Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಹಿಳೆ ಗೋಡೆಗೆ ಬೆರಣಿ ಎಸೆಯುವ ಶೈಲಿ ನೋಡಿದ್ರೆ ಬಾಸ್ಕೆಟ್​ಬಾಲ್ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ!

Trending: ಈ ವಿಡಿಯೋದಲ್ಲಿ ಕಾಣುವ ಮಹಿಳೆ ಪಕ್ಕಾ ಭಾರತದ ಬಾಸ್ಕೆಟ್ ಬಾಲ್ ತಂಡದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ಅಷ್ಟು ಕುಶಲತೆಯಿಂದ ಗೋಡೆಗೆ ಸಗಣಿಯ ಬೆರಣಿಗಳನ್ನು ಎಸೆಯುತ್ತಿದ್ದಾರೆ ಮತ್ತು ಪ್ರತಿ ಸಗಣಿಯ ಬೆರಣಿಯೂ ಗೋಡೆಯ ಖಾಲಿ ಜಾಗದಲ್ಲೇ ಕುಳಿತುಕೊಳ್ಳುತ್ತಿದೆ.

ಈ ಮಹಿಳೆ ಗೋಡೆಗೆ ಬೆರಣಿ ಎಸೆಯುವ ಶೈಲಿ ನೋಡಿದ್ರೆ ಬಾಸ್ಕೆಟ್​ಬಾಲ್ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ!
ಮಹಿಳೆ ಸಗಣಿ ಬೆರಣಿ ಎಸೆಯುತ್ತಿರುವ ದೃಶ್ಯ
Follow us
guruganesh bhat
| Updated By: Skanda

Updated on: Mar 09, 2021 | 2:59 PM

ಕೌಶಲ್ಯ ಯಾರಲ್ಲಿರುತ್ತೆ, ಯಾವ ಕ್ಷೇತ್ರದಲ್ಲಿ ಇರುತ್ತೆ ಎಂದು ಯಾರೂ ಹೇಳಲಾಗದು. ನೀವು ಎಂತೆಂಥವರನ್ನೋ ನೋಡಿರಬಹುದು. ಆದರೆ, ಇಲ್ಲೋರ್ವ ಮಹಿಳೆಯಿದ್ದಾರೆ. ಅವರ ಕೌಶಲ್ಯ ಇರುವ ಕ್ಷೇತ್ರ ಯಾವುದು ಎಂದು ನೀವು ಕನಸಲ್ಲೂ ಊಹೆ ಮಾಡಲಾಗದು. ಅಬ್ಬಾ! ಯಾರೀಕೆ, ಯಾವುದರಲ್ಲಿ ಅಷ್ಟು ಕೌಶಲ್ಯ ಪಡೆದಿದ್ದಾರೆ ಎಂದು ಯೋಚಿಸಿದಿರಾ? ಈ ಸ್ಟೋರಿ ನೋಡಿ.

ಈ ವಿಡಿಯೋದಲ್ಲಿ ಕಾಣುವ ಮಹಿಳೆ ಪಕ್ಕಾ ಭಾರತದ ಬಾಸ್ಕೆಟ್ ಬಾಲ್ ತಂಡದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ಅಷ್ಟು ಕುಶಲತೆಯಿಂದ ಗೋಡೆಗೆ ಸಗಣಿಯ ಬೆರಣಿಗಳನ್ನು ಎಸೆಯುತ್ತಿದ್ದಾರೆ ಮತ್ತು ಪ್ರತಿ ಸಗಣಿಯ ಬೆರಣಿಯೂ ಗೋಡೆಯ ಖಾಲಿ ಜಾಗದಲ್ಲೇ ಕುಳಿತುಕೊಳ್ಳುತ್ತಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಎಂಬುವವರು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದು, ಭಾರತದ ಬಾಸ್ಕೆಟ್ ಬಾಲ್ ತಂಡ ಈ ಮಹಿಳೆಗಾಗಿ ಇನ್ನೂ ಹುಡುಕಾಟ ಮುಂದುವರೆಸಿದೆ ಎಂದು ಕಚಗುಳಿ ಮೂಡಿಸುವ ವಾಕ್ಯಗಳನ್ನು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಜಾಲತಾಣವೊಂದು ವರದಿ ಮಾಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಸುದ್ದಿ ಮಾಡಿದೆ. ಸುಮಾರು 53 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಯನ್ನು ಕಂಡು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

Viral Video: ಕೋತಿ ತರಕಾರಿ ಕತ್ತರಿಸುವ ಚೆಂದ..; ಮಹಿಳೆಗೆ ಸಹಾಯ ಮಾಡುವ ಮಂಗಕ್ಕೆ ಮನಸೋತ ನೆಟ್ಟಿಗರು !

PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ