AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fitness and Ice Bath: ಐಸ್ ಸ್ನಾನದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ ಓದಿ

fitness exercise ice bath : ತೀವ್ರತರವಾದ ವ್ಯಾಯಾಮದ ನಂತರ ತ್ವರಿತವಾಗಿ ಚೇತರಿಕೆ ಕಾಣಲು ಮತ್ತು ತಮ್ಮ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡಾಪಟುಗಳು ಐಸ್ ಸ್ನಾನವನ್ನು ದೀರ್ಘಕಾಲದಿಂದ ಬಳಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಗ್ರೀಸ್‌ ಕಾಲಕ್ಕೂ ಹಿಂದಿನದು. ಆದರೆ, ಇದು ಈಗ ಹಿಂದೆಂದಿಗಿಂತಲೂ ಈಗ ಹೆಚ್ಚು ಜನಪ್ರಿಯವಾಗಿದೆ.

Fitness and Ice Bath: ಐಸ್ ಸ್ನಾನದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ ಓದಿ
ಐಸ್ ಸ್ನಾನದ ಪ್ರಯೋಜನ, ಅಡ್ಡಪರಿಣಾಮಗಳ ಕುರಿತಾದ ಪ್ರೀಮಿಯಂ ಲೇಖನ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jun 01, 2024 | 5:53 PM

Share

ಆ ಕಡೆ ಕೋಲ್ಕತ್ತಾದಿಂದ ಮುಂಬೈ ಈ ಕಡೆ ನವದೆಹಲಿಯಿಂದ ಬೆಂಗಳೂರಿನವರೆಗೆ ಇತ್ತೀಚೆಗೆ ಇಡೀ ಭಾರತ ಕಡು ಸುಡು ಬಿಸಿಲನ್ನು ಕಂಡಿದೆ. ಸೂರ್ಯನ ಕೋಪತಾಪಕ್ಕೆ ನಲುಗಿದೆ. ಬಿಸಿಲಿನ ಪ್ರತಾಪ ಕಂಡು ಪ್ರತಿಯೊಬ್ಬರೂ ಐಸ್ ಸ್ನಾನದ ಕನಸು ಕಾಣುವಂತೆ ಮಾಡಿದೆ! ಮುಂಗಾರು ದಕ್ಷಿಣ ಭಾರತಕ್ಕೆ ತುಸು ಬೇಗನೇ ಕಾಲಿಡುವುದರಿಂದ ದಕ್ಷಿಣ ಸದ್ಯಕ್ಕೆ ಕೂಲ್ ಕೂಲ್ ಆಗಿದೆ. ಅದೇ  50 ಡಿಗ್ರಿ ಗಡಿಯತ್ತ ಸಾಗಿರುವ ಉತ್ತರ ಭಾರತ ಬಿಸಿಲಿನಲ್ಲಿ ಇನ್ನೂ ಬೆವರಿಳಿಸುತ್ತಿದೆ. ಆದರೆ ಈ ಬಿಸಿಲ ಬೇಗೆಯನ್ನು ಬದಿಗಿಟ್ಟು ದೈಹಿಕ ಫಿಟ್ನೆಸ್ ಮತ್ತು ಚೇತರಿಕೆ ಬಗ್ಗೆ ಮಾತನಾಡುವುದಾದರೆ ದೊಡ್ಡ ದೊಡ್ಡ ಕ್ರೀಡಾಪಟುಗಳು, ಸಿನಿ ತಾರೆಯರು ತಮ್ಮ ದೈಹಿಕ ತರಬೇತಿಯಲ್ಲಿ ಐಸ್ ಸ್ನಾನವನ್ನು ಅಂದರೆ ಮಂಜುಗಡ್ಡೆ ಸ್ನಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಿದೆ. ಈ ಅನಿಯಂತ್ರಿತ ಬಿಸಿಲ ಬೇಗೆಯಿಂದ ಪರಿಹಾರ ಪಡೆಯಲು ಮತ್ತು ತ್ವಚೆಯ ಚೇತರಿಕೆಗೆ ಈ ಐಸ್​ ಬಾತ್ (Ice Bath)​ ಹೇಳಿಮಾಡಿಸಿದಂತಿದೆ. ಅಷ್ಟಕ್ಕೂ ಏನಪ್ಪಾ Ice Bath ಅಂದರೆ ಕೊರೆಯುವ 14 ಡಿಗ್ರಿ ಸೆಲ್ಸಿಯಸ್‌ (14 degrees celsius) ತಾಪಮಾನಕ್ಕಿಂತ ಕಡಿಮೆ ಇರುವ ಮಂಜುಗಡ್ಡೆ ತಣ್ಣೀರಿನಿಂದ ತುಂಬಿದ ಟಬ್‌ನಲ್ಲಿ ಕೆಲ ಕಾಲ ಮುಳುಗಲು ನೀವು ಸಿದ್ಧರಿದ್ದರೆ, ಅನೇಕ ಕಾರಣಗಳಿಗಾಗಿ ನೀವು ಖಂಡಿತಾ ಸಂತೋಷದ ವ್ಯಕ್ತಿಯಾಗುತ್ತೀರಿ. ಅಷ್ಟರಮಟ್ಟಿಗೆ Ice Bath ನಿಮ್ಮ ಮೇಲೆ ಪರಿಣಾಮ, ಪ್ರಭಾವ ಬೀರುತ್ತದೆ. ತೀವ್ರತರವಾದ ವ್ಯಾಯಾಮದ ನಂತರ ತ್ವರಿತವಾಗಿ ಚೇತರಿಕೆ ಕಾಣಲು ಮತ್ತು ತಮ್ಮ ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಕ್ರೀಡಾಪಟುಗಳು ಐಸ್ ಸ್ನಾನವನ್ನು ದೀರ್ಘಕಾಲದಿಂದ ಬಳಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಗ್ರೀಸ್‌ ಕಾಲಕ್ಕೂ ಹಿಂದಿನದು ಆದರೆ, ಇದು ಈಗ...

Published On - 5:50 pm, Sat, 1 June 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ