AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಷಮೆ ಇರಲಿ ಕಂದಾ’; ಸುದೀಪ್ ಬುದ್ಧಿವಾದದ ಬಳಿಕ ರಕ್ಷಿತಾ ಬಳಿ ಕ್ಷಮೆ ಕೇಳಿದ ಅಶ್ವಿನಿ

ಅಶ್ವಿನಿ ಹಾಗೂ ಜಾನ್ವಿ ಒಟ್ಟಾಗಿ ಗೆಜ್ಜೆ ಆಡಿಸುವ ಮೂಲಕ ಆ ತಪ್ಪನ್ನು ರಕ್ಷಿತಾ ಮೇಲೆ ಹಾಕಿದ್ದರು. ಈ ವಿಚಾರದಲ್ಲಿ ರಕ್ಷಿತಾ ಅವರು ತುಂಬಾನೇ ನೊಂದುಕೊಂಡರು. ರಕ್ಷಿತಾ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಲೇ ಇದ್ದವು. ಕೊನೆಗೆ ರಕ್ಷಿತಾ ಅವರು ಈ ವಿಚಾರದಲ್ಲಿ ಸಿಡಿದೆದ್ದರು. ಅವರು ಕೂಡ ಅಶ್ವಿನಿ ಮೇಲೆ ವಾಗ್ದಾಳಿ ನಡೆಸಿದರು. ಈಗ ಅಶ್ವಿನಿ ಕ್ಷಮೆ ಕೇಳಿದ್ದಾರೆ.

‘ಕ್ಷಮೆ ಇರಲಿ ಕಂದಾ’; ಸುದೀಪ್ ಬುದ್ಧಿವಾದದ ಬಳಿಕ ರಕ್ಷಿತಾ ಬಳಿ ಕ್ಷಮೆ ಕೇಳಿದ ಅಶ್ವಿನಿ
ರಕ್ಷಿತಾ-ಅಶ್ವಿನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 19, 2025 | 2:05 PM

Share

ಅಶ್ವಿನಿ ಹಾಗೂ ರಕ್ಷಿತಾ (Rakshitha) ಮಧ್ಯೆ ಈ ವಾರ ದೊಡ್ಡ ವಾರ್ ನಡೆದಿತ್ತು. ಅಶ್ವಿನಿ ಅವರು ತುಂಬಾನೇ ಪರ್ಸನಲ್ ಆಗಿ ತೆಗೆದುಕೊಂಡು ಟೀಕೆಗಳನ್ನು ಮಾಡಿದ್ದನ್ನು ಕಾಣಬಹುದು. ಈ ಟೀಕೆಯಿಂದ ರಕ್ಷಿತಾ ಅವರಿಗೆ ಬೇಸರ ಆಗಿದೆ. ವಾರಾಂತ್ಯದಲ್ಲಿ ಸುದೀಪ್ ಅವರು ಖಡಕ್ ಆಗಿ ಪಾಠ ಹೇಳಿದರು. ಈ ಪಾಠದ ಬಳಿಕ ಅವರು ಕ್ಷಮೆ ಕೇಳಿದರು. ಈ ಕ್ಷಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆದರೆ, ಅಶ್ವಿನಿಗೆ ಸ್ವಲ್ಪವೂ ಪಶ್ಚಾತಾಪ ಮಾತ್ರ ಇರಲಿಲ್ಲ.

ಅಶ್ವಿನಿ ಹಾಗೂ ಜಾನ್ವಿ ಒಟ್ಟಾಗಿ ಗೆಜ್ಜೆ ಆಡಿಸುವ ಮೂಲಕ ಆ ತಪ್ಪನ್ನು ರಕ್ಷಿತಾ ಮೇಲೆ ಹಾಕಿದ್ದರು. ಈ ವಿಚಾರದಲ್ಲಿ ರಕ್ಷಿತಾ ಅವರು ತುಂಬಾನೇ ನೊಂದುಕೊಂಡರು. ರಕ್ಷಿತಾ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಲೇ ಇದ್ದವು. ಕೊನೆಗೆ ರಕ್ಷಿತಾ ಅವರು ಈ ವಿಚಾರದಲ್ಲಿ ಸಿಡಿದೆದ್ದರು. ಅವರು ಕೂಡ ಅಶ್ವಿನಿ ಮೇಲೆ ವಾಗ್ದಾಳಿ ನಡೆಸಿದರು.

ಈ ಘಟನೆಗಳನ್ನು ಇಟ್ಟುಕೊಂಡು ಅಶ್ವಿನಿ ಅವರಿಗೆ ಸುದೀಪ್ ಪಾಠ ಹೇಳಿದರು. ಪದೇ ಪದೇ ಈ ರೀತಿ ಆಗುತ್ತಿರುವುದನ್ನು ಸುದೀಪ್ ಕೂಡ ಸಹಿಸಿಲ್ಲ. ಅವರು ಅಶ್ವಿನಿಗೆ ಪಾಠ ಹೇಳಿದ್ದೂ ಅಲ್ಲದೆ, ರಕ್ಷಿತಾಗೆ ಈ ಘಟನೆಗಳಿಂದ ಬೇಸರ ಆಗಿದೆ ಎಂಬುದನ್ನು ಒತ್ತಿ ಹೇಳಿದರು. ‘ಬಹುಶಃ ಅವರಿಗೆ ಈ ಘಟನೆ ನೋವು ತಂದಿರಬಹುದು’ ಎಂದು ಹೇಳಿದರು ಅಶ್ವಿನಿ. ಆಗ ಸುದೀಪ್, ‘ನಿಜ ಹೇಳಿ ನಿಮಗೆ ಏನು ಅನಿಸುತ್ತದೆ? ಅವರಿಗೆ ನೋವು ಆಗಿಲ್ಲವಾ’ ಎಂದು ಸುದೀಪ್ ಕೇಳಿದರು.

ಇದನ್ನೂ ಓದಿ: ರಕ್ಷಿತಾ ಪರ ನಿಂತ ಗಿಲ್ಲಿಗೆ ಕಿಚ್ಚನ ಚಪ್ಪಾಳೆ; ಇದು ನನ್ನದು ಮಾತ್ರವಲ್ಲ, ಕರ್ನಾಟಕದ ಚಪ್ಪಾಳೆ ಎಂದ ಸುದೀಪ್

ಇದಕ್ಕೆ ಅಶ್ವಿನಿ, ‘ಇದೆಲ್ಲ ನೋಡಿದ ಮೇಲೆ ನೋವಾಗಿದೆ, ಕ್ಷಮೆ ಇರಲಿ ಕಂದಾ’ ಎಂದು ರಕ್ಷಿತಾಗೆ ಹೇಳಿದರು. ಆದರೆ ಪಶ್ಚಾತಾಪ ಇರಲಿಲ್ಲ. ರಕ್ಷಿತಾ ಅವರು ಸುಲಭದಲ್ಲಿ ಅಶ್ವಿನಿ ಅವರನ್ನು ಕ್ಷಮಿಸಿ ಬಿಟ್ಟರು. ಇದು ರಕ್ಷಿತಾ ಅವರ ದೊಡ್ಡ ಗುಣ ಎಂದು ಎಲ್ಲರೂ ಹೇಳಿದ್ದಾರೆ. ಸದ್ಯ ಈಗ ನಡೆದ ಘಟನೆಗಳಿಂದ ರಕ್ಷಿತಾ ಅವರ ಬಿಗ್ ಬಾಸ್ ಮನೆಯ ಓಟ್ಟಕ್ಕೆ ಮೈಲಜ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?