AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗೆ ಸರಿಯಾಗಿ ಗೂಸಾ ಕೊಡ್ಬೇಕು ಅನ್ನಿಸುತ್ತಿದೆ -ಪತ್ನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಬ್ರೆಜಿಲ್​ ಅಧ್ಯಕ್ಷ ಗರಂ!

ಭ್ರಷ್ಟಾಚಾರದ ಹಗರಣ ಒಂದರಲ್ಲಿ ನಿಮ್ಮ ಪತ್ನಿ ಮಿಶೆಲ್​ ಬೋಲ್ಸನಾರೊ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬನಿಗೆ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ‘ಗೂಸಾ ಕೊಡುವುದಾಗಿ’ ಹೇಳಿರುವ ಸ್ವಾರಸ್ಯಕರ ಪ್ರಸಂಗ ನಿನ್ನೆ ನಡೆದಿದೆ. ನಿನ್ನೆ ಭಾನುವಾರ ಬ್ರೆಜಿಲ್​ ಅಧ್ಯಕ್ಷ ಚರ್ಚ್​ಗೆ ಭೇಟಿ ಕೊಟ್ಟ ಬಳಿಕ ಪತ್ರಕರ್ತರ ಗುಂಪೊಂದು ಎಂದಿನಂತೆ ಬೋಲ್ಸನಾರೊರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಸ್ಥಳೀಯ ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಕೆರಳಿದ ಅಧ್ಯಕ್ಷ ಬೋಲ್ಸನಾರೊ ನಿನ್ನ ಮುಖಕ್ಕೆ ಗೂಸಾ […]

ನಿಂಗೆ ಸರಿಯಾಗಿ ಗೂಸಾ ಕೊಡ್ಬೇಕು ಅನ್ನಿಸುತ್ತಿದೆ -ಪತ್ನಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಬ್ರೆಜಿಲ್​ ಅಧ್ಯಕ್ಷ ಗರಂ!
KUSHAL V
| Edited By: |

Updated on:Aug 24, 2020 | 1:31 PM

Share

ಭ್ರಷ್ಟಾಚಾರದ ಹಗರಣ ಒಂದರಲ್ಲಿ ನಿಮ್ಮ ಪತ್ನಿ ಮಿಶೆಲ್​ ಬೋಲ್ಸನಾರೊ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬನಿಗೆ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ‘ಗೂಸಾ ಕೊಡುವುದಾಗಿ’ ಹೇಳಿರುವ ಸ್ವಾರಸ್ಯಕರ ಪ್ರಸಂಗ ನಿನ್ನೆ ನಡೆದಿದೆ.

ನಿನ್ನೆ ಭಾನುವಾರ ಬ್ರೆಜಿಲ್​ ಅಧ್ಯಕ್ಷ ಚರ್ಚ್​ಗೆ ಭೇಟಿ ಕೊಟ್ಟ ಬಳಿಕ ಪತ್ರಕರ್ತರ ಗುಂಪೊಂದು ಎಂದಿನಂತೆ ಬೋಲ್ಸನಾರೊರನ್ನು ಭೇಟಿಯಾಗಿದ್ದರಂತೆ. ಈ ವೇಳೆ ಸ್ಥಳೀಯ ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಕೆರಳಿದ ಅಧ್ಯಕ್ಷ ಬೋಲ್ಸನಾರೊ ನಿನ್ನ ಮುಖಕ್ಕೆ ಗೂಸಾ ಕೊಡಬೇಕೆಂದು ತುಂಬಾ ಆಸೆಯಾಗುತ್ತಿದೆ ಎಂದು ಹೇಳುತ್ತಾ ಅಲ್ಲಿಂದ ಹೊರಟುಹೋದರಂತೆ. ಅಧ್ಯಕ್ಷರ ಉದ್ಧಟತನದ ಮಾತಿಗೆ ಪತ್ರಕರ್ತರ ಗುಂಪು ಸಿಟ್ಟಾಗಿದೆ.  ಆದ್ರೂ ಕ್ಯಾರೇ ಅನ್ನದೇ ಅಧ್ಯಕ್ಷ ಮಹೋದಯ ಅಲ್ಲಿಂದ ಹೊರಟುಹೋದರಂತೆ.

ಅಧ್ಯಕ್ಷ ಜೈರ್​ ಬೋಲ್ಸನಾರೊರ ಹಿರಿಯ ಪುತ್ರ ಹಾಗೂ ಮಾಜಿ ಸಂಸದ ಫ್ಲಾವಿಯೋ ಬೋಲ್ಸನಾರೊರ ಆಪ್ತ ಸಹಾಯಕ ಫಾಬ್ರೀಜಿಯೋ ಕ್ವೇರೋಜ್​ ಎಂಬಾತನ ಹೆಸರು ದೊಡ್ಡ ಹಗರಣವೊಂದರಲ್ಲಿ ಕೇಳಿಬಂದಿದೆ.

ಇದಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದರು. ಈ ನಡುವೆ ಕಳೆದ ತಿಂಗಳು ಬ್ರೆಜಿಲ್​ನ ಕೆಲ ಸುದ್ದಿವಾಹಿನಿಗಳು ಅಧ್ಯಕ್ಷ ಬೋಲ್ಸನಾರೊರ ಪತ್ನಿ ಮಿಶೆಲ್​ರ ಬ್ಯಾಂಕ್​ ಖಾತೆಗೆ ಫಾಬ್ರೀಜಿಯೋ ಸಾಕಷ್ಟು ಹಣವನ್ನು ಪಾವತಿಸಿದ್ದನು ಎಂದು ವರದಿ ಮಾಡಿದ್ದವು. ಆದ್ದರಿಂದ, ಈ ವಿಚಾರವಾಗಿ ಯಾರಾದರೂ ಪ್ರಶ್ನಿಸಿದರೆ ಅಧ್ಯಕ್ಷರಿಗೆ ಸಿಕ್ಕಾಪಟ್ಟೆ ಕೋಪಬರುತ್ತದ್ದಂತೆ!

Published On - 12:52 pm, Mon, 24 August 20

Follow Us
KUSHAL V
KUSHAL V
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ