AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೀಗೊಬ್ಬಳು ಸ್ಪೈಡರ್ ಗರ್ಲ್! ಹೌಹಾರಿದ ನೆಟ್ಟಿಗರು

Little girl playing with spider : ಗೊಂಬೆ, ಆಟಿಕೆಯೊಂದಿಗೆ ಆಡುವ ವಯಸ್ಸಿನಲ್ಲಿ ಈ ಪುಟ್ಟ ಹುಡುಗಿ ಹಿತ್ತಲಿನಲ್ಲಿರುವ ದೊಡ್ಡ ಜೇಡಗಳೊಂದಿಗೆ ಆಟವಾಡಿಕೊಂಡಿದ್ದಾಳೆ.

Viral Video : ಹೀಗೊಬ್ಬಳು ಸ್ಪೈಡರ್ ಗರ್ಲ್! ಹೌಹಾರಿದ ನೆಟ್ಟಿಗರು
ಜೇಡವೇ ಈಕೆಯ ಆಟಿಕೆ
TV9 Web
| Edited By: ಶ್ರೀದೇವಿ ಕಳಸದ|

Updated on: Aug 30, 2022 | 3:54 PM

Share

Viral Video : ಜಗತ್ತಿನಲ್ಲಿ ಜೇಡಗಳನ್ನು ಎಷ್ಟು ಜನ ಇಷ್ಟಪಡುತ್ತಾರೆ? ಬೆರಳೆಣಿಸುತ್ತ ಕುಳಿತುಕೊಳ್ಳಬೇಕಾಗುತ್ತದೆ. ಎಂಟು ಕಾಲಿನ ತೆವಳುವ ಈ ಜೀವ ಭಯಹುಟ್ಟಿಸುವಂಥದ್ದೇ. ಆಸ್ಟ್ರೇಲಿಯಾದಲ್ಲಿ ಜೇಡ ಮುತ್ತಿಕೊಂಡಿರುವ ಹಲವಾರು ವಿಡಿಯೋಗಳು ಈಗಾಗಲೇ ನೆಟ್ಟಿಗರ ದುಃಸ್ವಪ್ನಕ್ಕೆ ಕಾರಣವಾಗಿವೆ. ಆದರೆ ಇಲ್ಲಿರುವ ಈ ವಿಡಿಯೋ ನೋಡಿದ ನಂತರ ನಿಮಗೆ ಏನನ್ನಿಸಬಹುದು? ಟ್ವಿಟರ್​ನಲ್ಲಿ ಹಂಚಿಕೊಂಡ ಈ ಕ್ಲಿಪ್​ನಲ್ಲಿ ಸ್ಪೈಡರ್​ ಗರ್ಲ್​ ಅವತರಿಸಿ ಬಂದಿದ್ದಾಳೆ! ಗೊಂಬೆ, ಆಟಿಕೆಯನ್ನೆಲ್ಲ ದೂರ ಸರಿಸಿ, ಎಲ್ಲರೂ ಭಯಪಡುವ ಈ ಜೀವಂತ ಸ್ಪೈಡರ್​ನೊಂದಿಗೆ ಲೀಲಾಜಾಲವಾಗಿ ಆಟವಾಡುತ್ತಿದ್ದಾಳೆ.

ನಿಮಗೆ ಅರಾಕ್ನೋಫೋಬಿಯಾ ಇದ್ದರೆ, ನೀವು ಈ ವಿಡಿಯೋ ನೋಡಬೇಡಿ ಮತ್ತೆ! ಹೆದರಬೇಡಿ ನಿಮ್ಮ ಮೊಬೈಲ್​ ದಾಟಿ ಈ ಜೇಡ ಆಚೆ ಬರದು. ಈ ವಿಡಿಯೋ ಅನ್ನು 17,000 ಕ್ಕೂ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಈ ಹುಡುಗಿಯ ಸುರಕ್ಷತೆ ಬಗ್ಗೆ ಗಾಬರಿಗೆ ಒಳಗಾಗಿದ್ದಾರೆ. ಆದರೂ ಕೆಲವರು, ಈ ಹುಡುಗಿ ಧೈರ್ಯಶಾಲಿ ಎಂದು ಚಪ್ಪಾಳೆ ತಟ್ಟಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ