share

ಮುಖ ಚಹರೆ, ಹಾವ-ಭಾವಗಳನ್ನ ನೋಡಿ ನಿಮ್ಮ ಆಲೋಚನೆಗಳನ್ನು ಹೇಳೋ ಫೇಸ್ ರೀರ‍್ಗಳು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ. ಜೀವನದಲ್ಲಿ ನೀವು ಎದುರಿಸಿದ ಸಮಸ್ಯೆಗಳನ್ನ ಸಹಿತ ನಿಮ್ಮ ಗುಣಗಳನ್ನು ಮುಖದ ಆಕೃತಿ ನೋಡಿ ತಿಳಿದುಕೊಳ್ಳಬಹುದು ಎಂದು ಜೀನ್ ಹಾನರ್ ಹೆಸರಿನ ಪ್ರಖ್ಯಾತ ಫೇಸ್ ರೀಡಿಂಗ್ ಎಕ್ಸಪರ್ಟ್ ಹೇಳಿದ್ದಾರೆ. ಈ ಮೇಲೆ ನೀಡಿರುವ ಚಿತ್ರದಲ್ಲಿ ನಿಮ್ಮ ಮುಖ ಯಾವ ರೀತಿ ಆಕಾರವನ್ನು ಹೊಂದಿದೆ ಎಂಬ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ.

ಅಂಡಾಕಾರ:

ನಿಮ್ಮ ಮುಖ ಎನಾದ್ರೂ ಮೊಟ್ಟೆಯ ಆಕಾರದಲ್ಲಿದ್ದರೆ ನೀವು ದಯಾಮಯಿಗಳು. ನೀವು ಜನರನ್ನು ಕರುಣೆಯಿಂದ ಕಾಣುತ್ತೀರಿ ಮತ್ತು ವ್ಯಕ್ತಿಗಳಿಗೆ ಪ್ರಾಮುಖ್ಯತೆ ನೀಡುತ್ತೀರಿ ಎಂಬ ಅರ್ಥವನ್ನು ನೀಡುತ್ತದೆ. ಇದಲ್ಲದೇ ಇತರರು ಹೇಳಿದ ಮಾತುಗಳನ್ನ ಕೇಳುತ್ತಾ ಅವರನ್ನು ಸುಲಭವಾಗಿ ನಂಬುವ ಸ್ವಭಾವ ನಿಮ್ಮದು. ಈ ಅಮಾಯಕತ್ವದ ಕಾರಣಕ್ಕಾಗಿಯೇ ಅತ್ಯಂತ ಸುಲಭವಾಗಿ ಮೋಸ ಹೋಗ್ತೀರಿ ಎಂದು ಹೇಳಲಾಗಿದೆ.

ಚೌಕಾಕಾರ:

ಚೌಕಾಕಾರದ ಮುಖ ಉಳ್ಳವರು ಅತ್ಯಂತ ಕ್ರಿಯೇಟಿವಾಗಿ ಆಲೋಚಿಸುತ್ತಾರೆ. ಸಾಮಾಜಿಕವಾಗಿ ಒಳಗೊಳ್ಳುವ ಮತ್ತು ಸದೃಢವಾದ ಮನಸ್ಥಿತಿ ಹೊಂದಿರುತ್ತಾರೆ. ನಾಯಕತ್ವದ ಗುಣಗಳು ಅತ್ಯಂತ ಅಧಿಕವಾಗಿದ್ದು ಪ್ರತೀ ವಿಷಯವನ್ನು ಆಳವಾಗಿ ಯೋಚಿಸುವ ಸಾಮರ್ಥ್ಯ ನಿಮ್ಮದಾಗಿರಿತ್ತದೆ ಎಂದು ಹೇಳಲಾಗಿದೆ.

ಕೋಲಾಕಾರ:

ಉದ್ದನೆಯ, ಕೋಲಾಕಾರದ ಮುಖ ಉಳ್ಳವರು ಅತ್ಯಂತ ಬುದ್ಧಿವಂತರು. ಇವರ ಐಕ್ಯೂ ಮಟ್ಟ ಇತರರಿಗಿಂತ ಅಧಿಕವಾಗಿರುತ್ತದೆ. ಎಂತಹವರನ್ನಾದರೂ ಬಹು ಬೇಗನೆ ಆಕರ್ಷಿಸುವ ಶಕ್ತಿ ನಿಮಗಿರುತ್ತದೆ.

ದುಂಡಾಕಾರ:

ದುಂಡಾದ ಮುಖ ಉಳ್ಳವರು ಅತ್ಯಂತ ಚುರುಕಾಗಿರುತ್ತಾರೆ. ಸ್ಪರ್ಧಾತ್ಮಕ ಮನೋಭಾವವುಳ್ಳ ನಿಮಗೆ ಬುದ್ಧಿಮಟ್ಟ ಅಧಿಕವಾಗಿರುತ್ತದೆ. ಎಷ್ಟೇ ಒತ್ತಡಗಳಿದ್ದರೂ ಸಮಾಧಾನದಿಂದ ಕೆಲಸ ನಿರ್ವಹಿಸುವ ಚಾಕಚಕ್ಯತೆ ನಿಮ್ಮದಾಗಿರುತ್ತದೆ.

ಲೇಖನ: ದರ್ಶಿನಿ ತಿಪ್ಪಾರೆಡ್ಡಿ

ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ

ಎಸ್. ಡಿ. ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ – ಉಜಿರೆ

Published On - 1:56 pm, Fri, 19 July 24

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ