AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?

X-Ray Setu COVID-19: ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್​ ಸೋಂಕಿತರ ಎದೆಯ ಎಕ್ಸ್​​ರೇ ತೆಗೆದು, ಅದನ್ನು ವಾಟ್ಸಾಪ್​​ ಬಾಟ್​ (Whatsapp bot) ಮೂಲಕ X-Ray setu ಗೆ ಅಪ್​​ಲೋಡ್​ ಮಾಡಬೇಕು. ತದನಂತರ ಅದನ್ನು ಬ್ಯಾಕ್​ ಎಂಡ್​​​​ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್​ ಸಲ್ಲಿಸುತ್ತದೆ. 

X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?
X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?
ಸಾಧು ಶ್ರೀನಾಥ್​
|

Updated on: Jun 03, 2021 | 1:28 PM

Share

ಆರೋಗ್ಯ ಸೇತು ನಂತರ ಇದೀಗ ಎಕ್ಸ್​​ರೇ ಸೇತು ವಾಟ್ಸಾಪ್​​ ಮೂಲಕ ಆರಂಭಗೊಂಡಿದೆ. ಕೊರೊನಾ ಸೋಂಕು ಪತ್ತೆಗೆ ಇದು ಸಹಕಾರಿಯಾಗಲಿದೆ. ಕೃತಕ ಬುದ್ಧಿಮತ್ತೆ (Artificial intelligence) ಮೂಲಕ  ಎಕ್ಸ್​​ರೇ ಸೇತು (X-Ray Setu) ಕಾರ್ಯನಿರ್ವಹಿಸಲಿದೆ.  COVID-19 ಪತ್ತೆ ಹಚ್ಚಲು ಆರ್​ಟಿ-ಪಿಸಿಆರ್​ ಟೆಸ್ಟ್​ (RT-PCR test) ಮತ್ತು ಸಿಟಿ ಸ್ಕ್ಯಾನ್​ (CT-scans) ಲಭ್ಯವಿಲ್ಲದ ಚಿಕ್ಕ ಚಿಕ್ಕ ಪಟ್ಟಣ, ನಗರಗಳಲ್ಲಿ ಸಾವಿರಾರು ವೈದ್ಯರಿಗೆ ಇದು ಸಹಾಯಕವಾಗಲಿದೆ.

ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ಸ್​ ಸಂಸ್ಥೆಯಾದ ಆರ್ಟ್​ ಪಾರ್ಕ್​​ನ (Artpark) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯಾದ ಆರ್ಟ್​ ಪಾರ್ಕ್​​ನ ಸಿಇಒ ಉಮಾಕಾಂತ್​ ಸೋನಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದಂತೆ ಸ್ಟಾರ್ಟ್​ ಕಂಪನಿಯಾದ ನಿರ್ಮಾಯಿ (Niramai) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science -IISc)  ಜೊತೆಗೂಡಿ ಎಕ್ಸ್​​ರೇ ಸೇತು ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಪ್ರಸ್ತುತ ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಂದ ಯಾವುದೇ ಶುಲ್ಕ ಪಡೆಯದೆ ಸರಳವಾದ ಎಕ್ಸ್​​ರೇ ತೆಗೆದು,  ಕೃತಕ ಬುದ್ಧಿಮತ್ತೆ ಮೂಲಕ ಕೊರೊನಾ ಸೋಂಕಿನ ಪ್ರಮಾಣವನ್ನು ಪತ್ತೆಹಚ್ಚಬಹುದು.

ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್​ ಸೋಂಕಿತರ ಎದೆಯ ಎಕ್ಸ್​​ರೇ ತೆಗೆದು, ಅದನ್ನು ವಾಟ್ಸಾಪ್​​ ಬಾಟ್​ (Whatsapp bot) ಮೂಲಕ X-Ray setu ಗೆ ಅಪ್​​ಲೋಡ್​ ಮಾಡಬೇಕು. ತದನಂತರ ಅದನ್ನು ಬ್ಯಾಕ್​ ಎಂಡ್​​​​ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್​ ಸಲ್ಲಿಸುತ್ತದೆ.

(Government launches X-Ray Setu on WhatsApp to detect COVID-19 case using AI and robotics)

ಕೇಂದ್ರದ CoWin ಆ್ಯಪ್ ಬೇಡ; ನಮ್ಮದೇ ಇರಲಿ ಎಂದು ಹೊಸ ಆ್ಯಪ್ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್