AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಲಕ್ಷಣವಾಗಿ ಡಾನ್ಸ್ ಮಾಡಿ ಸೈಲೆಂಟ್ ಆಗಿದ್ದ ಹಸುವನ್ನು ವೈಲೆಂಟ್ ಮಾಡಿದ ಯುವತಿ; ಮುಂದೇನಾಯ್ತು ಗೊತ್ತಾ?

ಹಾಕಿದ ಆಹಾರವನ್ನು ಹಸು ಸುಮ್ಮನೆ ತಿನ್ನಬೇಕು ಎನ್ನುಷ್ಟರಲ್ಲಿ ಯುವತಿಯು ವಿಲಕ್ಷಣವಾಗಿ ಡಾನ್ಸ್ ಮಾಡುತ್ತಾಳೆ. ಈ ವೇಳೆ ಕೋಪದಿಂದ ಹಸು ಆಕೆಯನ್ನು ಹಾಯುವ ವಿಡಿಯೋ ವೈರಲ್ ಆಗುತ್ತಿದೆ.

Viral Video: ವಿಲಕ್ಷಣವಾಗಿ ಡಾನ್ಸ್ ಮಾಡಿ ಸೈಲೆಂಟ್ ಆಗಿದ್ದ ಹಸುವನ್ನು ವೈಲೆಂಟ್ ಮಾಡಿದ ಯುವತಿ; ಮುಂದೇನಾಯ್ತು ಗೊತ್ತಾ?
ಕೆರಳಿಸಿದ ಯುವತಿಗೆ ತಕ್ಕ ಶಾಸ್ತಿ ಮಾಡಿದ ಹಸು
TV9 Web
| Edited By: |

Updated on:Aug 21, 2022 | 3:14 PM

Share

ತಿನ್ನುತ್ತಿರುವಾಗ ಅಥವಾ ತನ್ನ ಪಾಡಿಗೆ ತಾನಿದ್ದ ಪ್ರಾಣಿಗಳಿಗೆ ಕೀಟಲೆ ಕೊಡುವುದನ್ನು ನಿಲ್ಲಬೇಕಾಗಿದೆ. ಇಲ್ಲವಾದರೆ ಪ್ರಾಣಿಯ ದಾಳಿಗೆ ತುತ್ತಾಗಬೇಕಾಗುತ್ತದೆ. ಯುವತಿಯೊಬ್ಬಳು ಹಸುವಿನ ಮುಂದೆ ಡಾನ್ಸ್ ಮಾಡುತ್ತಾ ಕೀಟಲೆ ಕೊಟ್ಟಾಗ ಕೋಪಗೊಂಡ ಹಸು ಬಲವಾಗಿ ಗುದ್ದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ‘psycho_biihari ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೀಲ್ಸ್ ವಿಡಿಯೋ ಈವರೆಗೆ 46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 24 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ವಿಡಿಯೋದಲ್ಲಿ ಕಾಣುವಂತೆ, ಹಗ್ಗದಿಂದ ಕಟ್ಟಿ ಹಾಕಿದ್ದ ಹಸುವಿನ ಮುಂದೆ ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ಗಳನ್ನು ಧರಿಸಿರುವ ಯುವತಿಯೊಬ್ಬಳು ಹಸುವಿಗೆ ಆಹಾರ ಹಾಕುತ್ತಾಳೆ. ಅಷ್ಟು ಮಾತ್ರವಲ್ಲದೆ ಅದನ್ನು ಹಸು ತಿನ್ನಲೂ ಬಿಡದೆ ವಿಲಕ್ಷಣವಾಗಿ ನೃತ್ಯವನ್ನು ಮಾಡುತ್ತಾಳೆ. ಹಸಿದ ವೇಳೆ ಹಾಕಿದ ಆಹಾರವನ್ನು ಸುಮ್ಮನೆ ತಿನ್ನಬೇಕು ಎನ್ನವಷ್ಟರಲ್ಲಿ ಯುವತಿಯ ಡಾನ್ಸ್ ಹಸುವಿಗೆ ಕಿರಿಕಿರಿ ಉಂಟುಮಾಡಿದೆ. ಆರಂಭದಲ್ಲಿ ಸುಮ್ಮನಾಗಿದ್ದ ಹಸು ನಂತರ ಕೋಪಗೊಂಡು ಅವಳನ್ನು ಬಲವಾಗಿ ತಳ್ಳುತ್ತದೆ. ಪರಿಣಾಮವಾಗಿ ಆ ಯುವತಿ ಹಿಂಬದಿ ಇದ್ದ ಬುಟ್ಟಿಯೊಳಗೆ ಬೀಳುತ್ತಾಳೆ. ಆ ಮೂಲಕ ರೀಲ್ಸ್ ವಿಡಿಯೋ ಕೊನೆಗೊಳ್ಳುತ್ತದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Sun, 21 August 22

ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ