AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನಿಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ
ಆಸ್ಟ್ರಾಜೆನೆಕಾ ಲಸಿಕೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2021 | 12:11 AM

ಕೊವಿಡ್​ ಸೋಂಕಿನ ವಿರುದ್ಧ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಕೆಲವರಲ್ಲಿ ರಕ್ತ ಹೆಪ್ಪುಗಟ್ಟಿವಿಕೆಯ ದೂರು ವರದಿಯಾದ ನಂತರ ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರಿಗೆ ಅದಕ್ಕೆ ಪರ್ಯಾಯವಾದ ಲಸಿಕೆ ಒದಗಿಸುವುದಾಗಿ ಆ ದೇಶದ ಔಷಧ ನಿಯಂತ್ರಣ ಸಂಸ್ಥೆ ಬುಧವಾರದಂದು ಹೇಳಿದೆ. ಏತನ್ಮಧ್ಯೆ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಈಎಮ್​ಎ) ವ್ಯಾಕ್ಸಿನ್ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಡುವೆ ಸಂಬಂಧವಿದೆ ಎಂದು ಹೇಳಿದೆ.

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಮಾರ್ಚ್ ಕೊನೆಭಾಗದಲ್ಲಿ ಎಮ್ ಎಚ್ ಆರ್​ ಎ ನಡೆಸಿದ ಒಂದು ಪರಿಶೀಲನೆ ಪ್ರಕಾರ, ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಯುನೈಟೆಡ್​ ಕಿಂಗಡಮ್​​ನಲ್ಲಿ 79 ಜನರಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿದೆ ಮತ್ತು ಅವರಲ್ಲಿ 19 ಜನ ಮರಣ ಹೊಂದಿದ್ದಾರೆ. ಲಸಿಕೆ ತೆಗೆದುಕೊಂಡ ಕಾರಣ ಅವರಲ್ಲಿ ರಕ್ತ ಹೆಪ್ಪುಗಟ್ಟಿತು ಎನ್ನುವುದಕ್ಕೆ ಪುರಾವೆ ಲಭ್ಯವಾಗಿಲ್ಲ, ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಈ ಲಸಿಕೆಯು ಕೊವಿಡ್-19 ಸೋಂಕಿನಿಂದ ಜನರಿಗೆ ರಕ್ಷಣೆ ನೀಡುತ್ತಿದೆ ಎನ್ನುವುದು ಅದರಿಂದ ಅಪಾಯವಿದೆಯೆನ್ನುವುದು ಸಂಗತಿಯನ್ನು ನಗಣ್ಯವಾಗಿಸುತ್ತದೆ ಎಂದು ಎಮ್ ಎಚ್ ಆರ್​ ಎ ಹೇಳಿದೆ

ಇದನ್ನೂ ಓದಿ: ಆಸ್ಟ್ರಾಜೆನೆಕಾ ಅಡ್ಡಪರಿಣಾಮದ ಬಗ್ಗೆ WHO ಸ್ಪಷ್ಟನೆ; ಲಸಿಕೆ ಬಳಕೆ ಮಾಡಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ