AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anti-Valentine’s Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?

Breakup Day : ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ.

Anti-Valentine's Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Feb 21, 2022 | 12:03 PM

Share

ಫೆಬ್ರವರಿ 14ರಂದು ಪ್ರೇಮಿಗಳ ದಿನ ಎಂದು ಆಚರಣೆ ಮಾಡಲಾಗುತ್ತದೆ. ಅಲ್ಲಿ ಪ್ರೇಮಕಾವ್ಯಗಳನ್ನು ಹುಟ್ಟಿಸುವ ಕಾಲ, ಅಲ್ಲಿ ಎಲ್ಲವು ಭ್ರಮೆವಲ್ಲದ ನಿಜವಾದ ಪ್ರೀತಿ ಮುಗ್ದ ವೇದಿಕೆಯಾಗಿರುತ್ತದೆ. ಈ ಕಾಲವನ್ನು ಅತ್ಯಂತ ಅದ್ಭುತವಾಗಿ ಆಚರಣೆ ಮಾಡುತ್ತಾರೆ. ಪ್ರೇಮಿಗಳ ನಡುವೆ ಒಂದು ಸುಂದರ ಕನಸುಗಳನ್ನು ಮತ್ತು ಸಂಬಂಧವನ್ನು ಬೇಸೆಯಲು ಕಾರಣವಾಗುವುದು ಫೆ.14 ಪ್ರೇಮಿಗಳ ದಿನ. ಆದರೆ ಇದಕ್ಕೆ ವಿರೋಧವಾಗಿ ಇಂದು ಅಂದರೆ, ಫೆಬ್ರವರಿ 21ನ್ನು ಬ್ರೇಕ್ ಆಪ್ ಡೇ ಎಂದು ಆಚರಣೆ ಮಾಡುತ್ತಾರೆ.   ತಮ್ಮ ಪ್ರೀತಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರರ ಪಕ್ಕದಲ್ಲಿರಲು ಭರವಸೆ ನೀಡುವ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನ. . ಪ್ರೇಮಿಗಳ ವಾರದ ನಂತರ, ಪ್ರೇಮಿಗಳ ವಿರೋಧಿ ವಾರ ಪ್ರಾರಂಭವಾಯಿತು. ಆಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಪ್ರೇಮವಿಲ್ಲದ ಮತ್ತು ಪ್ರೇಮದಿಂದ ಹೊರಕ್ಕೆ ಬಂದಿರುವವರು ಆಚರಣೆ ಮಾಡುವ ದಿನವಾಗಿದೆ.

ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ತಮ್ಮ ಪ್ರೀತಿಯನ್ನು ಕೊನೆಗೊಳಿಸುವ ಮತ್ತು ಸಂಬಂಧಗಳ ಕೊಂಡಿಯನ್ನು ಕಡಿಕೊಳ್ಳುವ ದಿನವನ್ನು ಬ್ರೇಕ್ ಅಫ್ ಡೇ ಎಂದು ಆಚರಣೆ ಮಾಡುತ್ತಾರೆ,  ಎಲ್ಲ ವೈಯಕ್ತಿಕ ಬಂಧನಗಳಿಂದ ತನ್ನ ಪ್ರೇಮಿಯಿಂದ ಈ ದಿನದಂದ ದೂರವಾಗುತ್ತಾರ. ಸಂಬಂಧಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳವ ಸನ್ನಿವೇಶ ಮತ್ತು ಒತ್ತಡದ ದಿನ ಈ ಬ್ರೇಕ್ ಅಫ್ ಡೇ ಯನ್ನು ಆಚರಣೆ ಮಾಡಲಾಗುತ್ತದೆ.

ಈ ಬ್ರೇಕ್ ಅಫ್ ಡೇ ಯನ್ನು  ಸಾಕ್ಷಿಯುತವಾಗಿ ಆಚರಣೆ ಮಾಡಬೇಕು, ಅಂದರೆ ತಮ್ಮ ಜೀವನದಲ್ಲಿ ಬಂದವರನ್ನು ಒಂದು ಬಾರಿ ನೆನಪಿಸಿಕೊಂಡು, ಅಲ್ಲಿಂದ ಪ್ರಾರಂಭವಾದ ನಮ್ಮ ಪ್ರೀತಿಯ ಬಂಧನದ ಹಾದಿಯನ್ನು ನೆನಪಿಕೊಂಡು, ಪರಸ್ಪರ ಬದಲಾವಣೆ ಮಾಡಿಕೊಂಡ ನೆನಪಿನ ಕಾಣಿಯನ್ನು ನೋಡಿಕೊಂಡು ತಮ್ಮ ಜೀವನದ ಮುಂದಿನ ಮೌಲ್ಯಗಳನ್ನು ನೆನಪಿಸಿಕೊಳ್ಳತ್ತ ಹಳೆಯ ನೆನಪುಗಳಿಗೆ ಕೊನೆಯಾಡುವುದಕ್ಕೆ ಈ ದಿನ ಉತ್ತಮವಾಗಿದೆ.

Published On - 12:02 pm, Mon, 21 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?