AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧೋನಿ- ಇನ್ಫಿ ಜನಿಸಿದ್ದು ಒಂದೇ ದಿನ! Captain Cool ಧೋನಿ ಕಾರ್ಪೋರೇಟ್‌ ಜಗತ್ತಿಗೆ ರೋಲ್‌ ಮಾಡೆಲ್‌’

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ಬಗ್ಗೆ ಇನ್ಫೋಸಿಸ್‌ ಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿ ವಿಶೇಷ ಲೇಖನ ಬರೆದಿದ್ದಾರೆ. ತಮ್ಮ ಲೇಖನದಲ್ಲಿ ನಾರಾಯಣಮೂರ್ತಿ ಅವರು, ಟೀಂ‌ ಇಂಡಿಯಾದ ಮಾಜಿ ನಾಯಕ, Captain Cool ಮಹೇಂದ್ರ ಸಿಂಗ್‌ ಧೋನಿ ಇಂದಿನ ಭಾರತದಲ್ಲಿ ಸಾಮಾನ್ಯ ಕುಟುಂಬದಿಂದ ಬಂದಿದ್ರೂ ಕೂಡಾ ಪ್ರತಿಭೆ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಪೋರೇಟ್‌ ಜಗತ್ತಿಗೆ ಮಾಹೀ ಒಬ್ಬ ರೋಲ್‌ ಮಾಡೆಲ್‌ ಎಂದು ಕೊಂಡಾಡಿದ್ದಾರೆ. ವಿಶ್ವದ […]

‘ಧೋನಿ- ಇನ್ಫಿ ಜನಿಸಿದ್ದು ಒಂದೇ ದಿನ! Captain Cool ಧೋನಿ ಕಾರ್ಪೋರೇಟ್‌ ಜಗತ್ತಿಗೆ ರೋಲ್‌ ಮಾಡೆಲ್‌’
Guru
| Updated By: ಸಾಧು ಶ್ರೀನಾಥ್​|

Updated on: Aug 18, 2020 | 4:23 PM

Share

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ಬಗ್ಗೆ ಇನ್ಫೋಸಿಸ್‌ ಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿ ವಿಶೇಷ ಲೇಖನ ಬರೆದಿದ್ದಾರೆ.

ತಮ್ಮ ಲೇಖನದಲ್ಲಿ ನಾರಾಯಣಮೂರ್ತಿ ಅವರು, ಟೀಂ‌ ಇಂಡಿಯಾದ ಮಾಜಿ ನಾಯಕ, Captain Cool ಮಹೇಂದ್ರ ಸಿಂಗ್‌ ಧೋನಿ ಇಂದಿನ ಭಾರತದಲ್ಲಿ ಸಾಮಾನ್ಯ ಕುಟುಂಬದಿಂದ ಬಂದಿದ್ರೂ ಕೂಡಾ ಪ್ರತಿಭೆ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಪೋರೇಟ್‌ ಜಗತ್ತಿಗೆ ಮಾಹೀ ಒಬ್ಬ ರೋಲ್‌ ಮಾಡೆಲ್‌ ಎಂದು ಕೊಂಡಾಡಿದ್ದಾರೆ.

ವಿಶ್ವದ ಐಟಿ ವಲಯದಲ್ಲಿ ತಮ್ಮ ಇನ್ಪೋಸಿಸ್‌ ಮೂಲಕ ಭಾರತದ ಕೀರ್ತಿ ಶಿಖರವನ್ನು ಪಸರಿಸಿದ ಮೂರ್ತಿ, ಧೋನಿಗೂ ಮತ್ತು ಇನ್ಫೋಸಿಸ್‌ಗೂ ಇರುವ ಸಾಮ್ಯತೆಯನ್ನು ಸ್ಮರಿಸಿದ್ದಾರೆ. ಧೋನಿ ಹುಟ್ಟಿದ್ದು ಜುಲೈ 7, 1981 ಹಾಗೂ ಇನ್ಫೋಸಿಸ್‌ ‌ ಸ್ಥಾಪನೆಯಾಗಿದ್ದೂ ಕೂಡಾ ಜುಲೈ 7, 1981 ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

2007ರ ವಿಶ್ವಕಪ್‌ ಮತ್ತು 2011ರ ವಿಶ್ವಕಪ್‌ ಗೆಲುವಿನ ಸಂದರ್ಭದಲ್ಲಿ ಧೋನಿಯ ನಡವಳಿಕೆ ಒಬ್ಬ ಲೀಡರ್‌ ಆಗಿ ಹೇಗಿರಬೇಕು ಎಂದು ತೋರಿಸಿಕೊಟ್ಟಿದೆ. ಇದರಿಂದ ಭಾರತದ ಕಾರ್ಪೋರೇಟ್‌‌ ವಲಯ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ ಇನ್ಫೋಸಿಸ್‌ ಸ್ಥಾಪಕ.

ಗೆಲುವೇ ಇರಲಿ, ಸೋಲೆ ಬರಲಿ ಅಂಥ ಸಂದರ್ಭದಲ್ಲಿ ನಾಯಕನಾದವನು ಹೇಗಿರಬೇಕು ಎಂದು ತಮ್ಮ ನಡವಳಿಕೆ ಮೂಲಕ ಧೋನಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ರೂ, ಕ್ರಿಕೆಟ್‌ನೊಂದಿಗಿನ ಅವರ ಸಂಬಂಧ ಮುಂದುವರಿಯುತ್ತೆ ಎಂಬ ವಿಶ್ವಾಸವನ್ನೂ ಕೂಡಾ ನಾರಾಯಣ ಮೂರ್ತಿ ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..