AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್

Reality Show: ಸರೆಗಮಪ ಹೊಸ ಸೀಸನ್ ಪ್ರಾರಂಭ ಆಗಿದೆ. ರಾಜೇಶ್ ಕೃಷ್ಣನ್ ಮತ್ತೆ ಜಡ್ಜ್ ಆಗಿ ಶೋಗೆ ವಾಪಸ್ಸಾಗಿದ್ದಾರೆ. ಆದರೆ ಈ ಹಿಂದೆ ಅವರು ಶೋ ಬಿಟ್ಟು ಹೋಗಲು ಕಾರಣ ಏನೆಂಬುದನ್ನು ವಿವರಿಸಲಾಗಿದೆ. ಅನುಶ್ರೀ ಅವರಿಂದ ರಾಜೇಶ್ ಕೃಷ್ಣನ್ ಶೋ ಬಿಟ್ಟು ಹೊರಗೆ ಹೋಗಿದ್ದರಂತೆ.

ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್
ರಾಜೇಶ್ ಕೃಷ್ಣನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 14, 2024 | 10:21 PM

Share

‘ಸರಿಗಮಪ’ ಶೋ ಮತ್ತೆ ಆರಂಭ ಆಗಿರೋದು ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ (ಡಿಸೆಂಬರ್ 14) ಈ ಶೋ ಪ್ರಸಾರ ಆರಂಭಿಸಿದೆ. ಈ ಶೋಗೆ ಮೆಗಾ ಆಡಿಷನ್​ಗೆ ಈ ಬಾರಿ ಬರೋಬ್ಬರಿ 40 ಸ್ಪರ್ಧಿಗಳು ಇದ್ದು, ಈ ಪೈಕಿ ಕೆಲವು ಸ್ಪರ್ಧಿಗಳನ್ನು ಫೈನಲ್ ಆಗಲಿದ್ದಾರೆ. ಈ ಬಾರಿ ಜಡ್ಜ್ ಸ್ಥಾನದಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ಸ್ಪರ್ಧಿಗಳನ್ನು ಈ ಮೂವರನ್ನು ಫೈನಲ್ ಮಾಡಲಿದ್ದಾರೆ. ರಾಜೇಶ್ ಕೃಷ್ಣನ್ ಎಂಟ್ರಿಗೆ ಫನ್ ಮಾಡಲಾಯಿತು.

ರಾಜೇಶ್ ಕೃಷ್ಣನ್ ಅವರು ಈ ಮೊದಲು ‘ಸರಿಗಮಪ’ ಶೋ ಜಡ್ಜ್ ಸ್ಥಾನದಲ್ಲಿ ಇದ್ದರು. ಆ ಬಳಿಕ ಅವರು ಕಾರಣಾಂತರಗಳಿಂದ ಈ ಶೋನ ಬಿಟ್ಟು ಹೋದರು. ಅವರು ಈ ಶೋನ ತೊರೆದು ಮೂರು ವರ್ಷಗಳು ಕಳೆದಿವೆ. ಈಗ 2024ರ ಅಂತ್ಯದಲ್ಲಿ ಆರಂಭ ಆಗಿರುವ ‘ಸರಿಗಮಪ’ ಶೋಗೆ ಅವರು ಮತ್ತೆ ಆಗಮಿಸಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ರಾಜೇಶ್ ಕೃಷ್ಣನ್ ಅವರು ಈ ಶೋ ಬಿಡಲು ಅನುಶ್ರೀ ಕಾರಣ ಎಂದು ವಿಜಯ್ ಪ್ರಕಾಶ್ ಅವರು ಕಾಲೆಳೆದಿದ್ದಾರೆ.

View this post on Instagram

A post shared by Zee Kannada (@zeekannada)

‘ನೀವು ಬಂದಿದ್ದು ಬಹಳ ಸಂತೋಷ ಆಯಿತು. ನೀವು ನನ್ನ ಗುರುಗಳು’ ಎಂದು ಅನುಶ್ರೀ ಹೇಳಿದರು. ಇದಕ್ಕೆ ಫನ್ ಆಗಿ ಉತ್ತರ ಕೊಟ್ಟರು ವಿಜಯ್ ಪ್ರಕಾಶ್. ‘ಅನುಶ್ರೀ ಇದಾಳೆ ಎಂದೇ ಅಲ್ಲವೇ ನೀವು ಶೋನ ಬಿಟ್ಟು ಹೋಗಿದ್ದು’ ಎಂದರು. ಇದಕ್ಕೆ ರಾಜೇಶ್ ಕೃಷ್ಣನ್ ಹೌದು ಎಂದರು. ಆ ಬಳಿಕ ಇದಕ್ಕೆ ಕಾರಣ ವಿವರಿಸಲಾಯಿತು.

ಇದನ್ನೂ ಓದಿ:ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್

‘ಅನುಶ್ರೀ ಸಂಗೀತ ಹೇಳಿಕೊಡಿ ಎಂದು ಕೇಳಿ ಕೇಳಿ ರಾಜೇಶ್ ಕೃಷ್ಣನ್ ಅವರು ಸುಸ್ತಾಗಿದ್ದಾರೆ. ಅನುಶ್ರೀಗೆ ಸಂಗೀತ ಕಲಿಸುವ ಪ್ರಯತ್ನದಲ್ಲಿ ಈಗ ರಾಜೇಶ್​ಗೆ ಐದೇ ಸ್ವರ ನೆನಪಿದೆ. ಶೋ ಬಿಡೋಕೆ ನೀವೇ ಕಾರಣ’ ಎಂದು ಅನುಶ್ರೀ ಬಗ್ಗೆ ಫನ್ ಮಾಡಿದರು ವಿಜಯ್ ಪ್ರಕಾಶ್. ಇದಕ್ಕೆ ರಾಜೇಶ್ ಕೃಷ್ಣನ್ ಕೂಡ ಹೌದು ಎಂದರು. ‘ಸರಿಗಮಪ’ ಅವರು ಈ ಬಾರಿ 40 ಸ್ಪರ್ಧಿಗಳು ಇದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. ಕೆಲವು ವಾರಗಳ ಈ ಆಡಿಷನ್ ಪ್ರಸಾರ ಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ