ಈ ಸೆಲೆಬ್ರಿಟಿಗಳಿಗೆ ಇಡ್ಲಿ ಬಗ್ಗೆ ಇದೆ ವಿಶೇಷ ಮೋಹ; ಇಲ್ಲಿದೆ ವಿವರ

ದುಲ್ಕರ್ ಸಲ್ಮಾನ್ ಅವರು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಫುಡ್ ಬಗ್ಗೆ ವಿಶೇಷ ಪ್ರಿತಿ ಇದೆ. ಅವರಿಗೆ ಇಡ್ಲಿ ಎಂದರೆ ಸಖತ್ ಇಷ್ಟ ಅಂತೆ. ‘ಇಡ್ಲಿ ಅಥವಾ ಚಪಾತಿ’ ಎಂದು ಕೇಳಿದ ಪ್ರಶ್ನೆಗೆ ಅವರು ಇಡ್ಲಿ ಎಂದು ಉತ್ತರ ನೀಡಿದ್ದರು. ಇನ್ನು, ಪ್ರಭಾಸ್​ಗೆ ಆಹಾರದ ಬಗ್ಗೆ ವಿಶೇಷ ಕಾಳಜಿ. ಅವರಿಗೂ ಇಡ್ಲಿ ಎಂದರೆ ಸಖತ್ ಪ್ರೀತಿ.

ಈ ಸೆಲೆಬ್ರಿಟಿಗಳಿಗೆ ಇಡ್ಲಿ ಬಗ್ಗೆ ಇದೆ ವಿಶೇಷ ಮೋಹ; ಇಲ್ಲಿದೆ ವಿವರ
ಈ ಸೆಲೆಬ್ರಿಟಿಗಳಿಗೆ ಇಡ್ಲಿ ಬಗ್ಗೆ ಇದೆ ವಿಶೇಷ ಮೋಹ; ಇಲ್ಲಿದೆ ವಿವರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 14, 2024 | 8:27 AM

ಸೆಲೆಬ್ರಿಟಿಗಳು ಎಂದಾಗ 5 ಸ್ಟಾರ್ ಹೋಟೆಲ್​ನಲ್ಲಿ ಊಟ ಮಾಡುತ್ತಾರೆ, ಸಾಮಾನ್ಯ ಆಹಾರ ಸೇವನೆ ಮಾಡುವುದಿಲ್ಲ ಎಂಬುದು ಅನೇಕರ ಕಲ್ಪನೆ ಆಗಿರುತ್ತದೆ. ಆದರೆ, ಎಲ್ಲರೂ ನಿಜಕ್ಕೂ ಆ ರೀತಿ ಇರುವುದಿಲ್ಲ. ಕೆಲವರಿಗೆ ಲೋಕಲ್ ಫುಡ್ ಎಂದರೆ ಸಖತ್ ಇಷ್ಟ. ಅನೇಕರಿಗೆ ದೋಸೆ ಇಷ್ಟ ಎಂದು ಹೇಳಿದ ಉದಾಹರಣೆ ಇದೆ. ಅದೇ ರೀತಿ ಇಡ್ಲಿ ಇಷ್ಟ ಎಂದು ಹೇಳಿದ ದಕ್ಷಿಣದ ಕಲಾವಿದರು ಸಾಕಷ್ಟು ಮಂದಿ ಇದ್ದಾರೆ. ಇಡ್ಲಿ ಪ್ರಿಯರು ಎನಿಸಿಕೊಂಡಿರೋ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ವಿವರ. ಅವರು ಇಡ್ಲಿ ಬಗ್ಗೆ ವಿಶೇಷ ಪ್ರೀತಿ ಹೊರಹಾಕಿದ್ದರು.

ದುಲ್ಕರ್ ಸಲ್ಮಾನ್ ಅವರು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಫುಡ್ ಬಗ್ಗೆ ವಿಶೇಷ ಪ್ರಿತಿ ಇದೆ. ಅವರಿಗೆ ಇಡ್ಲಿ ಎಂದರೆ ಸಖತ್ ಇಷ್ಟ ಅಂತೆ. ‘ಇಡ್ಲಿ ಅಥವಾ ಚಪಾತಿ’ ಎಂದು ಕೇಳಿದ ಪ್ರಶ್ನೆಗೆ ಅವರು ಇಡ್ಲಿ ಎಂದು ಉತ್ತರ ನೀಡಿದ್ದರು. ಇನ್ನು, ಪ್ರಭಾಸ್​ಗೆ ಆಹಾರದ ಬಗ್ಗೆ ವಿಶೇಷ ಕಾಳಜಿ. ಸೆಟ್​ಗೆ ಅವರ ಮನೆಯಿಂದಲೇ ಊಟ ಬರುತ್ತದೆ. ಅವರ ಜೊತೆ ಇರುವ ಸೆಲೆಬ್ರಿಟಿಗಳಿಗೂ ಊಟ ಹೋಗೋದು ಮನೆಯಿಂದ. ಅವರಿಗೂ ಇಡ್ಲಿ ಎಂದರೆ ಸಖತ್ ಪ್ರೀತಿ. 12-1 ಗಂಟೆಗೂ ಇಡ್ಲಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಇಡ್ಲಿ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದರು. ‘ಇಡ್ಲಿ ದಿನ’ ಎಂಬುದು ಕೂಡ ಇದೆ. ಆ ದಿನದ ಬಗ್ಗೆ ಗೊತ್ತೇ ಇರಲಿಲ್ಲ’ ಎಂದು ದೀಪಿಕಾ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳು ಬಾಲಿವುಡ್ ಸ್ಟಾರ್ ನಟರ ಬಳಿಯೂ ಇಲ್ಲ!

ಅದಿತಿ ರಾವ್ ಹೈದರಿಗೆ ಇಡ್ಲಿ ಎಂದರೆ ಅದೆಷ್ಟು ಪ್ರೀತಿ ಎಂಬುದನ್ನು ಈ ಮೊದಲು ಹೇಳಿಕೊಂಡಿದ್ದರು. ಬೆಳಿಗ್ಗೆ ತಿಂಡಿಗೆ, ಮಧ್ಯಾಹ್ನ ಊಟಕ್ಕೆ ಹಾಗೂ ರಾತ್ರಿ ಊಟಕ್ಕೆ ಇಡ್ಲಿಯನ್ನೇ ತಿನ್ನಬಲ್ಲೆ ಎಂದು ಅವರು ಹೇಳಿಕೊಂಡಿದ್ದರು.

ಇನ್ನು, ಕೀರ್ತಿ ಸುರೇಶ್ ಅವರು ದೋಸೆ ಪ್ರಿಯೆ. ಅವರು ದೋಸೆ ಬಗ್ಗೆ ಎಷ್ಟು ಪ್ರೀತಿ ಇದೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Sat, 14 December 24

Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!