AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!

Garden and Kitchen : ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ. 

Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!
ಬೆರಳಿಗೆ ಈ ಸಾಧನ ಧರಿಸಿದರೆ ಹೀಗೆ ಕತ್ತರಿಸಬಹುದು ಸುಲಿಯಬಹುದು
TV9 Web
| Edited By: ಶ್ರೀದೇವಿ ಕಳಸದ|

Updated on:May 26, 2023 | 10:43 AM

Share

Veg Cutter : ಮನೆಯಲ್ಲಿ ನಾಲ್ಕು ಬೆಳ್ಳುಳ್ಳಿ ಸುಲಿದು ಕೊಡು ಎಂದಾಗ ಯಾವುದೋ ಫೋನ್​ ಬಂತು ಇರು ಎಂದು ಹೋಗಬೇಕಿಲ್ಲ. ಇದಿಷ್ಟು ಬೀನ್ಸ್​ ಸುಲಿದು ಕೊಡು ಎಂದಾಗ ಅಯ್ಯೋ ತಲೆನೋವು ಎಂದು ನೆಪ ಹೇಳಬೇಕಿಲ್ಲ. ಶುಂಠಿ ಸಿಪ್ಪೆ ತೆಗೆದುಕೊಡು ಎಂದಾಗ ನನ್ನ ಫ್ರೆಂಡ್​ ಕರೀತಿದಾರೆ ಎಂದು ಹೊರಹೋಗಬೇಕಿಲ್ಲ. ಈಗ ಯಾರೂ ಕೂಡ ಸುಲಭವಾಗಿ ಚಕಚಕನೆ ತರಕಾರಿಗಳನ್ನು ಕತ್ತರಿಸಬಹುದು, ಸೋಸಬಹುದು, ಸುಲಿಯಬಹುದು ಆದರೆ ನಿಮ್ಮ ಹೆಬ್ಬೆರಳಿಗೆ ಇಂಥದೊಂದು ಸಾಧನವಿದ್ದಲ್ಲಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Cool ideas / Amazon Finds (@coolfindsus)

ಇನ್​ಸ್ಟಾಗ್ರಾಮಿಗರು ಈ ವಿಡಿಯೋ ನೋಡಿ ಹುಚ್ಚೆದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಆಹ್​ ಇದು ನನ್ನ ಐದು ಬೆರಳಿಗೂ ಬೇಕು ಎಂದು ಹಲವಾರು ಜನ ತಮಾಷೆ ಮಾಡುತ್ತಿದ್ಧಾರೆ. Peter Piper picked a peck of pickled peppers from the pepper patch ಎಂದು ಒಬ್ಬರು ಟಂಗ್​ ಟ್ವಿಸ್ಟರ್ ನೆನಪಿಸಿಕೊಂಡಿದ್ದಾರೆ. ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಬಿಹಾರಿ ಮಗುವಿಗೆ ಬಂದಿದ್ದು ಕನ್ನಡಜ್ವರ! ಸೃಷ್ಟಿ ಡಾಕ್ಟರ್​ ಕೊಟ್ಟ ಔಷಧಿ ಏನು?

ತಂತ್ರಜ್ಞಾನ, ತಾಂತ್ರಿಕ ಸಾಧನ ಮತ್ತು ಆನ್​ಲೈನ್ ಮಾರುಕಟ್ಟೆ ಇವುಗಳ ವ್ಯಾಪ್ತಿ ಇಂದು ಊಹಿಸಲಸಾಧ್ಯ. ಯಾವ ಕೆಲಸವನ್ನೂ ಸುಲಭವಾಗಿ ಪೂರೈಸಲು ಅನುಕೂಲವಾಗುವಂಥ ಸಾಧನಗಳ ಸರಕು ಈವತ್ತು ತುದಿಬೆರಳಲ್ಲಿ ಆಡುತ್ತಿದೆ. ಸಣ್ಣಪುಟ್ಟ ಕೈಗಾರಿಕೆಗಳು ಇಂದು ಲೆಕ್ಕವಿಲ್ಲದಷ್ಟು ತಲೆಎತ್ತಿನಿಂತಿವೆ.

ಇದನ್ನೂ ಓದಿ : Viral Video: ಈ ಧಗೆಯಲ್ಲಿ ಪ್ರೇಮಿಗಳಿಗೆ ತಂಪನೆರೆಯುವ ಪ್ರಗತಿ ಬಡಿಗೇರಳ ಈ ಭಾವಗೀತೆ

ವೇಗದ ಜೀವನಶೈಲಿ ಕೊಳ್ಳುಬಾಕುತನ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ. ನಿಂತರೆಲ್ಲಿ ಕೊಳೆತುಹೋಗುತ್ತೇವೆ ಎಂಬಂತೆ ಕಾಲದೊಂದಿಗೆ ಕಾಲು ಹಾಕುವುದು ಇಂದಿನ ಅನಿವಾರ್ಯವಾಗಿದೆ. ಈ ಬಗ್ಗೆ ಜಾಸ್ತಿ ಬರೆದರೆ ನಿಮಗೆ ಓದಿಗೆ ಪುರಸೊತ್ತಿಲ್ಲ. ಮೆಣಸಿನಕಾಯಿ ಹೆಚ್ಚುವುದಿದೆ, ಬೆಳ್ಳುಳ್ಳಿ ಸುಲಿಯುವುದಿದೆ, ಹಣ್ಣು ಬಿಡಿಸುವುದಿದೆ ಇನ್ನೂ ಏನೇನೋ!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ  

Published On - 10:42 am, Fri, 26 May 23

Follow Us
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್