AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mosquito Bite Scars: ಸೊಳ್ಳೆ ಕಡಿತದಿಂದ ಉಂಟಾದ ಕಲೆಗಳನ್ನು ದೂರ ಮಾಡಲು ಮನೆಮದ್ದುಗಳು ಇಲ್ಲಿವೆ

ಮಳೆಗಾಲದಲ್ಲಿ ಸೊಳ್ಳೆಯ ಕಾಟ ಸಾಮಾನ್ಯ, ಸೊಳ್ಳೆ ಕಚ್ಚಿದ ಜಾಗದಲ್ಲಿ ನಿಸ್ಸಂಶಯವಾಗಿ ನಿಮಗೆ ತುರಿಕೆ ಕಾಣಿಸಿಕೊಳ್ಳುತ್ತದೆ, ಬಳಿಕ ಕೆಂಪಗಿನ ಗುಳ್ಳೆಯಾಗುತ್ತದೆ ಅದರಲ್ಲಿ ಕೀವು ತುಂಬಿಕೊಂಡ ಅನುಭವವೂ ಆಗುತ್ತದೆ

Mosquito Bite Scars: ಸೊಳ್ಳೆ ಕಡಿತದಿಂದ ಉಂಟಾದ ಕಲೆಗಳನ್ನು ದೂರ ಮಾಡಲು ಮನೆಮದ್ದುಗಳು ಇಲ್ಲಿವೆ
Mosquito ScarsImage Credit source: Cleveland clinic
TV9 Web
| Edited By: |

Updated on: Jul 22, 2022 | 8:30 AM

Share

ಮಳೆಗಾಲದಲ್ಲಿ ಸೊಳ್ಳೆಯ ಕಾಟ ಸಾಮಾನ್ಯ, ಸೊಳ್ಳೆ ಕಚ್ಚಿದ ಜಾಗದಲ್ಲಿ ನಿಸ್ಸಂಶಯವಾಗಿ ನಿಮಗೆ ತುರಿಕೆ ಕಾಣಿಸಿಕೊಳ್ಳುತ್ತದೆ, ಬಳಿಕ ಕೆಂಪಗಿನ ಗುಳ್ಳೆಯಾಗುತ್ತದೆ ಅದರಲ್ಲಿ ಕೀವು ತುಂಬಿಕೊಂಡ ಅನುಭವವೂ ಆಗುತ್ತದೆ. ಆ ಕಲೆಗಳು ಹಾಗೆಯೇ ಉಳಿದುಬಿಡಬಹುದು, ಈ ಕಲೆಗಳನ್ನು ಹೋಗಲಾಡಿಸಲು ಮನೆಮದ್ದು ಇಲ್ಲಿದೆ.

ಜೇನುತುಪ್ಪದ ಬಳಕೆ -ಅನೇಕ ಚರ್ಮದ ಸಮಸ್ಯೆಗಳಿಗೆ ಜೇನುತುಪ್ಪವು ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ತೇವಗೊಳಿಸುತ್ತದೆ ಚರ್ಮದ ಮೇಲೆ ಯಾವುದೇ ರೀತಿಯ ಕಲೆಗಳಿದ್ದರೆ, ಜೇನುತುಪ್ಪವನ್ನು ಅನ್ವಯಿಸುವುದರಿಂದ ಕಲೆಗಳು ತಿಳಿಯಾಗುವುದು. -ನೀವು ಜೇನುತುಪ್ಪವನ್ನು ಹಲವು ವಿಧಗಳಲ್ಲಿ ಬಳಸಬಹುದು. ಖಾಲಿ ಜೇನು ತುಪ್ಪವನ್ನು ನೇರವಾಗಿ ತ್ವಚೆಯ ಮೇಲೆ ಹಚ್ಚಬಹುದು ಮತ್ತು ಅರಿಶಿನದೊಂದಿಗೆ ಬೆರೆಸಿ ಕಲೆಗಳ ಮೇಲೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಹಾಲಿನ ಬಳಕೆ ಹಾಲು ನೈಸರ್ಗಿಕ ಮಾಯಿಶ್ಚರೈಸರ್ ಮಾತ್ರವಲ್ಲದೆ ಚರ್ಮಕ್ಕೆ ಉತ್ತಮ ಎಕ್ಸ್‌ಫೋಲಿಯೇಟರ್ ಆಗಿದೆ. ಮುಖದ ಮೇಲೆ ಸೊಳ್ಳೆ ಕಡಿತದ ಕಲೆಗಳಿದ್ದರೆ, ಹಸಿ ಹಾಲನ್ನು ಬಳಸಿ. -ಹಾಲಿನಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿ ಸೇವಿಸುವುದರಿಂದ ತ್ವಚೆಯ ಮೇಲಿನ ಕಲೆಗಳನ್ನು ಸಹ ಕಡಿಮೆ ಮಾಡಬಹುದು. -ಹಾಲಿನಲ್ಲಿ ಕೇಸರಿ ಬೆರೆಸಿ ಮುಖಕ್ಕೆ ಹಚ್ಚಿದರೂ ಕಲೆಗಳು ಕಡಿಮೆಯಾಗುತ್ತವೆ.

ರೋಸ್​ ವಾಟರ್ ಬಳಕೆ ರೋಸ್ ವಾಟರ್ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ಆದ್ದರಿಂದ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಗುರುತುಗಳಿದ್ದರೆ ಅವು ಗುಣವಾಗುತ್ತವೆ. ರೋಸ್ ವಾಟರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕವಾಗಿದೆ.

ಅಲೋವೆರಾ ಜೆಲ್ ಬಳಕೆ -ಅಲೋವೆರಾ ಜೆಲ್ ಚರ್ಮದ ಆರೈಕೆಗೆ ಉತ್ತಮ ಆಯ್ಕೆಯಾಗಿದೆ. ಈ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲೆ ಯಾವುದೇ ಕಲೆಗಳಿದ್ದರೂ ತಿಳಿಯಾಗುತ್ತದೆ. -ನೀವು ಅಲೋವೆರಾ ಜೆಲ್ನೊಂದಿಗೆ ಒಂದು ಚಿಟಿಕೆ ಅರಿಶಿನವನ್ನು ಕೂಡ ಅನ್ವಯಿಸಬಹುದು. -ಹಾಲು ಮತ್ತು ಅಲೋವೆರಾ ಮಿಶ್ರಣವನ್ನು ಸಹ ಅನ್ವಯಿಸಬಹುದು. ನಿಮಗೆ ಅಲೋವೆರಾದಿಂದ ಅಲರ್ಜಿ ಇದ್ದರೆ, ನೀವು ಅಲೋವೆರಾವನ್ನು ರೋಸ್ ವಾಟರ್‌ನೊಂದಿಗೆ ಬೆರೆಸಬಹುದು.

(ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ)

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್