AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನಿಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಯುನೈಟೆಡ್​ ಕಿಂಗ್​ಡಮ್ 30ರೊಳಗಿನ ವಯಸ್ಸಿನವರಿಗೆ ಆಸ್ಟ್ರಾಜೆನೆಕಾ ಬದಲು ಪರ್ಯಾಯ ಲಸಿಕೆ ನೀಡಲಿದೆ
ಆಸ್ಟ್ರಾಜೆನೆಕಾ ಲಸಿಕೆ
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2021 | 12:11 AM

Share

ಕೊವಿಡ್​ ಸೋಂಕಿನ ವಿರುದ್ಧ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಕೆಲವರಲ್ಲಿ ರಕ್ತ ಹೆಪ್ಪುಗಟ್ಟಿವಿಕೆಯ ದೂರು ವರದಿಯಾದ ನಂತರ ಯುನೈಟೆಡ್​ ಕಿಂಗ್​​ಡಮ್​ನಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರಿಗೆ ಅದಕ್ಕೆ ಪರ್ಯಾಯವಾದ ಲಸಿಕೆ ಒದಗಿಸುವುದಾಗಿ ಆ ದೇಶದ ಔಷಧ ನಿಯಂತ್ರಣ ಸಂಸ್ಥೆ ಬುಧವಾರದಂದು ಹೇಳಿದೆ. ಏತನ್ಮಧ್ಯೆ, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಈಎಮ್​ಎ) ವ್ಯಾಕ್ಸಿನ್ ಮತ್ತು ರಕ್ತ ಹೆಪ್ಪುಗಟ್ಟುವಿಕೆ ನಡುವೆ ಸಂಬಂಧವಿದೆ ಎಂದು ಹೇಳಿದೆ.

ಯುಕೆಯ ಔಷಧಿ ಮತ್ತು ಹೆಲ್ತ್​ಕೇರ್ ನಿಯಂತ್ರಣ ಸಂಸ್ಥೆ (ಎಮ್ ಎಚ್ ಆರ್​ ಎ) ಸಹ ಆಕ್ಸಫರ್ಡ್/ಆಸ್ಟ್ರಾಜೆನೆಕಾ ಮತ್ತು ರಕ್ತ ಹೆಪದಪುಗಟ್ಟುವಿಕೆ ನಡುವೆ ಬಲವಾದ ಸಾಧ್ಯತೆ ಇದೆಯೆನ್ನುವುದು ನಿಯಮಿತ ಮಾನಿಟರಿಂಗ್ ಮೂಲಕ ಪತ್ತಯಾಗಿದೆ, ಅದರೆ ಅದು ತೀರ ಕಡಿಮೆ ಪ್ರಮಾಣದ ಪ್ರಕರಣಗಳಲ್ಲಿ ಅದು ಕಂಡುಬಂದಿದೆ ಎಂದು ಹೇಳಿದೆ.

ಮಾರ್ಚ್ ಕೊನೆಭಾಗದಲ್ಲಿ ಎಮ್ ಎಚ್ ಆರ್​ ಎ ನಡೆಸಿದ ಒಂದು ಪರಿಶೀಲನೆ ಪ್ರಕಾರ, ಆಸ್ಟ್ರಾಜೆನೆಕಾ ಲಸಿಕೆ ತೆಗದುಕೊಂಡ ನಂತರ ಯುನೈಟೆಡ್​ ಕಿಂಗಡಮ್​​ನಲ್ಲಿ 79 ಜನರಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿದೆ ಮತ್ತು ಅವರಲ್ಲಿ 19 ಜನ ಮರಣ ಹೊಂದಿದ್ದಾರೆ. ಲಸಿಕೆ ತೆಗೆದುಕೊಂಡ ಕಾರಣ ಅವರಲ್ಲಿ ರಕ್ತ ಹೆಪ್ಪುಗಟ್ಟಿತು ಎನ್ನುವುದಕ್ಕೆ ಪುರಾವೆ ಲಭ್ಯವಾಗಿಲ್ಲ, ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ ಈ ಲಸಿಕೆಯು ಕೊವಿಡ್-19 ಸೋಂಕಿನಿಂದ ಜನರಿಗೆ ರಕ್ಷಣೆ ನೀಡುತ್ತಿದೆ ಎನ್ನುವುದು ಅದರಿಂದ ಅಪಾಯವಿದೆಯೆನ್ನುವುದು ಸಂಗತಿಯನ್ನು ನಗಣ್ಯವಾಗಿಸುತ್ತದೆ ಎಂದು ಎಮ್ ಎಚ್ ಆರ್​ ಎ ಹೇಳಿದೆ

ಇದನ್ನೂ ಓದಿ: ಆಸ್ಟ್ರಾಜೆನೆಕಾ ಅಡ್ಡಪರಿಣಾಮದ ಬಗ್ಗೆ WHO ಸ್ಪಷ್ಟನೆ; ಲಸಿಕೆ ಬಳಕೆ ಮಾಡಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?