AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲಾಟರಿಯಲ್ಲಿ ಗೆದ್ದ ರೂ. 82 ಲಕ್ಷವನ್ನು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತೇನೆ

Africa : ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಕ್ರ್ಯಾಚ್​ ಕಾರ್ಡ್ ಖರೀದಿಸಲು ಇದು ಮುಖ್ಯ ಕಾರಣವಾಗಲಿದೆ. ನನ್ನ ಊರಿನಲ್ಲಿರುವ ಶಾಲಾ ಮಕ್ಕಳಿಗೆ ಕೊಠಡಿಗಳನ್ನು ನಿರ್ಮಿಸುವ ಕನಸು ಇದರಿಂದ ಈಡೇರಲಿದೆ ಎಂದಿದ್ದಾನೆ ಈ ವ್ಯಕ್ತಿ.

Viral: ಲಾಟರಿಯಲ್ಲಿ ಗೆದ್ದ ರೂ. 82 ಲಕ್ಷವನ್ನು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತೇನೆ
ರೂ. 82 ಲಕ್ಷ ಗೆದ್ದ ಆಫ್ರಿಕಾದ ಸಾಲಿಮಾನೆ ಸನಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 25, 2023 | 3:02 PM

Lottery : ಲಕ್ಷಗಟ್ಟಲೆ ಲಾಟರಿ ಹೊಡೆದರೆ ನೀವೇನು ಮಾಡುತ್ತೀರಿ? ಇಷ್ಟು ದಿನ ಕಂಡ ಕನಸು, ಆಸೆಗಳನ್ನೆಲ್ಲ ಆಗು ಮಾಡಿಕೊಳ್ಳಲು ತೊಡಗಿಕೊಳ್ಳುತ್ತೀರಿ ಅಲ್ಲವೆ? ಆದರೆ ಇಲ್ಲೊಬ್ಬ ವ್ಯಕ್ತಿಯ ನಡೆ ಗಮನಿಸಿ. ಆಫ್ರಿಕಾದ ಈ ವ್ಯಕ್ತಿ ಲಾಟರಿಯ ಮೂಲಕ ರೂ. 82 ಲಕ್ಷ ಗೆದ್ದಿದ್ದಾನೆ. ಗೆದ್ದ ಹಣವನ್ನು ತನ್ನ ಊರಿನ ಶಾಲಾ ಮಕ್ಕಳಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ : Viral: ಸೊಪ್ಪುಗಳನ್ನು ಗುರುತಿಸಿ ರೂ. 5000 ನಗದು ಬಹುಮಾನ ಗೆಲ್ಲಿ; ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ಪರ್ಧೆ

ಆಫ್ರಿಕಾದ ಸಾಲಿಮಾನೆ ಸನಾ ಎಂಬ ವ್ಯಕ್ತಿಯೇ ಈ ಲಾಟರಿ ಹಣ ಗೆದ್ದವನು. ಈತ ನ್ಯೂ ಬರ್ನ್​ನಲ್ಲಿ ವಾಸವಾಗಿದ್ದಾನೆ. 39 ವರ್ಷದ ಈತ ನೃತ್ಯಕಲಾವಿದನಾಗಿದ್ದು ನೃತ್ಯಶಾಲೆಯನ್ನು ಹೊಂದಿದ್ದಾನೆ.  ಸ್ಕ್ರ್ಯಾಚ್​ ಆಫ್​ ಕಾರ್ಡ್​ನಲ್ಲಿ ಈ ಭಾರೀ ಮೊತ್ತವನ್ನು ಗೆದ್ದಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಶಾಲಿನಿಯ ಲೈಫ್​ ಇಷ್ಟೇನೇ ಸಲಹಾ ಕೇಂದ್ರಕ್ಕೆ ನಿಮಗೆ ಸ್ವಾಗತ! 

ಕಿನ್​ಸ್ಟನ್​ನ ವೆಸ್ಟ್ ನ್ಯೂ ಬರ್ನ್ ರಸ್ತೆಯಲ್ಲಿರುವ ನ್ಯೂಸ್ ಶಾಪ್ ಅಂಡ್ ಫ್ಯೂಯಲ್‌ನಿಂದ ಈತ ಲಾಟರಿ ಟಿಕೆಟ್​ ಖರೀದಿಸಿದ್ದ. ಇದು ನಿಜಕ್ಕೂ ನನಗೆ ಸಂತೋಷವನ್ನು ತರುವಂಥ ವಿಷಯ. ಇದು ನನ್ನ ಕನಸಾಗಿತ್ತು. ಮುಂದಿನ ದಿನಗಳಲ್ಲಿ ನಾನು ಮತ್ತಷ್ಟು ಸ್ಕ್ರ್ಯಾಚ್​ ಕಾರ್ಡ್ ಖರೀದಿಸಲು ಇದು ಮುಖ್ಯ ಕಾರಣವಾಗಲಿದೆ. ಇದೀಗ ನನ್ನ  ಊರಿನಲ್ಲಿರುವ ಶಾಲಾ ಮಕ್ಕಳಿಗೆ ಕೊಠಡಿಗಳನ್ನು ನಿರ್ಮಿಸಲು ಸಹಾಯವಾಗಲಿದೆ ಎಂದಿದ್ದಾನೆ ಸಾಲಿಮಾನೆ.

ಇದನ್ನೂ ಓದಿ : Viral Video: ದಾರಿಬಿಡಿ ಜಿಂಕೆಟೀಚರ್ ಬಂದರು; ಸಾಲಾಗಿ ನಿಲ್ಲಿ ಎಡ್ಮಿಷನ್ ಶುರುವಾಗಿದೆ!

ಜೊತೆಗೆ ಇಲ್ಲಿಯ ಮಕ್ಕಳು ನೃತ್ಯ ಕಲಿಯುವಲ್ಲಿ ಸಾಕಷ್ಟು ಆಸಕ್ತರು. ನನ್ನ ನೃತ್ಯಶಾಲೆಯ ಮಕ್ಕಳಿಗಾಗಿಯೂ ಈ ಹಣವನ್ನು ವಿನಿಯೋಗಿಸಲಾಗುವುದು ಎಂದೂ ಆತ ಹೇಳಿದ್ದಾನೆ. ಈಗಾಗಲೇ ನಿಮಗೇನಾದರೂ ಲಾಟರಿ ಹೊಡೆದಿದ್ದರೆ ಅದನ್ನು ಹೇಗೆ ವಿನಿಯೋಗಿಸಿದ್ದೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:01 pm, Thu, 25 May 23

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್