AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಕುಡಿಯುವ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ

ಐಷಾರಾಮಿ ಹೋಟೆಲ್​ಗಳ ಬಾತ್​ರೂಂಗಳಲ್ಲಿ ಗಾಜಿನ ಲೋಟ ಇಡುವುದೇಕೆ?
HotelImage Credit source: herzindagi.com
TV9 Web
| Updated By: ನಯನಾ ರಾಜೀವ್|

Updated on: Aug 02, 2022 | 1:44 PM

Share

ಹೋಟೆಲ್ ಕೊಠಡಿಗಳಲ್ಲಿ, ಸ್ನಾನಗೃಹದಲ್ಲಿ ಗಾಜಿನ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಈ ಲೋಟಗಳನ್ನು ಏಕೆ ಇಡುತ್ತಾರೆ ಎಂದು ಯೋಚನೆ ಮಾಡಿದ್ದೀರಾ. ಕೊಠಡಿಯಲ್ಲಿ ನೀರಿನ ಗ್ಲಾಸ್ ಇಡುವುದು ಸಹಜ ಆದರೆ, ಬಾತ್​ ರೂಂನಲ್ಲಿ ನೀರಿನ ಗ್ಲಾಸ್ ಇಡುವುದು ಏಕೆ, ಅಲ್ಲಿ ನೀರನ್ನು ಯಾರಾದ್ರೂ ಕುಡೀತಾರಾ ಎಂದು ಆಲೋಚಿಸಿರಬಹುದು. ಆದರೆ ಸತ್ಯ ಬೇರೆಯೇ ಇದೆ.

ಸ್ನಾನ ಮಾಡುವಾಗ ಬೆಲೆ ಬಾಳುವ ವಸ್ತುಗಳಿದ್ದರೆ ಆ ಗ್ಲಾಸ್​ನಲ್ಲಿ ಇಟ್ಟುಕೊಳ್ಳಲಿ, ಆ ವಸ್ತುಗಳು ಒದ್ದೆಯಾಗದಿರಲಿ, ಹಾಗೂ ಪಾರದರ್ಶಕದಲ್ಲಿದ್ದರೆ ಅಲ್ಲಿಟ್ಟಿರುವ ವಸ್ತುಗಳು ಕಾಣುತ್ತವೆ, ಧರಿಸಲು ಮರೆಯುವುದಿಲ್ಲ ಎನ್ನುವ ಕಾರಣಕ್ಕೆ ಗಾಜಿನ ಲೋಟವನ್ನು ಅಲ್ಲಿರಿಸಲಾಗುತ್ತದೆ.

ಟೂತ್‌ಬ್ರಷ್, ಟೂತ್‌ಪೇಸ್ಟ್, ಶೇವಿಂಗ್‌ಗಾಗಿ ರೇಜರ್ ಮುಂತಾದ ನೈರ್ಮಲ್ಯವನ್ನು ಇರಿಸಿಕೊಳ್ಳಲು ಅಗತ್ಯವಿರುವ ನಿಮ್ಮ ವಸ್ತುಗಳನ್ನು ನೀವು ಇರಿಸಬಹುದು.

ಹೋಟೆಲ್ ಕೊಠಡಿಗಳಲ್ಲಿ ಯಾವಾಗಲೂ ಬಿಳಿ ಬೆಡ್‌ಶೀಟ್‌ಗಳನ್ನು ಏಕೆ ಹಾಕಲಾಗುತ್ತದೆ, ಅಲ್ಲಿನ ಹಾಸಿಗೆಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ತಿಳಿಯಿರಿ ಬೇರೆ ಬಣ್ಣದ ಬೆಡ್​ಶೀಟ್​ಗಳನ್ನು ಹಾಸಿದರೆ ಅದರ ಸ್ವಚ್ಛತೆ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಅದೇ ಬಿಳಿ ಬಟ್ಟೆಯಾದರೆ ಕೊಳೆಯು ಸುಲಭವಾಗಿ ಕಾಣುತ್ತದೆ, ಹಾಗೂ ಬೆಡ್​ಬಗ್​ಗಳು ಆಗದಂತೆ ತಡೆಯಬಹುದು.

ಹೋಟೆಲ್​ ಟಬ್ ಹೋಟೆಲ್​ನಲ್ಲಿರುವ ಅತ್ಯಂತ ಕೊಳಕು ಸ್ಥಳಗಳ ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಟಬ್​ ಕೂಡ ಒಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಪಟ್ಟಿಯ ಪ್ರಕಾರ, ಮಾನವನ ಮಲದಿಂದ ಹೊರಹೊಮ್ಮುವ ಬ್ಯಾಕ್ಟೀರಿಯಾಗಳು 95 ಪ್ರತಿಶತ ಹೋಟೆಲ್ ಸ್ನಾನದ ಟಬ್​ಗಳಲ್ಲಿ ಇರುತ್ತದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ