Anti-Valentine’s Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?

Breakup Day : ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ.

Anti-Valentine's Week : ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 21, 2022 | 12:03 PM

ಫೆಬ್ರವರಿ 14ರಂದು ಪ್ರೇಮಿಗಳ ದಿನ ಎಂದು ಆಚರಣೆ ಮಾಡಲಾಗುತ್ತದೆ. ಅಲ್ಲಿ ಪ್ರೇಮಕಾವ್ಯಗಳನ್ನು ಹುಟ್ಟಿಸುವ ಕಾಲ, ಅಲ್ಲಿ ಎಲ್ಲವು ಭ್ರಮೆವಲ್ಲದ ನಿಜವಾದ ಪ್ರೀತಿ ಮುಗ್ದ ವೇದಿಕೆಯಾಗಿರುತ್ತದೆ. ಈ ಕಾಲವನ್ನು ಅತ್ಯಂತ ಅದ್ಭುತವಾಗಿ ಆಚರಣೆ ಮಾಡುತ್ತಾರೆ. ಪ್ರೇಮಿಗಳ ನಡುವೆ ಒಂದು ಸುಂದರ ಕನಸುಗಳನ್ನು ಮತ್ತು ಸಂಬಂಧವನ್ನು ಬೇಸೆಯಲು ಕಾರಣವಾಗುವುದು ಫೆ.14 ಪ್ರೇಮಿಗಳ ದಿನ. ಆದರೆ ಇದಕ್ಕೆ ವಿರೋಧವಾಗಿ ಇಂದು ಅಂದರೆ, ಫೆಬ್ರವರಿ 21ನ್ನು ಬ್ರೇಕ್ ಆಪ್ ಡೇ ಎಂದು ಆಚರಣೆ ಮಾಡುತ್ತಾರೆ.   ತಮ್ಮ ಪ್ರೀತಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರರ ಪಕ್ಕದಲ್ಲಿರಲು ಭರವಸೆ ನೀಡುವ ವರ್ಷದ ಅತ್ಯಂತ ರೋಮ್ಯಾಂಟಿಕ್ ದಿನ. . ಪ್ರೇಮಿಗಳ ವಾರದ ನಂತರ, ಪ್ರೇಮಿಗಳ ವಿರೋಧಿ ವಾರ ಪ್ರಾರಂಭವಾಯಿತು. ಆಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಪ್ರೇಮವಿಲ್ಲದ ಮತ್ತು ಪ್ರೇಮದಿಂದ ಹೊರಕ್ಕೆ ಬಂದಿರುವವರು ಆಚರಣೆ ಮಾಡುವ ದಿನವಾಗಿದೆ.

ಫೆ. 21ರಂದು ಪ್ರೇಮಿಗಳ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದು ಪ್ರೇಮಿಗಳ ದಿನದ ನಂತರ ಕೊನೆಯ ವಾರದಲ್ಲಿ ಬರುವ ದಿನ ಬ್ರೇಕ್ ಅಫ್ ದಿನ ಎಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ತಮ್ಮ ಪ್ರೀತಿಯನ್ನು ಕೊನೆಗೊಳಿಸುವ ಮತ್ತು ಸಂಬಂಧಗಳ ಕೊಂಡಿಯನ್ನು ಕಡಿಕೊಳ್ಳುವ ದಿನವನ್ನು ಬ್ರೇಕ್ ಅಫ್ ಡೇ ಎಂದು ಆಚರಣೆ ಮಾಡುತ್ತಾರೆ,  ಎಲ್ಲ ವೈಯಕ್ತಿಕ ಬಂಧನಗಳಿಂದ ತನ್ನ ಪ್ರೇಮಿಯಿಂದ ಈ ದಿನದಂದ ದೂರವಾಗುತ್ತಾರ. ಸಂಬಂಧಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳವ ಸನ್ನಿವೇಶ ಮತ್ತು ಒತ್ತಡದ ದಿನ ಈ ಬ್ರೇಕ್ ಅಫ್ ಡೇ ಯನ್ನು ಆಚರಣೆ ಮಾಡಲಾಗುತ್ತದೆ.

ಈ ಬ್ರೇಕ್ ಅಫ್ ಡೇ ಯನ್ನು  ಸಾಕ್ಷಿಯುತವಾಗಿ ಆಚರಣೆ ಮಾಡಬೇಕು, ಅಂದರೆ ತಮ್ಮ ಜೀವನದಲ್ಲಿ ಬಂದವರನ್ನು ಒಂದು ಬಾರಿ ನೆನಪಿಸಿಕೊಂಡು, ಅಲ್ಲಿಂದ ಪ್ರಾರಂಭವಾದ ನಮ್ಮ ಪ್ರೀತಿಯ ಬಂಧನದ ಹಾದಿಯನ್ನು ನೆನಪಿಕೊಂಡು, ಪರಸ್ಪರ ಬದಲಾವಣೆ ಮಾಡಿಕೊಂಡ ನೆನಪಿನ ಕಾಣಿಯನ್ನು ನೋಡಿಕೊಂಡು ತಮ್ಮ ಜೀವನದ ಮುಂದಿನ ಮೌಲ್ಯಗಳನ್ನು ನೆನಪಿಸಿಕೊಳ್ಳತ್ತ ಹಳೆಯ ನೆನಪುಗಳಿಗೆ ಕೊನೆಯಾಡುವುದಕ್ಕೆ ಈ ದಿನ ಉತ್ತಮವಾಗಿದೆ.

Published On - 12:02 pm, Mon, 21 February 22

ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಚನ್ನಪಟ್ಟಣ ಕ್ಷೇತ್ರಕ್ಕೆ ತಾನು ಅಭ್ಯರ್ಥಿಯೆಂದು ಇವತ್ತು ಡಿಕೆಶಿ ಹೇಳಲಿಲ್ಲ
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವ ವ್ಯಾಪಾರಸ್ಥರು!
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಆನೆಗಳ ದಾಳಿಯಿಂದ ಬೈಕ್ ಸವಾರ ಜಸ್ಟ್ ಮಿಸ್, ವಿಡಿಯೋ ನೋಡಿ
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ಇಡಿ ದಾಳಿ: ಮೈಸೂರು ಮುಡಾ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
‘ಸುದೀಪ್ ಸರಿಯಾದ ನಿರ್ಧಾರವೇ ತೆಗೆದುಕೊಂಡಿರ್ತಾರೆ’; ಮಿತ್ರ
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ