AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಕಳೆದುಕೊಂಡ ಬೆನ್ನಲ್ಲೇ ಶಮಂತ್​ಗೆ ಹುಡುಗಿ ಪಟಾಯಿಸೋ ಟಾಸ್ಕ್​!

ಶಮಂತ್​ ಮನೆ ಕ್ಯಾಪ್ಟನ್​ ಆಗಿದ್ದರು. ಕ್ಯಾಪ್ಟನ್​ ಆಗಿದ್ದರಿಂದ ಸಹಜವಾಗಿಯೇ ಎಲ್ಲರಿಗೂ ಕೆಲಸ ಹೇಳುತ್ತಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಕಳೆದುಕೊಂಡ ಬೆನ್ನಲ್ಲೇ ಶಮಂತ್​ಗೆ ಹುಡುಗಿ ಪಟಾಯಿಸೋ ಟಾಸ್ಕ್​!
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: Mar 12, 2021 | 8:35 AM

Share

ಬಿಗ್​ ಬಾಸ್​ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಬ್ರೋ ಗೌಡ ತುಂಬಾನೇ ಭಿನ್ನವಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಮನೆ ಹೊರಗೆ 22 ಹುಡುಗಿಯರು ಇವರಿಗೆ ಬಿದ್ದಿದ್ದರು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಬಿಗ್​ ಬಾಸ್​ ಮನೆಯಲ್ಲಿ ಅವರಿಗೆ ಒಬ್ಬರೂ ಬಿದ್ದಿರಲಿಲ್ಲ. ದಿವ್ಯಾ ಮೇಲೆ ಕ್ರಶ್​ ಹೊಂದಿದ್ದರೂ ಅದು ಮೊದಲ ಹಂತದಲ್ಲೇ ವಿಫಲವಾಗಿತ್ತು! ಈಗ ಬಿಗ್​ ಬಾಸ್​ ಮನೆಯಲ್ಲಿ ಬ್ರೋ ಗೌಡಗೆ ಹುಡುಗಿ ಪಟಾಯಿಸುವ ಟಾಸ್ಕ್​ ನೀಡಲಾಗಿದೆ! ಅಷ್ಟಕ್ಕೂ ಈ ಟಾಸ್ಕ್​ ನೀಡಿದ್ದು ಬೇರೆ ಯಾರೂ ಅಲ್ಲ ಶುಭಾ ಪೂಂಜಾ. 11 ದಿನ ಸಂಜೆ ಕೂತು ಮಾತನಾಡುವಾಗ ಶುಭಾ ಪೂಂಜಾ ಮಾತು ಆರಂಭಿಸಿದರು. ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಒಬ್ಬಳನ್ನೂ ಪಟಾಯಿಸಿಲ್ಲ. ಹೊರಗೆ ಅಷ್ಟು ಜನ ಬಿದ್ರು, ಇಷ್ಟು ಜನ ಬಿದ್ರು ಅಂತಾನೆ. ಅವನಿಗೆ ಮನೆ ಹೊರಗೆ 22 ಜನ ಬಿದ್ದಿದ್ದೇ ಸುಳ್ಳು ಎಂದು ನಕ್ಕಿದ್ದಾರೆ ಶುಭಾ.

ಇನ್ನು, ಶಮಂತ್​ ಮನೆ ಕ್ಯಾಪ್ಟನ್​ ಆಗಿದ್ದರು. ಕ್ಯಾಪ್ಟನ್​ ಆಗಿದ್ದರಿಂದ ಸಹಜವಾಗಿಯೇ ಎಲ್ಲರಿಗೂ ಕೆಲಸ ಹೇಳುತ್ತಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ. ಶಮಂತ್​ಗೆ ಹುಡುಗಿಯರನ್ನು ಕೆಡಗಿಕೊಳ್ಳುವ ನ್ಯಾಕ್​ ಇಲ್ಲ. ನೋಡಿದಾಗೆಲ್ಲ ಕೆಲಸ ಕೊಡ್ತಾನೆ. ಹೀಗಾದ್ರೆ ಯಾರೂ ಬೀಳ್ತಾರೆ ಎಂದು ನಕ್ಕಿದ್ದಾರೆ.

ಶಮಂತ್​ ಕ್ಯಾಪ್ಟನ್ಸಿ ಮಕ್ತಾಯ.. ಶಮಂತ್​ ಇಷ್ಟು ದಿನ ಬಿಗ್​ ಬಾಸ್ ಮನೆಯಲ್ಲಿ ನಾಯಕರಾಗಿದ್ದರು. ಗುರುವಾರಕ್ಕೆ ಇದು ಅಂತ್ಯವಾಗಿದೆ.  ಕ್ಯಾಪ್ಟನ್ಸಿ ಆಟದಲ್ಲಿ  ರಾಜೀವ್​ ಹೊಸ ನಾಯಕನಾಗಿ ಹೊರ ಹೊಮ್ಮಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ಲೇ ಆಗಲೇ ಇಲ್ಲ ಗುಡ್​ ಮಾರ್ನಿಂಗ್​ ಸಾಂಗ್; ಇದಕ್ಕೆ ಕಾರಣ ಮಾತ್ರ ವಿಚಿತ್ರ!

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್