AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಗಕ್ಕೆ ಸಾಥ್ ನೀಡಲಿದ್ದಾರೆ ಸೆಂಚುರಿ ಸ್ಟಾರ್

ದುನಿಯಾ ವಿಜಿ ಅಭಿನಯದ ಸಲಗ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡ್ತಿದೆ. ವಿಜಿ ನಟಿಸಿ ನಿರ್ದೇಶನ ಮಾಡಿರೋ ಸಲಗ ಸಿನಿಮಾದ ಆಡಿಯೋ ರಿಲೀಸ್​​ಗೆ ಕೌಂಟ್ ಡೌನ್ ಶುರುವಾಗಿದೆ. ಅಂದ ಹಾಗೆ ಸಲಗ ಸಿನಿಮಾದ ಆಡಿಯೋ ಜನವರಿ ಮೊದಲ ವಾರದಲ್ಲಿಯೇ ರಿಲೀಸ್ ಆಗಲಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಮಡಕ್ಕೆ ಸಾಥ್ ನಿಡಲಿದ್ದಾರಂತೆ ದ್ರೋಣನಾದ ಶಿವಣ್ಣನ ರಾಮನ ಜಪ..! ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಅಭಿನಯದ ದ್ರೋಣ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಂದ ಹಾಗೆ ಶ್ರೀರಾಮನೇ […]

ಸಲಗಕ್ಕೆ ಸಾಥ್ ನೀಡಲಿದ್ದಾರೆ ಸೆಂಚುರಿ ಸ್ಟಾರ್
ಸಾಧು ಶ್ರೀನಾಥ್​
| Edited By: |

Updated on:Apr 24, 2022 | 1:10 PM

Share

ದುನಿಯಾ ವಿಜಿ ಅಭಿನಯದ ಸಲಗ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡ್ತಿದೆ. ವಿಜಿ ನಟಿಸಿ ನಿರ್ದೇಶನ ಮಾಡಿರೋ ಸಲಗ ಸಿನಿಮಾದ ಆಡಿಯೋ ರಿಲೀಸ್​​ಗೆ ಕೌಂಟ್ ಡೌನ್ ಶುರುವಾಗಿದೆ. ಅಂದ ಹಾಗೆ ಸಲಗ ಸಿನಿಮಾದ ಆಡಿಯೋ ಜನವರಿ ಮೊದಲ ವಾರದಲ್ಲಿಯೇ ರಿಲೀಸ್ ಆಗಲಿದ್ದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರತಮಡಕ್ಕೆ ಸಾಥ್ ನಿಡಲಿದ್ದಾರಂತೆ

ದ್ರೋಣನಾದ ಶಿವಣ್ಣನ ರಾಮನ ಜಪ..! ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಅಭಿನಯದ ದ್ರೋಣ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಅಂದ ಹಾಗೆ ಶ್ರೀರಾಮನೇ ಜಗದಾ ನಾಯಕ ಅನ್ನೋ ಹಾಡಿನಲ್ಲಿ ಶಿವರಾಜ್​ಕುಮಾರ್ ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡ್ತಿದ್ದಾರೆ. ಸದ್ಯ ಈ ಸಾಂಗ್ ಝಲಕ್ ನೋಡಿದವರಿಗೆ ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

ವಿಭಿನ್ನ ಪಾತ್ರಕ್ಕಾಗಿ ಸನಾ ಹುಡುಕಾಟ..! ಒಡೆಯ ಸಿನಿಮಾ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ನಟಿ ಸನಾ ತಿಮ್ಮಯ್ಯ ಸದ್ಯ ಎರಡನೇ ಸಿನಿಮಾಗಾಗಿ ತಯಾರಾಗ್ತಿದ್ದಾರೆ. ಅಂದ ಹಾಗೆ ಒಡೆಯ ಸಿನಿಮಾದಲ್ಲಿ ನಟಿಸಿರೋದು ನನ್ನ ಅದೃಷ್ಟ ಸದ್ಯ ಎರಡನೇ ಸಿನಿಮಾದಲ್ಲಿ ನಟಿಸೋಕೆ ಹಲವು ಕಥೆ ಕೇಳಿದ್ದೇನೆ. ಆದ್ರೆ ವಿಭಿನ್ನ ಪಾತ್ರದ ಹುಡುಕಾಟದಲ್ಲಿದ್ದೇನೆ ಹಾಗಾಗಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎಂದಿದ್ದಾರೆ.

IPL ಬೆಟ್ಟಿಂಗ್ ಕಥೆ ಹೇಳೋ ಸಿನಿಮಾ..! ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕಮಾಲ್ ಮಾಡಿದ್ದ ನಿರ್ದೇಶಕ ಕುಮಾರ್ ಈಗ ಕ್ರಿಟಿಕಲ್ ಕೀರ್ತನೆಗಳು ಅನ್ನೋ ವಿಭಿನ್ನ ಟೈಟಲ್​ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಅಂದ ಹಾಗೆ ಕ್ರಿಟಿಕಲ್ ಕೀರ್ತನೆಗಳು ಅನ್ನೋದೊಂದು ಐಪಿಎಲ್ ಬೆಟ್ಟಿಂಗ್ ಸುತ್ತ ನಡೆಯೋ ಕಥೆಯಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಕಲಾವಿದರು ನಟಿಸ್ತಿದ್ದಾರೆ.

Published On - 12:58 pm, Sun, 29 December 19

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ